Spiritual: ಕೆಲವೊಮ್ಮೆ ನಮ್ಮ ಆರ್ಥಿಕ ಪರಿಸ್ಥಿತಿ ಹೇಗೆ ಹದಗೆಡುತ್ತದೆ ಅನ್ನೋದು ನಮಗೂ ಗೊತ್ತಿರುವುದಿಲ್ಲ. ಬ್ಯಾಂಕ್ ಬ್ಯಾಲೆನ್ಸ್ ನೀರಿನಂತೆ ಖಾಲಿಯಾಗುತ್ತಾ ಬರುತ್ತದೆ. ಸಂಬಳವಾಗಿ ಮೂರು ದಿನಕ್ಕೆ ಅಕೌಂಟ್ ಖಾಲಿಯಾಗಿರುತ್ತದೆ. ಇನ್ನು ಕೆಲವು ಕಡೆಯಿಂದ ಲಕ್ ಬೈ ಚಾನ್ಸ್ ದುಡ್ಡು ಬರುವುದಿದ್ದರೆ, ಅದು ಕೂಡ ತಪ್ಪಿ ಹೋಗುತ್ತದೆ. ಇದ್ಕಕೆ ಕಾರಣ ನಾವು ಕೆಲವರಿಗೆ ಗೌರವಿಸುವುದಿಲ್ಲ ಅನ್ನೋದು ಅಂತಾ...
Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ, ಮನುಷ್ಯ ಎಂಥ ಜೀವನ ಸಂಗಾತಿಯನ್ನು ಹುಡುಕಬೇಕು. ಹೆಣ್ಣಿನ ಗುಣ ಹೇಗಿದ್ದರೆ ಚೆಂದ. ಹಣ ಉಳಿಸಲು ಏನು ಮಾಡಬೇಕು..? ಶ್ರೀಮಂತಿಕೆಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಸೇರಿ ಇನ್ನೂ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದರೊಂದಿಗೆ, ಯಶಸ್ವಿ ಉದ್ಯಮಿಯಾಗಬೇಕು ಅಂದ್ರೆ, ಮನುಷ್ಯನಿಗೆ ಯಾವ ಗುಣವಿರಬೇಕು ಅಂತಲೂ ಹೇಳಿದ್ದಾರೆ. ಈ...
Spiritual: ಪತಿ-ಪತ್ನಿಯಾಗೋದು, ಒಬ್ಬರ ಕುಟುಂಬದೊಂದಿಗೆ ಸಂಬಂಧ ಬೆಳೆಸಿ, ಆ ಕುಟುಂಬವೂ ನಮ್ಮದು ಅಂತಾ ಹೇಳೋದು ಸುಲಭದ ವಿಷಯವಲ್ಲ. ಹಾಗಾಗಿಯೇ ಸಂಬಂಧ ಬೆಳೆಸುವಾಗ, ಕೆಲವು ವಿಚಾರಣೆಗಳನ್ನು ಕೂಡ ಮಾಡಲಾಗುತ್ತದೆ. ಹೆಣ್ಣಿನ ಸ್ವಭಾವ ಹೇಗಿದೆ..? ಗಂಡಿಗೆ ಕುಡಿಯುವ, ಧೂಮಪಾನ ಮಾಡುವ ಚಟ ಸೇರಿ, ಇನ್ಯಾವುದಾದರೂ ಚಟವಿದೆಯಾ..? ಹೀಗೆ ಹಲವಾರು ವಿಚಾರಣೆಗಳನ್ನು ನಡೆಸಿ, ಸಂಬಂಧ ಬೆಳೆಸಲಾಗುತ್ತದೆ. ಈ ಬಗ್ಗೆ...
Spiritual: ಶ್ರೀಮಂತಿಕೆ ಸುಮ್ಮನೆ ಬರುವುದಿಲ್ಲ. ಅದನ್ನು ಓರ್ವ ವ್ಯಕ್ತಿ ಕಷ್ಟಪಟ್ಟು ಸಂಪಾದಿಸುತ್ತಾನೆ. ಆದರೆ ಆ ಸಂಪಾದನೆಯ ಮಹತ್ವ ಗೊತ್ತಿರದ ವ್ಯಕ್ತಿ, ಅದನ್ನು ಮನಬಂದಂತೆ ಖರ್ಚು ಮಾಡುತ್ತಾನೆ. ಆಗ ಇದ್ದ ಶ್ರೀಮಂತಿಕೆಯೂ ಹೋಗಿ, ಬಡತನ ಬರುತ್ತದೆ. ಹಾಗಾಗಿ ನಮಗೆ ಶ್ರೀಮಂತಿಕೆ ಇದ್ದಾಗ, ಅದನ್ನು ಉಳಿಸಿಕೊಳ್ಳಲು ಕೆಲ ಕೆಲಸಗಳನ್ನು ಮಾಡಬೇಕು ಎನ್ನುತ್ತಾರೆ ಚಾಣಕ್ಯರು. ಹಾಗಾದ್ರೆ ಅದೇನು ಕೆಲಸ...
Spiritual: ಕುಂಬಳಕಾಯಿ ಎಂದರೆ, ರುಚಿಕರವಾದ, ಆರೋಗ್ಯಕರವಾದ ತರಕಾರಿ. ಆದರೆ ಈ ತರಕಾರಿಯನ್ನು ಮಹಿಳೆಯರು ಕತ್ತರಿಸಬಾರದು ಎಂಬ ನಂಬಿಕೆ ಇದೆ. ಹಿಂದೂ ಧರ್ಮದಲ್ಲಿರುವ ಈ ನಂಬಿಕೆ ಬಗ್ಗೆ ಹಲವರಿಗೆ ಆಶ್ಚರ್ಯವಾಗಬಹುದು. ಆದರೆ ಈ ನಂಬಿಕೆಯ ಪ್ರಕಾರ, ಹೆಣ್ಣು ಮಕ್ಕಳು ಕುಂಬಳಕಾಯಿ ಕತ್ತರಿಸುವುದು ಎಂದರೆ, ಪುರುಷರನ್ನು ಕೊಲ್ಲುವುದು ಎಂಬ ಅರ್ಥ ಬರುತ್ತದೆಯಂತೆ. ಈ ಬಗ್ಗೆ ಪೂರ್ತಿ ಮಾಹಿತಿ...
Spiritual: ನಾವು ಉದ್ಧಾರವಾಗಲು ಕೆಲವೊಮ್ಮೆ, ಕೆಲವರು ಹೇಳುವ ಮಾತನ್ನು ಕೇಳುವ ಅನಿವಾರ್ಯತೆ ಇರುತ್ತದೆ. ಅದರಲ್ಲೂ ಮನೆಯಲ್ಲಿರುವ ಹಿರಿಯರು, ಕೆಲವೊಮ್ಮೆ ಬೈದು ಬುದ್ಧಿ ಹೇಳುತ್ತಾರೆ. ಅದು ನಮಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ. ಆದರೆ ಕೆಲವರು ಹಿರಿಯರ ಮಾತನ್ನು ಕಡೆಗಣಿಸುತ್ತಾರೆ. ಆದರೆ ನಾವೆಂದು 4 ಜನರ ಮಾತನ್ನು ಕಡೆಗಣಿಸಬಾರದಂತೆ. ಹಾಗಾದ್ರೆ ಆ 4 ಜನ ಯಾರು ಅಂತಾ...
Spiritual: ಹಿಂದೂಗಳಲ್ಲಿ ಇರುವ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಕೆಲವು ಪದಾರ್ಥಗಳು ಎಂದಿಗೂ ಖರ್ಚಾಗಬಾರದು. ಆ ವಸ್ತು ಇನ್ನೇನು ಖರ್ಚಾಗುತ್ತಿದೆ ಎಂದಾಗಲೇ, ಅದನ್ನು ಮತ್ತೊಂದಿಷ್ಟು ತರಿಸಿ ಇಟ್ಟುಕೊಳ್ಳಬೇಕು. ಯಾಕಂದ್ರೆ ಆ ವಸ್ತುಗಳು ಖಾಲಿಯಾದರೆ, ಅಪಶಕುನವೆಂದರ್ಥ. ಹಾಗಾದ್ರೆ ಎಂಥ ವಸ್ತುಗಳು ಖಾಲಿಯಾಗಬಾರದು ಅಂತಾ ತಿಳಿಯೋಣ ಬನ್ನಿ..
ಅಕ್ಕಿ, ಧಾನ್ಯಗಳ ಡಬ್ಬಿ: ಅಕ್ಕಿ ಡಬ್ಬಿ ಅಥವಾ ಯವುದೇ ಧಾನ್ಯಗಳ ಡಬ್ಬಿ...
Spiritual: ಹಿಂದೂ ಧರ್ಮದಲ್ಲಿ ಪ್ರಕೃತಿಯನ್ನು ಕೂಡ ಆರಾಧಿಸಲಾಗುತ್ತದೆ. ಹಾಗಾಗಿ ಪೂಜೆಗೆ ಪ್ರಕೃತಿಯಿಂದ ಸಿಕ್ಕ ಕೊಡುಗೆಗಳನ್ನೇ ನಾವು ಉಪಯೋಗಿಸುವುದು. ಎಲೆ, ಹೂವು, ಹಾಲು, ಜೇನು ಇವುಗಳನ್ನೇ ನೈವೇದ್ಯ ಮಾಡುವುದು. ಅದರಲ್ಲೂ ಕೆಲವು ಎಲೆಗಳನ್ನು ಹಿಂದೂ ಧರ್ಮದ ಪೂಜೆಗಳಲ್ಲಿ ಪವಿತ್ರ ಸ್ಥಾನ ಕೊಟ್ಟು, ಬಳಸಲಾಗುತ್ತದೆ. ಅಂಥ ಎಲೆಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ತುಳಸಿ ಎಲೆ: ತುಳಸಿ ಗಿಡವನ್ನು...
Spiritual News: ಮಹಾಭಾರತದಲ್ಲಿ ಧೃತರಾಷ್ಟ್ರದ ಮಂತ್ರಿಯಾಗಿದ್ದ ವಿದುರ, ಕೌರವನಿಗೆ ದಾಸಿಯ ಮೂಲಕ ಜನಿಸಿದ್ದ ಪುತ್ರನಾಗಿದ್ದ. ಮಹಾಭಾರತದಲ್ಲಿ ಏನೇನಾಗುತ್ತಿದೆ ಎಂಬುದನ್ನು, ಧೃತರಾಷ್ಟ್ರನಿಗೆ ವಿವರಿಸಿದ್ದ ವಿದುರ, ದಾಸಿಯ ಮಗನಾಗಿದ್ದರು, ಬುದ್ಧಿವಂತನಾಗಿದ್ದ. ಜೀವನ ಪಾಠವನ್ನು ಅರಿತಿದ್ದ. ವಿದುರ ನೀತಿಯ ಮೂಲಕ, ಆ ಜೀವನ ಪಾಠವನ್ನು ವಿದುರ ಎಲ್ಲರಿಗೂ ತಿಳಿಸಿದ್ದಾರೆ. ಅದರಲ್ಲಿ ನಾವು ಆರ್ಥಿಕವಾಗಿ ಸಬಲರಾಗಬೇಕು ಅಂದ್ರೆ, ಹೇಗೆ ಬದುಕಬೇಕು...
Spiritual News: ಬ್ರಾಹ್ಮಿ ಮುಹೂರ್ತ ಎಂದರೆ, ದೇವತೆಗಳ ಮುಹೂರ್ತವೆಂದು ಹೇಳಲಾಗುತ್ತದೆ. ಹಾಗಾಗಿ ಧಾರ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ, ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮುಗಿಸಿ, ದೇವರ ಧ್ಯಾನ ಮಾಡಿ, ಓದಲು ಕುಳಿತರೆ, ಅಥವಾ ನಮ್ಮ ಕೆಲಸ ಮಾಡಿದರೆ, ಆ ಕೆಲಸದಲ್ಲಿ ನಾವು ಯಶಸ್ಸು ಕಾಣುತ್ತೇವೆ ಅನ್ನೋ ನಂಬಿಕೆ ಇದೆ. ಆದರೆ ಬ್ರಾಹ್ಮಿ ಮುಹೂರ್ತದಲ್ಲಿ ಕೆಲವು ತಪ್ಪುಗಳನ್ನು...
ಮದುವೆಯಾದ ಕೆಲವೇ ತಿಂಗಳಲ್ಲಿ ಪತ್ನಿಗೆ ಅನಾರೋಗ್ಯ, ವೈಯಕ್ತಿಕ ಜೀವನದಲ್ಲಿ ಅಶಾಂತಿ, ದಿನನಿತ್ಯದ ಪ್ರಶ್ನೆಗಳು ಹಾಗೂ ಒತ್ತಡದಿಂದ ಬೇಸತ್ತ, ಕೊನೆಗೂ ಪತ್ನಿಯನ್ನೇ ಕೊಂದಿದ್ದಾನೆ ಡಾ. ಮಹೇಂದ್ರ ರೆಡ್ಡಿ....