ಒಂದು ಕಾಲದಲ್ಲಿ ಭಾರತದ ಆರ್ಥಿಕತೆಯನ್ನು ಅವಮಾನಿಸಲು ಬಳಸಲಾಗುತ್ತಿದ್ದ ಒಂದು ಪದ… ಭಾರತದ ಬೆಳವಣಿಗೆಯನ್ನು ನಿಧಾನಗತಿಯ ಸಂಕೇತವಾಗಿ ತೋರಿಸಲು ಅಂಟಿಸಲಾಗಿದ್ದ ಒಂದು ಟ್ಯಾಗ್… ಅದೇ ‘ಹಿಂದೂ ಪ್ರಗತಿ ದರ’. ಈ ಪದವನ್ನು ಕೇಳುತ್ತಿದ್ದಂತೆ, ಭಾರತ ಎಂದರೆ ನಿಧಾನ, ಹಿಂದುಳಿದ, ಮುಂದುವರಿಯದ ಆರ್ಥಿಕತೆ ಎಂಬ ಭಾವನೆ ಮೂಡಿಸುವ ಯತ್ನ ನಡೆದಿತ್ತು. ಧರ್ಮದ ಹೆಸರನ್ನೇ ಆರ್ಥಿಕ ಕುಸಿತಕ್ಕೆ ಕಾರಣವೆಂದು...
ಶಿಗ್ಗಾಂವ-ಸವಣೂರು ಶಾಸಕ ಯಾಸೀರ ಖಾನ್ ಪಠಾಣ್ ವಿವಿಧ ಅಭಿವೃದ್ಧಿ ಕಾಮಗಾರಿ ಸಭೆಗಳ ವೇಳೆ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಅಧಿಕೃತ ಕ್ರಮದಲ್ಲಿ...