Friday, October 24, 2025

goddess lakshmi

ಮನೆಯ ಉದ್ಧಾರದ ವಿಷಯದಲ್ಲಿ ಹೆಣ್ಣು ಮಕ್ಕಳು ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ

Spiritual News: ಮನೆ ಉದ್ಧಾರವಾಗಲು ಮತ್ತು ಉದ್ಧಾರವಾಗದಿರಲು, ಎರಡಕ್ಕೂ ಕಾರಣ ಹೆಣ್ಣು ಅಂತಾ ಹಿರಿಯರು ಹೇಳುತ್ತಾರೆ. ಆದರೆ ಎಲ್ಲ ಸಲವೂ ಹೆಣ್ಣೇ ತಪ್ಪು ಮಾಡುತ್ತಾಳೆ ಎಂದಲ್ಲ. ಆದರೆ ಹೆಣ್ಣು ಮಕ್ಕಳು ಮಾಡುವ ಕೆಲವು ತಪ್ಪುಗಳಿಂದ, ಮನೆ ಉದ್ಧಾರವಾಗುವುದಿಲ್ಲ ಅಂತಾ ಹೇಳಲಾಗುತ್ತದೆ. ಯಾವುದು ಅಂಥ ತಪ್ಪುಗಳು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಕೆಲಸ ಅಡುಗೆ ಕೋಣೆಗೆ ಚಪ್ಪಲಿ...

ಶಾಸ್ತ್ರದ ಪ್ರಕಾರ ಇಂಥ ವಸ್ತುಗಳನ್ನು ಮಾರಲೇಬಾರದಂತೆ..

Spiritual News: ಕೆಲವರು ವಸ್ತುಗಳು ಮಾರಾಟ ಮಾಡಲು ಯೋಗ್ಯವಾಗಿರುವುದಿಲ್ಲ. ಅಂಥ ವಸ್ತುಗಳನ್ನು ಮಾರಾಟ ಮಾಡಿದ್ದಲ್ಲಿ, ಪಾಪ ತಗುಲುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಆದರೆ ಕೆಲವರು ಬೇರೆ ದಾರಿ ಇಲ್ಲದೇ, ಉತ್ಪತ್ತಿಗಾಗಿ ಅಂಥ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಹಾಗಾದ್ರೆ ಯಾವ ವಸ್ತುಗಳನ್ನು ಮಾರಾಟ ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಬೆಲ್ಲ. ಬೆಲ್ಲವನ್ನು ಹಿಂದೂ ಧರ್ಮದಲ್ಲಿ ಸಮೃದ್ಧಿಯ ಸಂಕೇತವೆಂದು...

ಪತಿ-ಪತ್ನಿ ಈ ಕೆಲಸಗಳನ್ನು ಮಾಡುವಾಗ ಮಧ್ಯ ಹೋಗಬಾರದಂತೆ..

Spiritual News: ಪತಿ-ಪತ್ನಿ ಸಂಬಂಧ ಅಂದ್ರೆ, ಒಂದು ಅತ್ಯುತ್ತಮವಾದ ಸಂಬಂಧ. ಈ ಸಂಬಂಧದಿಂದಲೇ, ಒಂದು ಕುಟುಂಬ ತಯಾರಾಗುತ್ತದೆ. ಪತಿ-ಪತ್ನಿ, ಮಕ್ಕಳು, ಸೊಸೆ, ಮೊಮ್ಮಕ್ಕಳು ಹೀಗೆ ಕುಟುಂಬ ತಯಾರಾಗಬೇಕು ಅಂದ್ರೆ, ಒಂದು ಜೋಡಿ ಅನ್ಯೋನ್ಯತೆಯಿಂದ ಇರಬೇಕು. ಆದರೆ ಕೆಲವು ಅನ್ಯೋನ್ಯವಾಗಿರುವ ಜೋಡಿ, ಮೂರನೇಯವರಿಗೆ ಹಾಳಾಗಿ ಹೋಗುತ್ತದೆ. ಹಾಗಾಗಿ ಪತಿ-ಪತ್ನಿ ಕೆಲ ಕೆಲಸಗಳನ್ನು ಮಾಡುವಾಗ, ಅವರ ಮಧ್ಯ...

ನಿದ್ರಿಸಲು ಇದೆ ಹಲವು ನಿಯಮಗಳು: ನಿದ್ರೆಯ ನಿಯಮಗಳೇನು..?

Spiritual: ನಿದ್ದೆ ಮಾಡಲು ಕೂಡ ಹಿಂದೂ ಧರ್ಮದಲ್ಲಿ ನಿಯಮಗಳಿದೆ. ಕೆಲ ಸಮಯದಲ್ಲಿ ಮಲಗಬಾರದು. ಮಲಗುವ ಮುನ್ನ ಕೆಲ ಕೆಲಸಗಳನ್ನು ಮಾಡಬಾರದು. ಮಲಗುವಾಗ ದಿಕ್ಕು ಕಂಡು ಏಳಬೇಕು. ಹೀಗೆ ಮಲಗುವಾಗಲೂ ಹಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅಂಥ ನಿಯಮಾನುಸರಣೆಯಿಂದ ನಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಹಾಗಾದ್ರೆ ಯಾವುದು ಆ ನಿಯಮಗಳು ಅಂತಾ ತಿಳಿಯೋಣ ಬನ್ನಿ.. ಹಗಲಿನಲ್ಲಿ ಮಲಗಬಾರದು. ಆರೋಗ್ಯವಂತರು,...

ಸಂಜೆ ಉಗುರು ಕತ್ತರಿಸಬಾರದು ಅಂತಾ ಹೇಳುವುದು ಯಾಕೆ ಗೊತ್ತಾ..?

Spiritual: ಹಿಂದೂ ಧರ್ಮದಲ್ಲಿ ಪ್ರತಿಯೊಂದು ಕೆಲಸಕ್ಕೂ ನಾವು ಕೆಲ ನಿಯಮಗಳನ್ನು ಅನುಸರಿಸಬೇಕೆಂಬ ಪದ್ಧತಿ ಇದೆ. ಆದರೆ ಅದನ್ನು ಎಲ್ಲರೂ ಅನುಸರಿಸುವುದಿಲ್ಲ. ಏಕೆಂದರೆ ಕೆಲವರಿಗೆ ಆ ಪದ್ಧತಿಯಲ್ಲಿ ನಂಬಿಕೆ ಇರುವುದಿಲ್ಲ. ಮತ್ತೆ ಕೆಲವರಿಗೆ ಆ ಪದ್ಧತಿ ಬಗ್ಗೆ ಗೊತ್ತೇ ಇರುವುದಿಲ್ಲ. ಉಗುರು ಕತ್ತರಿಸುವ ವಿಷಯವಾಗಿಯೂ ಕೆಲ ನಿಯಮಗಳಿದೆ. ಆ ಬಗ್ಗೆ ತಿಳಿಯೋಣ ಬನ್ನಿ.. ಹಿಂದೂ ಧರ್ಮದಲ್ಲಿ ಮುಸ್ಸಂಜೆ...

ದಾನ ಕೊಡುವಾಗ ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ..

Spiritual: ದಾನ ಎಂದರೆ ಮಹತ್ವವಾದ ಕಾರ್ಯ. ದಾನವೆಂದರೆ, ಒಬ್ಬರ ಕಷ್ಟಕ್ಕೆ ಸ್ಪಂದಿಸುವುದು. ಹಾಗಾಗಿ ದಾನ ಮಾಡುವಾಗ, ಶುದ್ಧ ಮನಸ್ಸಿನಿಂದ, ನಿಯತ್ತಾಗಿ ದುಡಿದ ಹಣದಲ್ಲಿ ದಾನ ಮಾಡಬೇಕು ಅಂತಾ ಹೇಳುತ್ತಾರೆ. ಪರಿಶ್ರಮದಿಂದ ದುಡಿದ ಹಣದಲ್ಲಿ ಕೊಂಚ ದಾನ ಮಾಡಿದರೂ, ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಆದರೆ ದಾನ ಮಾಡುವಾಗ ನಾವು ಕೆಲ ತಪ್ಪುಗಳನ್ನು...

ತುಳಸಿ ಗಿಡವನ್ನು ಯಾವ ರೀತಿ ಬೆಳೆಸಿದರೆ ಮನೆಯಲ್ಲಿ ಸಾಕಾರಾತ್ಮಕತೆ ಹೆಚ್ಚುತ್ತದೆ ಗೊತ್ತಾ..?

Spiritual: ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನ ನೀಡಲಾಗಿದೆ. ಹಾಗಾಗಿಯೇ ಪ್ರತಿದಿನ ಪದ್ಧತಿ ಪ್ರಕಾರ ನೀರೆರೆಯುವ ಮೂಲಕ ತುಳಸಿ ಗಿಡವನ್ನು ಪೂಜಿಸಲಾಗುತ್ತದೆ. ಇನ್ನು ತುಳಸಿ ಗಿಡ ಬಾಡಿದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿದೆ ಎಂದು ಹೇಳಲಾಗುತ್ತದೆ. ಅಲ್ಲದೇ, ತುಳಸಿ ಗಿಡ ಸಮೃದ್ಧವಾಗಿ ಬೆಳೆದರೆ, ಅಂಥ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ಎಲ್ಲವೂ...

ರಾತ್ರಿ ಮಲಗುವಾಗ ದಿಂಬಿನ ಕೆಳಗೆ ಈ ವಸ್ತುವನ್ನು ಇರಿಸಿಕೊಂಡು ಮಲಗಿ

Spiritual News: ಮಲಗುವಾಗ ನಮಗೆ ಬೀಳುವ ಕೆಲ ಕನಸುಗಳು ಹೇಗೆ ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಮತ್ತು ಕೆಟ್ಟದಾಗಿ ಬದಲಾಯಿಸುತ್ತದೆಯೋ, ಅಂತೆಯೇ, ಮಲಗುವಾಗ ನಾವು ಅಭ್ಯಾಸ ಮಾಡಿಕೊಳ್ಳುವ ಕೆಲ ವಿಷಯಗಳು ಕೂಡ, ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಬದಲಾಯಿಸಬಹುದು. ಅದರಲ್ಲೂ ನಾವು ಮಲಗುವಾಗ ದಿಂಬಿನ ಕೆಳಗೆ ಕೆಲ ವಸ್ತುಗಳನ್ನು ಇರಿಸಿ ಮಲಗಬೇಕು. ಇದರಿಂದ ನಮಗೆ...

ಯಾವ ಮಹಿಳೆಗೆ ಈ 3 ಅಭ್ಯಾಸವಿರುತ್ತದೆಯೋ, ಅಂಥ ಮನೆಯಲ್ಲಿ ನೆಮ್ಮದಿಯೇ ಇರುವುದಿಲ್ಲ..

Spiritual: ಚಾಣಕ್ಯರು ಜೀವನ ನಡೆಸುವ ಕ್ರಮ, ಹಣ ಉಳಿಸುವ ಕ್ರಮ, ಜೀವನ ಸಂಗಾತಿಯನ್ನು ಆರಿಸುವ ಕ್ರಮ. ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಮಹಿಳೆಯಲ್ಲಿ ಎಂಥ ಗುಣಗಳಿದ್ದರೆ ಉತ್ತಮ. ಎಂಥ ಗುಣಗಳು ಮಹಿಳೆಯರಿಗೆ ಇರಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ. ಇಂದು ನಾವು ಮಹಿಳೆಗೆ ಯಾವ 3 ಗುಣವಿರಬಾರದು ಅನ್ನೋ...

ಶ್ರೀಮಂತರಾಗಬೇಕು ಅಂದ್ರೆ ಚಾಣಕ್ಯರು ಹೇಳಿದ ಈ ಮಾತನ್ನು ಕೇಳಿ..

Spiritual: ಚಾಣಕ್ಯರು ಜೀವನ ನಡೆಸುವ ಕ್ರಮ, ಹಣ ಉಳಿಸುವ ಕ್ರಮ, ಜೀವನ ಸಂಗಾತಿಯನ್ನು ಆರಿಸುವ ಕ್ರಮ. ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅಂತೆಯೇ, ಶ್ರೀಮಂತರಾಗಬೇಕು ಅಂದ್ರೆ, ನಾವು ಯಾವ ಕೆಲಸವನ್ನು ಮಾಡಬಾರದು. ಯಾವ ಕೆಲಸವನ್ನು ಮಾಡಬೇಕು. ಯಾವ ನಿಯಮವನ್ನು ಅನುಸರಿಸಬೇಕು ಎಂದು ಕೂಡ ಹೇಳಿದ್ದಾರೆ. ಹಾಗಾದ್ರೆ ಚಾಣಕ್ಯರ ಪ್ರಕಾರ,...
- Advertisement -spot_img

Latest News

ಮೈಮುಲ್ ಅಧ್ಯಕ್ಷರಾಗಿ ಕೆ. ಈರೇಗೌಡ : ಎಚ್.ಡಿ. ಕೋಟೆಗೆ ಮೊದಲ ಬಾರಿ ಗೌರವ!

ಮೈಮುಲ್‌ — ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಇದರ ನೂತನ ಅಧ್ಯಕ್ಷರಾಗಿ ಕೆ. ಈರೇಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇದರೊಂದಿಗೆ, ಈ...
- Advertisement -spot_img