Friday, October 24, 2025

goddess lakshmi

ಈ 2 ಸಮಯದಲ್ಲಿ ಮನುಷ್ಯ ತಾಳ್ಮೆಯಿಂದ ಇರಬೇಕು..

Spiritual Stories:ಮನುಷ್ಯ ತನ್ನ ಜೀವನದಲ್ಲಿ ಎಷ್ಟು ತಾಳ್ಮೆಯಿಂದ ಇರುತ್ತಾನೋ, ಅಷ್ಟು ಒಳ್ಳೆಯದು. ಹಿರಿಯರೇ ಹೇಳಿದ ಹಾಗೆ ತಾಳ್ಮೆಯಿಂದಿದ್ದರೆ, ಮನುಷ್ಯ ಪ್ರಪಂಚವನ್ನೇ ಗೆಲ್ಲಬಹುದಂತೆ. ಆದರೆ ನೀವು ನೆಮ್ಮದಿಯಾಗಿ ಬದುಕಬೇಕು ಅಂದ್ರೆ, 2 ಸಮಯದಲ್ಲಿ ತಾಳ್ಮೆಯಿಂದ ಇರಬೇಕು. ಹಾಗಾದ್ರೆ ಅದು ಯಾವ 2 ಸಮಯ ಅಂತಾ ತಿಳಿಯೋಣ ಬನ್ನಿ.. ನೀವು ತುಂಬಾ ಸಂತೋಷದಲ್ಲಿದ್ದಾಗ ಅಥವಾ ತುಂಬ ದುಃಖದಲ್ಲಿದ್ದಾಗ ತಾಳ್ಮೆಯಿಂದ...

ಸಂಬಂಧ ಗಟ್ಟಿಯಾಗಿರಬೇಕು ಅಂದ್ರೆ ಈ ರೀತಿ ನಡೆದುಕೊಳ್ಳಿ..

Spiritual Stories:ಹಿಂದಿನ ಕಾಲದಲ್ಲಿ ಪತಿಯಾಗಲಿ ಅಥವಾ ಯಾರೇ ಆಗಲಿ, ಬಡಿದರೂ, ಹೊಡಿದರೂ, ಬೈದರೂ ಹೆಣ್ಣು ಮಕ್ಕಳು ಹೊಂದಿಕೊಂಡು ಹೋಗುತ್ತಿದ್ದರು. ಮಕ್ಕಳು ಕೂಡ ತಂದೆ ತಾಯಿ ಬೈದರೆ, ಬಡಿದರೂ ನಮ್ಮವರು ಎಂದುಕೊಂಡು ಮುನ್ನಡೆಯುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಸ್ವಲ್ಪ ಮಾತಿನಲ್ಲಿ ತಪ್ಪಾದರೂ, ಜನ ಮನೆಬಿಟ್ಟು ಹೋಗುವ ಮಟ್ಟಿಗೆ ಬೆಳೆದಿದ್ದಾರೆ. ಹಾಗಂತ, ಹೊಡೆದರೂ ಬಡೆದರೂ ಸಹಿಸಿಕೊಂಡು ಇರಬೇಕು...

ಮಕ್ಕಳಿಗೆ ಅಕ್ಷರಾಭ್ಯಾಸ ಮಾಡುವಾಗ ಯಾವ ಯಾವ ನಿಯಮ ಅನುಸರಿಸಬೇಕು..?

Spiritual Stories: ಪ್ರತೀ ತಂದೆ ತಾಯಿ ತಮ್ಮ ಮಕ್ಕಳನ್ನು ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಅವರ ಆರೋಗ್ಯ ಅಭಿವೃದ್ಧಿ ಪಡಿಸಲು ಬೇಕಾಗುವ ಆಹಾರ, ಅವರಿಗೆ ಆಟಿಕೆ, ಸಿಹಿ ತಿಂಡಿ ಎಲ್ಲವನ್ನೂ ಕೊಡಿಸುತ್ತಾರೆ. ಜೊತೆಗೆ ತಮ್ಮ ಮಗು ಚುರುಕಾಗಿರಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಬಯಸುತ್ತಾರೆ. ಹೀಗೆ ಬಯಸುವವರು ಮಗುವಿಗೆ ಸರಿಯಾದ ದಿನ,ಸಮಯ ಕಂಡು ಅಕ್ಷರಾಭ್ಯಾಸ ಮಾಡಿಸಬೇಕು....

ಮನೆ ಬಳಿ ತೆಂಗಿನ ಮರವನ್ನು ಎಲ್ಲಿ ಬೆಳೆಸಬೇಕು..?

Spiritual: ಯಾವ ಮನೆಯಲ್ಲಿ ತೆಂಗಿನ ಮರ ಸಮೃದ್ಧವಾಗಿರುತ್ತದೆೋ, ಎಷ್ಟು ಎತ್ತರಕ್ಕೆ ಇರುತ್ತದೆಯೋ, ಅಷ್ಟು ಆ ಮನೆಯ ನೆಮ್ಮದೆ, ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿರುತ್ತದೆ ಅನ್ನೋ ನಂಬಿಕೆ ಇದೆ. ಏಕೆಂದರೆ, ತೆಂಗಿನ ಮರ, ಪವಿತ್ರವಾದ ಸ್ಥಾನ ಹೊಂದಿರುವ ಮರ. ಇದನ್ನು ಕಲ್ಪವೃಕ್ಷ ಎಂದೇ ಕರೆಯಲಾಗುತ್ತದೆ. ಆದರೆ, ನಾವು ತೆಂಗಿನ ಮರವನ್ನು ಮನೆಯ ಸರಿಯಾದ ಭಾಗದಲ್ಲಿಯೇ ಬೆಳೆಸಬೇಕು. ಹಾಗಾದ್ರೆ...

ಇಂಥವರಿಗೆ ಎಂದಿಗೂ ಸಹಾಯ ಮಾಡಲೇಬೇಡಿ ಅಂತಾರೆ ಚಾಣಕ್ಯರು..

Spiritual: ಮನುಷ್ಯ ಅಂದ ಮೇಲೆ ಕಷ್ಟ ಬಂದೇ ಬರುತ್ತದೆ. ಹಾಗೆ ಕಷ್ಟ ಬಂದಾಗ, ಅವನ ಸ್ನೇಹಿತ, ಸಂಬಂಧಿಕ ಅಥವಾ ಪರಿಚಯಸ್ಥರೋ, ಅವರಿಗೆ ಸಹಾಯ ಮಾಡುವುದು ಧರ್ಮ. ಆದರೆ ಚಾಣಕ್ಯರು ಕೆಲವರಿಗೆ ಸಹಾಯ ಮಾಡಲೇಬಾರದು ಎನ್ನುತ್ತಾರೆ. ಹಾಗಾದ್ರೆ ಯಾರಿಗೆ ನಾವು ಸಹಾಯ ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯವರು ಅತೃಪ್ತರು. ಇವರಿಗೆ ನೀವು ಧನಸಹಾಯ ಮಾತ್ರವಲ್ಲ. ಜೀವ...

ದೇವಸ್ಥಾನಗಳಲ್ಲಿ ಕಲ್ಯಾಣಿ ಇರಲು ಕಾರಣವೇನು..?

Spiritual: ಭಾರತದಲ್ಲಿ ಗಲ್ಲಿ ಗಲ್ಲಿಗೂ ದೇವಸ್ಥಾನವಿದೆ. ಆ ಪ್ರತೀ ದೇವಸ್ಥಾನಕ್ಕೂ ತನ್ನದೇ ಆದ ಇತಿಹಾಸವಿದೆ. ಕೆಲವು ಸಣ್ಣ ಪುಟ್ಟ ದೇವಸ್ಥಾನಗಳಲ್ಲಿ ಬಿಟ್ಟರೆ, ಹಲವು ದೇವಸ್ಥಾನಗಳಲ್ಲಿ ಕಲ್ಯಾಣಿ ಇದೆ. ಹಾಗಾದ್ರೆ ದೇವಸ್ಥಾನದಲ್ಲಿ ಕಲ್ಯಾಣಿ ಇರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಹಳೆಯ ಕಾಲದಲ್ಲಿ ಒಂದು ಊರಿನಿಂದ ಇನ್ನೊಂದು ಊರಿಗೆ ಹೋದಾಗ, ಉಳಿದುಕೊಳ್ಳಲು ರೂಮ್‌ಗಳ ವ್ಯವಸ್ಥೆ ಇರುತ್ತಿರಲಿಲ್ಲ. ಸಂಬಂಧಿಕರಿದ್ದರೆ,...

ನೆಮ್ಮದಿಯಿಂದ ಇರಬೇಕು ಎಂದರೆ, ಇಂಥ ಸ್ಥಳಗಳಲ್ಲಿರಬೇಡಿ..

Spiritual: ನಾವು ನಮ್ಮ ಮನೆಯಲ್ಲಿ ಅಥವಾ ನಾವು ಕಟ್ಟಿಸಿದ ಮನೆಯಲ್ಲಿ, ಅಥವಾ ನಾವು ದುಡ್ಡು ಕೊಟ್ಟು ಉಳಿಯಬಹದಾದ ಮನೆಯಲ್ಲಿ ಮಾತ್ರ ಉಳಿದುಕೊಳ್ಳಬೇಕು. ಇದನ್ನು ಬಿಟ್ಟು ನೀವು ಎಲ್ಲಿ ಉಳಿದರೂ, ಅಲ್ಲಿ ಅವಮಾನ ಕಟ್ಟಿಟ್ಟ ಬುತ್ತಿ. ಇದು ಹಲವರ ಗಮನಕ್ಕೆ ಬಂದಿರುತ್ತದೆ. ಇದೇ ಮಾತನ್ನು ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಹಾಗಾದ್ರೆ ಯಾವ ಸ್ಥಳದಲ್ಲಿ...

ಪತಿಗೆ ದೀರ್ಘಾಯಸ್ಸು ಬೇಕೆಂದಲ್ಲಿ ಪತ್ನಿಈ ವಸ್ತುಗಳನ್ನು ದಾನ ಮಾಡಬೇಕು..

Spiritual: ಯಾರಿಗೆ ತಾನೇ ತನ್ನ ಪತಿ ನೆಮ್ಮದಿಯಾಗಿ, ಆರೋಗ್ಯವಾಗಿ, ಕೊನೆಯವರೆಗೂ ತನ್ನೊಂದಿಗೆ ಇರಬೇಕು ಎಂದು ಇಷ್ಟವಿರುವುದಿಲ್ಲ ಹೇಳಿ. ಕೆಲವರಂತೂ ಮುತ್ತೈದೇ  ಸಾವಿಗಾಗಿ ಹಲವು ವೃತಗಳನ್ನು ಮಾಡುತ್ತಾರೆ. ಆದರೆ ನಿಮ್ಮ ಪತಿಗೆ ದೀರ್ಘಾಯಸ್ಸು ಬೇಕೆಂದರೆ ನೀವು ಕೆಲ ವಸ್ತುಗಳನ್ನು ದಾನ ಮಾಡಬೇಕು. ಅದು ಯಾವ ವಸ್ತು ಅಂತಾ ತಿಳಿಯೋಣ ಬನ್ನಿ.. ಹಾಲು, ಅಕ್ಕಿ, ಸಕ್ಕರೆ ಇವುಗಳನ್ನು ದಾನ...

ಸಾಕು ಪ್ರಾಣಿಗಳ ಅಂತ್ಯಕ್ರಿಯೆ ಮಾಡಬೇಕು ಅಂತಾ ಹೇಳುವುದು ಯಾಕೆ..?

Spiritual: ನಾವು ಪ್ರಾಣಿಗಳನ್ನು ಸಾಕುವಾಗ, ಅದನ್ನು ಮನೆ ಮಗುವಂತೆ ಸಾಕಿರುತ್ತೇವೆ. ಹಾಗಾಗಿ ಅದರ ಅಗಲುವಿಕೆ ನಮ್ಮ ಮನಸ್ಸನ್ನು ಘಾಸಿ ಗೊಳಿಸುತ್ತದೆ. ಪ್ರಾಣಿಗಳನ್ನು ಸಾಕದವರಿಗೆ, ಪ್ರಾಣಿಪ್ರಿಯರ ಮನಸ್ಸು ಎಂದಿಗೂ ಅರ್ಥವಾಗುವುದಿಲ್ಲ. ಏನಪ್ಪಾ ಒಂದು ನಾಯಿ ಸತ್ತಿದ್ದಕ್ಕೆ ಇಷ್ಟು ಅಳುತ್ತಾರಲ್ಲಾ, ಇವರಿಗೇನು ಹುಚ್ಚಾ..? ಅಂತಾ ಕೆಲವರು ಹೇಳುತ್ತಾರೆ. ಇನ್ನು ಪ್ರಾಣಿಗಳ ಅಂತ್ಯಸಂಸ್ಕಾರ ಮಾಡಿದರೆ, ತಮಾಷೆ ಮಾಡುವವರೂ ಇದ್ದಾರೆ....

ಉತ್ತಮ ದಾಂಪತ್ಯ ನಿಮ್ಮದಾಗಿರಬೇಕು ಅಂದ್ರೆ ನೀವು ಇಂಥ ತಪ್ಪುಗಳನನ್ನು ಮಾಡಲು ಹೋಗಲೇಬೇಡಿ..

Spiritual: ದಾಂಪತ್ಯ ಅನ್ನೋದು ಹೆಣ್ಣಿಗಾಗಲಿ, ಗಂಡಿಗಾಗಲಿ ಎರಡನೇಯ ಜೀವನವಿದ್ದಂತೆ. ಮದುವೆಗೂ ಮುನ್ನ ಇಬ್ಬರೂ ತಮ್ಮ ಮನಸ್ಸಿಗೆ ಬಂದ ಹಾಗೆ ಇರುತ್ತಾರೆ. ಇಬ್ಬರಲ್ಲೂ ಹುಡುಗ ಬುದ್ಧಿ ಇರುತ್ತದೆ. ಜವಾಬ್ದಾರಿ ಇರುವುದಿಲ್ಲ. ಆದರೆ ಮದುವೆಯಾದ ಮೇಲೆ ಜೀವನವೇ ಬದಲಾಗುತ್ತದೆ. ಜವಾಬ್ದಾರಿ ಹೆಚ್ಚುತ್ತದೆ. ಜಗಳಗಳಾಗುತ್ತದೆ. ಆದರೆ ಅವುಗಳನ್ನೆಲ್ಲ ತಾಳ್ಮೆಯಿಂದ ನಿಭಾಯಿಸಬೇಕು. ಉತ್ತಮ ದಾಂಪತ್ಯ ನಿಮ್ಮದಾಗಬೇಕು ಅಂದ್ರೆ ನೀವು ಕೆಲವು...
- Advertisement -spot_img

Latest News

ತಂದೆಯ ರಾಜಕೀಯ ಅಂತ್ಯಕ್ಕೆ ಮಗನೇ ಕಾರಣ! – ಛಲವಾದಿ ನಾರಾಯಣಸ್ವಾಮಿ

ರಾಜ್ಯದ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಹೇಳಿಕೆ ಹೊಸ ಚರ್ಚೆ ಹುಟ್ಟುಹಾಕಿದ್ದು, ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತೀವ್ರ...
- Advertisement -spot_img