Friday, April 11, 2025

Garuda

ಮಗಳನ್ನೇ ವೇಶ್ಯೆಯನ್ನಾಗಿ ಮಾಡಿದ ಅಪ್ಪ- ಪೌರಾಣಿಕ ಕಥೆ

Spiritual: ಅಪ್ಪ ಮಗಳ ಬಾಂಧವ್ಯ ಅಂದರೆ, ಅತ್ಯುತ್ತಮ ಬಾಂಧವ್ಯಗಳಲ್ಲಿ ಒಂದು., ಮಗಳಿಗೆ ಅಮ್ಮನಿಗಿಂತ ಹೆಚ್ಚು ಅಪ್ಪನ ಮೇಲೆಯೇ ಪ್ರೀತಿ ಇರುತ್ತದೆ. ಅಪ್ಪ ತನ್ನ ಮಗಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧನಿರುತ್ತಾನೆ. ಆದರೆ ನಾವಿಂದು ಹೇಳಹೊರಟಿರುವ ಪೌರಾಣಿಕ ಕಥೆಯಲ್ಲಿ ತಂದೆಯೇ ಮಗಳನ್ನು ವೇಶ್ಯೆಯನ್ನಾಗಿ ಮಾಡಿದ್ದನಂತೆ. ಆ ಕಥೆಯನ್ನು ಪೂರ್ತಿ ತಿಳಿಯೋಣ ಬನ್ನಿ.. ಒಂದು ದೇಶದಲ್ಲಿ ಯಯಾತಿ ಎಂಬ...

ಗರುಡ ಪುರಾಣದಲ್ಲಿರುವ ಸಾವಿನ ರಹಸ್ಯ..! ಮನುಷ್ಯ ಸತ್ತ 13 ದಿನ ಆ ಮನೆಯಲ್ಲಿ ಏನಾಗುತ್ತೆ ಗೊತ್ತಾ..?

ಅದಕ್ಕಾಗಿಯೇ ಸಾವಿನ ನಂತರ 13 ದಿನಗಳವರೆಗೆ ಅನೇಕ ಆಚರಣೆಗಳನ್ನು ಮಾಡಲಾಗುತ್ತದೆ. ಸತ್ತವರ ಆತ್ಮವನ್ನು ಸಮಾಧಾನಪಡಿಸಲು ಪ್ರತಿದಿನ ಕೆಲವು ಆಹಾರವನ್ನು ಪಕ್ಕಕ್ಕೆ ಇಡಲಾಗುತ್ತದೆ. ಹದಿಮೂರನೆಯ ದಿನ ಅದನ್ನು ಪಿಂಡ ಮಾಡುತ್ತಾರೆ . ಗರುಡ ಪುರಾಣವು ಹುಟ್ಟಿನಿಂದ ಸಾವಿನವರೆಗೆ ಮತ್ತು ಅದಕ್ಕೂ ಮೀರಿಸಿ ಆತ್ಮ ಪ್ರಯಾಣದ ಬಗ್ಗೆ ಬಹಳಷ್ಟು ಹೇಳುತ್ತದೆ. ಅದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅನೇಕರಿಗೆ ಇರುತ್ತದೆ....

ಗರುಡ ಪುರಾಣದ ಪ್ರಕಾರ ಈ 5 ಅಭ್ಯಾಸಗಳಿಂದ ಬಡತನ ಹೆಚ್ಚಾಗುತ್ತದೆ..!

ಹಿಂದೂ ಧರ್ಮದಲ್ಲಿ 18 ಪ್ರಮುಖ ಗ್ರಂಥಗಳಿವೆ. ಈ ಗ್ರಂಥಗಳಲ್ಲಿ ದೇವತೆಗಳು ಮತ್ತು ಇತರ ವಿವರಗಳನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಆದರೆ ಎಲ್ಲಾ ಗ್ರಂಥಗಳಲ್ಲಿ ಗರುಡ ಪುರಾಣವನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಜನರ ಸಾವು ಮತ್ತು ಜನನವನ್ನು ವಿವರಿಸುತ್ತದೆ. ಅಷ್ಟೇ ಅಲ್ಲ, ಜೀವನದಲ್ಲಿ ಯಶಸ್ಸನ್ನು ಸಾಧಿಸಲು ನಾವು ಯಾವ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ಗರುಡ...
- Advertisement -spot_img

Latest News

International News: ರಾಣಾ‌ ಭಾರತಕ್ಕೆ ಎಳೆತಂದ ಎನ್‌ಐಎ : ಶುರುವಾಯ್ತು ಕ್ರೆಡಿಟ್‌ ವಾರ್..!

International News: ಮುಂಬೈ ದಾಳಿಯ ಸಂಚುಕೋರ ತಹವ್ವೂರ್‌ ರಾಣಾನನ್ನು ಅಮೆರಿಕವು ಭಾರತಕ್ಕೆ ಹಸ್ತಾಂತರಿಸಿದೆ. ಅಮೆರಿಕದ ಲಾಸ್‌ ಏಂಜಲೀಸ್‌ನಿಂದ ಹೊರಟಿದ್ದ ಭಾರತೀಯ ವಿಮಾನವು ಏಪ್ರಿಲ್‌ 10ರ ಸಂಜೆ...
- Advertisement -spot_img