Thursday, November 27, 2025

ghati subrahmanya

Famous Temple: ಸರ್ಪದೋಷವಿದ್ದವರು ಮಂಗಳೂರಿನ ಈ ದೇವಸ್ಥಾನಕ್ಕೂ ಭೇಟಿ ಕೊಡಬಹುದು ನೋಡಿ: ಭಾಗ 1

Spiritual: ಕರ್ನಾಟಕದಲ್ಲಿ ಸರ್ಪದೋಷಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವ ಹಲವು ದೇವಸ್ಥಾನಗಳಿದೆ. ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ ಹೀಗೆ ಹಲವು ದೇವಸ್ಥಾನಗಳು ಸರ್ಪದೋಷ ನಿವಾರಣೆಗಾಗಿಯೇ ಪ್ರಸಿದ್ಧವಾಗಿದೆ. ಆದರೆ ನೀವು ಸರ್ಪದೋಷ ನಿವಾರಣೆಗೆ ಈ ದೇವಸ್ಥಾನದ ಜೊತೆ, ಮಂಗಳೂರಿನಲ್ಲಿರುವ ಪ್ರಸಿದ್ಧ ದೇವಸ್ಥಾನಕ್ಕೂ ಹೋಗಬಹುದು. ಯಾವುದು ಆ ದೇವಸ್ಥಾನ ಅಂತೀರಾ..? ಅದೇ ಕುಡುಪು ಶ್ರೀ ಅನಂತ್ ಪದ್ಮನಾಭ ದೇವಸ್ಥಾನ. https://youtu.be/C3tmQs7JiBs ದಕ್ಷಿಣ ಕನ್ನಡ...

ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಹಿನ್ನೆಲೆ..

ಕರ್ನಾಟಕದಲ್ಲಿ ಸುಬ್ರಹ್ಮಣ್ಯನಿಗೆ ಸೇರಿದ ದೇವಸ್ಥಾನಗಳು ಸುಮಾರಿಗೆ. ಅದರಲ್ಲಿ ಅತೀ ಪ್ರಸಿದ್ಧ ದೇವಾಲಯ ಅಂದ್ರೆ ಕುಕ್ಕೆ ಸುಬ್ರಹ್ಮಣ್ಯ ಇನ್ನೊಂದು ಪ್ರಸಿದ್ಧ ದೇವಸ್ಥಾನ ಅಂದ್ರೆ ಘಾಟಿ ಸುಬ್ರಹ್ಮಣ್ಯ. ಇಂದು ನಾವು ಘಾಟಿ ಸುಬ್ರಹ್ಮಣ್ಯ ದೇನವಸ್ಥಾನದ ಬಗ್ಗೆ ತಿಳಿಯೋಣ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ 9606735267 https://youtu.be/aIyw5dvYRls ಬೆಂಗಳೂರು...
- Advertisement -spot_img

Latest News

National News: ಐ ಫೋನ್ ಬಾಕ್ಸ್‌ನಲ್ಲಿ ಶಾಲೆಗೆ ತಿಂಡಿ ತಂದ ಬಾಲಕ: Viral Video

National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ``ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ...
- Advertisement -spot_img