Spiritual Story: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಮನುಷ್ಯನಿಗೆ ಬುದ್ಧಿ ಬಂದಾಗಿನಿಂದ ಹಿಡಿದು, ಆತನ ಮರಣದವರೆಗೂ ಅವರು ಹೇಗಿರಬೇಕು..? ಹೇಗೆ ವ್ಯವಹರಿಸಬೇಕು..? ಯಾವ ರೀತಿ ನಡೆಸಬೇಕು..? ಹೇಗೆ ಬುದ್ಧಿ ಉಪಯೋಗಿಸಬೇಕು..? ಇಂಥ ಹಲವರು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಚಾಣಕ್ಯರು, ಯಾರಿಗೆ ಈ 5 ಗುಣಗಳು ಇರುತ್ತದೆಯೋ,...
Spiritual Story: ಪತಿ-ಪತ್ನಿ ಸಂಬಂಧ ಅಂದ್ರೆ, ಪವಿತ್ರವಾದ ಸಂಬಂಧ. ಏಕೆಂದರೆ, ಪತಿ-ಪತ್ನಿ ಸೇರಿದಾಗ ಸಂಸಾರ ಶುರುವಾಗುತ್ತದೆ. ಮಕ್ಕಳು, ಮೊಮ್ಮಕ್ಕಳು, ಹೀಗೆ ವಂಶವೃಕ್ಷ ಬೆಳೆಯುತ್ತದೆ. ಹಾಗಾಗಿ ಪತಿ-ಪತ್ನಿ ಸಂಬಂಧವನ್ನು ಪವಿತ್ರ ಸಂಬಂಧವೆಂದು ಹೇಳಲಾಗುತ್ತದೆ. ಆದರೆ ಪತಿ- ಪತ್ನಿ ಮಧ್ಯೆ ಕೆಲವು ಗುಟ್ಟು ಗುಟ್ಟಾಗಿಯೇ ಇರಬೇಕು ಅಂತಾರೆ ಚಾಣಕ್ಯರು. ಹಾಗಾದ್ರೆ ಪತಿಯಾದವನು, ಪತ್ನಿಯ ಬಳಿ ಯಾವ ಯಾವ...
Spiritual Story: ನಾವು ಯಾವುದಾದರೂ ಮದುವೆ, ಮುಂಜಿ, ಗೃಹಪ್ರವೇಶ ಕಾರ್ಯಕ್ರಮಗಳಿಗೆ ಹೋದಾಗ, ಆ ಮನೆಯವರಿಗೆ ಉಡುಗೊರೆ ನೀಡುವುದು ವಾಡಿಕೆ. ಆದರೆ ಕೆಲ ಗಿಫ್ಟ್ಗಳು ಆ ಜನರ ಹಣೆಬರಹವನ್ನು ಒಳ್ಳೆಯ ರೀತಿಯಿಂದ ಮತ್ತು ಕೆಟ್ಟ ರೀತಿಯಿಂದ ಬದಲಾಯಿಸಿ ಬಿಡುತ್ತದೆ. ಹಾಗಾಗಿ ಕೆಲ ಗಿಫ್ಟ್ಗಳನ್ನು ನಾವು ಮದುವೆಯಾದವರಿಗೆ ನೀಡುವಂತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಕೃಷ್ಣ...
Spiritual :ಮನೆಯಲ್ಲಿರುವ ಕೆಲ ವಸ್ತುಗಳು ನಮ್ಮನ್ನು ಉದ್ಧಾರವಾಗಲು ಬಿಡುವುದಿಲ್ಲ. ಆದರೆ ಆ ವಿಷಯದ ಬಗ್ಗೆ ನಮಗೆ ಗೊತ್ತಿರುವುದಿಲ್ಲ. ಹಾಗಾಗಿ ಅಂಥ ವಸ್ತುಗಳನ್ನು ನಾವು ನಮ್ಮ ಮನೆಯಲ್ಲಿ ಇರಿಸಲು ಬಿಡಬಾರದು. ಹಾಗಾದ್ರೆ ಮನೆ ಉದ್ಧಾರವಾಗಬೇಕು ಅಂದ್ರೆ ನಾವು ಯಾವ ವಸ್ತುವನ್ನು ಮನೆಯಲ್ಲಿ ಇಡಬಾರದು ಅಂತಾ ತಿಳಿಯೋಣ ಬನ್ನಿ..
ಬಾಡಿದ ತುಳಸಿ ಗಿಡ. ಬಾಡಿದ ತುಳಸಿ ಗಿಡ ಮನೆಯಲ್ಲಿರುವುದು...
Spiritual :ಅನ್ನಪೂರ್ಣೆಯ ಕೃಪೆ ಯಾರ ಮೇಲಿರುತ್ತದೆಯೋ, ಅವರು ಎಂದಿಗೂ ಹೊಟ್ಟೆ ಹಸಿವಿನಂದ ನರಳುವುದಿಲ್ಲ ಅನ್ನೋ ಮಾತಿದೆ. ಅಂಥ ಅನ್ನಪೂರ್ಣೆಯ ಕೃಪೆ ನಮಗೆ ಬೇಕಾದರೆ, ನಾವು ಹಲವು ಕೆಲಸಗಳನ್ನು ಮಾಡಬಾರದು. ಅಡುಗೆ ಕೋಣೆಯಲ್ಲಿ ಹಲವು ವಸ್ತುಗಳನ್ನು ಇಡಬಾರದು. ಹಾಗಾದ್ರೆ ನಾವು ಅಡುಗೆ ಕೋಣೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು ಅಂತಾ ತಿಳಿಯೋಣ ಬನ್ನಿ..
ಕಸದ ಬುಟ್ಟಿ. ಕೆಲವರು ಕಸ...
Spiritual :ನಮ್ಮ ಮನೆಯ ಅಂದ ಹೆಚ್ಚಿಸಲು ನಾವು ಅನೇಕ ಗಿಡಗಳನ್ನು ಬೆಳೆಸುತ್ತೇವೆ. ಕೆಲವು ಹೂವು, ಹಣ್ಣಿನ ಗಿಡ, ಇನ್ನು ಕೆಲವು ತರಕಾರಿ ಗಿಡ. ಹಲವು ಗಿಡ ಮರಗಳನ್ನು ನಾವು ಬೆಳೆಸುತ್ತೇವೆ. ಆದರೆ ಕೆಲವು ತರಕಾರಿ, ಹಣ್ಣುಗಳ ಗಿಡವೇ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಅಂಥ ಗಿಡ ಮರಗಳನ್ನು ನಾವು ನೆಡಬಾರದು. ಹಾಗಾದ್ರೆ ಯಾವ ಗಿಡಗಳನ್ನು ನೆಡಬಾರದು...
Spiritual :ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿ, ನಿಯಮ, ಶಾಸ್ತ್ರಗಳಿದೆ. ಅದರಲ್ಲಿ ಹಲವು ಕೆಲಸಗಳನ್ನು ಮಹಿಳೆಯರು ಮಾಡುವ ಹಾಗಿಲ್ಲ. ಅದರಲ್ಲೂ ಧಾರ್ಮಿಕ ಕಾರ್ಯಕ್ಕೆ ಸಂಬಂಧಿಸಿದಂತೆ ಕೆಲ ಕೆಲಸಗಳನ್ನು ಮಾಡುವಂತಿಲ್ಲ. ಹಾಗೇನಾದರೂ ಮಾಡಿದರೆ, ಆ ಕಾರ್ಯದ ಫಲ ದೊರಕುವುದಿಲ್ಲ. ಹಾಗಾದ್ರೆ ಮಹಿಳೆಯ ಮಾಡಬಾರದ ಧಾರ್ಮಿಕ ಕಾರ್ಯಗಳು ಏನೇನು ಅಂತಾ ತಿಳಿಯೋಣ ಬನ್ನಿ..
ದೇವರ ಪೂಜೆ. ಇದು ಹಲವರಿಗೆ ಆಶ್ಚರ್ಯವೆನ್ನಿಸಬಹುದು....
Spiritual : ನವೆಂಬರ್ನಿಂದ ಹಲವರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ, ಪದ್ಧತಿಗಳನ್ನು ಅನುಸರಿಸಿ, ಅಯ್ಯಪ್ಪನ ದರ್ಶನ ಪಡೆದು ಬರುತ್ತಾರೆ. ಹಲವರು ಸಂಕ್ರಾಂತಿ ಸಮಯಕ್ಕೆ ಅಯ್ಯಪ್ಪನ ದರ್ಶನ ಪಡೆಯುವುದು ವಾಡಿಕೆ. ಏಕೆಂದರೆ, ಅಲ್ಲಿ ಬೆಳಗುವ ಜ್ಯೋತಿ ಕಾಣಲು ಹಲವರು ಹೋಗುತ್ತಾರೆ. ಇನ್ನು ಮೊದಲ ಬಾರಿ ಮಾಲೆ ಧರಿಸಿದವರನ್ನು ಕನ್ನಿ ಸ್ವಾಮಿ ಎಂದು ಕರೆಯಲಾಗುತ್ತದೆ. ಹಾಗಾದರೆ ಅಯ್ಯಪ್ಪ...
Spiritual Stories:ನೀವು ಹೆಚ್ಚಾಗಿ ಸೆಲೆಬ್ರಿಟಿಗಳನ್ನು ದುಃಖದ ಸಮಯದಲ್ಲಿ ಬಿಳಿ ಬಟ್ಟೆಯಲ್ಲಿ ನೋಡಿರುತ್ತೀರಿ. ಅವರು ಸಾವಿನ ಮನೆಗೆ ಹೋಗುವಾಗ, ಬಿಳಿ ಬಟ್ಟೆಯಲ್ಲೇ ಹೋಗುತ್ತಾರೆ. ಹಾಗಾದ್ರೆ ಯಾಕೆ ಸ್ಮಶಾನಕ್ಕೆ ಅಥವಾ ಸಾವಿನ ಮನೆಗೆ ಹೋಗುವಾಗ ಬಿಳಿ ಬಟ್ಟೆಯನ್ನೇ ಧರಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮನುಷ್ಯ ಸಾವಾದ 13 ದಿನಗಳವರೆಗೆ ಆತ್ಮದ ರೂಪದಲ್ಲಿ ತನ್ನವರೊಂದಿಗೆ ಇರುತ್ತಾನೆ ಅನ್ನೋ ನಂಬಿಕೆ...
Spiritual Stories: ಲಕ್ಷ್ಮೀಯ ಕೃಪೆ ಯಾರಿಗೆ ತಾನೇ ಬೇಡ ಹೇಳಿ..? ಎಲ್ಲರೂ ತಾವು ಶ್ರೀಮಂತರಾಗಬೇಕು ಎಂದು ಬಯಸುತ್ತಾರೆ. ಆದರೆ ಅದಕ್ಕೆ ಬೇಕಾಗಿರುವುದೇ ಲಕ್ಷ್ಮೀಯ ಕೃಪೆ. ಆದರೆ ನಾವು ಮಾಡುವ ಕೆಲ ತಪ್ಪುಗಳಿಂದಲೇ, ಲಕ್ಷ್ಮೀ ದೇವಿ ನಮ್ಮ ಮೇಲೆ ಕೃಪೆ ತೋರಿಸುವುದಿಲ್ಲ. ಹಾಗಾಗಿ ನಾವು ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಅಂದ್ರೆ, ಯಾವ ತಪ್ಪು ಮಾಡಬಾರದು ಅಂತಾ...