Saturday, October 25, 2025

goddess lakshmi

ಗಂಡನ ಅನುಮತಿ ಇಲ್ಲದೇ, ಪತ್ನಿ ಇಂಥ ಸ್ಥಳಗಳಿಗೆ ಹೋಗಲೇಬಾರದು..

Spiritual: ಹೆಣ್ಣಿನ ಜೀವನ ಮದುವೆಯಾಗುವ ತನಕ ಒಂದು ರೀತಿ ಇದ್ದರೆ, ಮದುವೆಯಾದ ಬಳಿಕ ಇನ್ನೊಂದು ರೀತಿ. ಮದುವೆಗೂ ಮುನ್ನ ಅಪ್ಪ ಅಮ್ಮ ಸಲುಗೆ ಕೊಟ್ಟರುತ್ತಾರೆ. ಹಾಗಾಗಿ ಬೇಕಾದ ಹಾಗೆ ಇರಬಹುದು. ಆದರೆ ಮದುವೆಯಾದ ಬಳಿಕ, ಎಲ್ಲ ಕೆಲಸಕ್ಕೂ ಗಂಡ, ಅತ್ತೆ-ಮಾವನ ಅನುಮತಿ ಬೇಕೆ ಬೇಕು. ಅದರಲ್ಲೂ ಚಾಣಕ್ಯರ ಪ್ರಕಾರ, ಪತ್ನಿಯಾದವರು ಕೆಲ ಸ್ಥಳಗಳಿಗೆ ಹೋಗುವಾಗ,...

ಮನೆಯಲ್ಲಿ ಇಂಥ ವಸ್ತುಗಳಿದ್ದರೆ, ನೀವು ಎಂದಿಗೂ ಉದ್ಧಾರವಾಗುವುದಿಲ್ಲ..

Spiritual: ನಮಗೆ ಗೊತ್ತಿಲ್ಲದಂತೆ, ನಮ್ಮ ಮನೆಯಲ್ಲಿರುವ ಕೆಲ ವಸ್ತುಗಳು, ನಮ್ಮ ಜೀವನದ ಮೇಲೆ ನಕಾರಾತ್ಮಕ ಶಕ್ತಿಯನ್ನು ಪಸರಿಸುತ್ತದೆ. ಅಂಥ ವಸ್ತುಗಳು ನಮ್ಮ ಬಳಿ ಇದ್ದರೆ, ಅಥವಾ ನಮ್ಮ ಮನೆಯ ಒಂದು ಮೂಲೆಯಲ್ಲಿದ್ದರೂ, ಅದರಿಂದ ನಮ್ಮ ನೆಮ್ಮದಿಯೇ ಹಾಳಾಗುತ್ತದೆ. ಆರ್ಥಿಕ ಪರಿಸ್ಥಿತಿ ಸಹ ಹಾಳಾಗುತ್ತದೆ. ಹಾಗಾದ್ರೆ ನಾವು ಎಂಥ ವಸ್ತುಗಳನ್ನು ಮನೆಯಲ್ಲಿ ಇರಿಸಬಾರದು ಎಂದು ತಿಳಿಯೋಣ...

ಇಂಥ ಬಟ್ಟೆಯನ್ನು ಎಂದಿಗೂ ಧರಿಸಬೇಡಿ..

Spiritual: ನಾವು ಧರಿಸುವ ಬಟ್ಟೆಗಳು ಸದಾ ಚೆಂದವಾಗಿ, ಸ್ವಚ್ಛವಾಗಿ ಇರಬೇಕು. ಇದು ಬರೀ ಫ್ಯಾಶನ್‌ಗಷ್ಟೇ ಬಟ್ಟೆ ಧರಿಸುವುದಲ್ಲ. ಬದಲಾಗಿ, ನಾವು ಧರಿಸುವ ಬಟ್ಟೆಗಳು ನಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ. ಸ್ವಚ್ಛವಾದ, ಹರಿಯದ ಬಟ್ಟೆ ಧರಿಸುವುದರಿಂದ, ಲಕ್ಷ್ಮೀ ದೇವಿ ಒಲಿಯುತ್ತಾಳೆ. ಆದರೆ ಕೆಲ ಬಟ್ಟೆಗಳನ್ನು ನಾವು ಧರಿಸುವುದರಿಂದ, ಲಕ್ಷ್ಮೀ ದೇವಿಯ ಅವಕೃಪೆಗೆ ಪಾತ್ರರಾಗುತ್ತೇವೆ. ಹಾಗಾದರೆ ನಾವು ಎಂಥ...

ಇಂಥ ಊಟವನ್ನು ಎಂದಿಗೂ ತಿನ್ನಬೇಡಿ: ಇದು ನಿಮ್ಮ ಅದೃಷ್ಟವನ್ನು ಕಸಿಯುತ್ತದೆ..

Spiritual: ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಬೆಳಿಗ್ಗೆ ಏಳುವ ರೀತಿಯಿಂದ ಹಿಡಿದು, ಊಟ, ತಿಂಡಿ, ಸ್ನಾನಾದಿಗಳನ್ನು ಮುಗಿಸಿ, ರಾತ್ರಿ ಮಲಗುವವರೆಗೂ, ಹೆಜ್ಜೆ ಹೆಜ್ಜೆಗೂ ತನ್ನದೇ ಆದ ಪದ್ಧತಿಗಳಿದೆ. ಅದೇ ರೀತಿ ನಾವು ಆಹಾರ ಸೇವಿಸುವಾಗ ಕೆಲ ಪದ್ಧತಿಗಳನ್ನು, ನಿಯಮಗಳನ್ನು ಆಚರಿಸಲೇಬೇಕು. ಇಲ್ಲವಾದಲ್ಲಿ, ನಾವೆಂದೂ ಉದ್ಧಾರವಾಗಲು ಸಾಧ್ಯವಾಗೋದಿಲ್ಲ. ಹಾಗಾದ್ರ ನಾವು ಎಂಥ ಆಹಾರಗಳನ್ನು ಸೇವಿಸಬಾರದು ಅನ್ನೋ...

ಇಂಥ ವಿಷಯಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ ಎನ್ನುತ್ತಾರೆ ಚಾಣಕ್ಯರು..

Spiritual: ಜೀವನವನ್ನು ಹೇಗೆ ನಿಭಾಯಿಸಬೇಕು..? ಜೀವನ ಸಂಗಾತಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು..? ಹಣಕಾಸಿನ ಸಮಸ್ಯೆ ಬಾರದಿರಲು ಏನು ಮಾಡಬೇಕು..? ಹೀಗೆ ಚಾಣಕ್ಯರು ಜೀವನಕ್ಕೆ ಬೇಕಾದ ಎಲ್ಲ ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ಇಂದು ನಾವು ಯಾವ ವಿಷಯವನ್ನು ನಾವು ಎಂದಿಗೂ ನಿರ್ಲಕ್ಷಿಸಬಾರದು..? ಅಂಥ ವಿಷಯಗಳನ್ನು ನಿರ್ಲಕ್ಷಿಸಿದರೆ ಏನಾಗುತ್ತದೆ ಅನ್ನೋ...

ಈ 3 ಜನರ ಬಗ್ಗೆ ಎಂದಿಗೂ ಕೆಟ್ಟದಾಗಿ ಮಾತನಾಡಬೇಡಿ ಎನ್ನುತ್ತಾನೆ ಶ್ರೀಕೃಷ್ಣ..

Spiritual: ಭಗವದ್ಗೀತೆಯ ಮೂಲಕ, ಜೀವನದ ಪರಿಯನ್ನು ವಿವರಿಸಿದ ಶ್ರೀಕೃಷ್ಣ, ಯಾವುದು ಧರ್ಮ..? ಯಾವುದು ಅಧರ್ಮವೆಂದು ಹೇಳಿದ್ದಾನೆ. ಅದೇ ರೀತಿ ಜೀವನಕ್ಕೆ ಸಂಬಂಧಪಟ್ಟ ಹಲವು ವಿಷಯಗಳನ್ನೂ ಹೇಳಿದ್ದಾನೆ. ನಾವು ಎಂದಿಗೂ 3 ಜನರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದಂತೆ. ಹಾಗಾದ್ರೆ ಆ 3 ಜನರು ಯಾರು..? ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ, ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ಮೊದಲನೇಯವರು,...

ಶ್ರೀಕೃಷ್ಣ ಹೇಳಿದ 5 ಜೀವನ ಪಾಠಗಳನ್ನು ನೀವೂ ಕಲಿಯಿರಿ..

Spiritual: ಶ್ರೀಕೃಷ್ಣನೆಂದರೆ ಬರೀ ದೇವರಲ್ಲ. ಅವನು ಜೀವನ ಪಾಠ ಹೇಳಿಕೊಟ್ಟ ಗುರು. ಎಲ್ಲವೂ ಇದ್ದರೂ, ಎಲ್ಲದರಿಂದ ದೂರ ಉಳಿದು, ಯಾವುದೂ ತನ್ನದಲ್ಲವೆಂದು, ಮಂದಹಾಸ ಬೀರಿ ಕುಳಿತ ಸುಂದರ. ಅಂದ, ಚಂದ ಎಲ್ಲವೂ ಇತ್ತು. ಬೇಕಾದಷ್ಟು ಮಡದಿಯರಿದ್ದರು. ಹೆತ್ತವರು, ಸಾಕಿದವರೂ ಇದ್ದರು. ಆದರೆ ಹೆತ್ತವರು ಹತ್ತಿರವಿರಲಿಲ್ಲ. ಪ್ರೀತಿಸಿದ ರಾಧೆಯೇ ಸಿಗಲಿಲ್ಲ. ಕೊನೆಗೆ ತಾ ಹುಟ್ಟಿ ಬೆಳೆದ...

ಇಂಥ ಗುಣವಿದ್ದರೆ ಮಾತ್ರ ನೀವು ಶ್ರೀಮಂತರಾಗಲು ಸಾಧ್ಯ ಅಂತಾರೆ ಚಾಣಕ್ಯರು

Spiritual: ಜೀವನವನ್ನು ಹೇಗೆ ನಿಭಾಯಿಸಬೇಕು..? ಜೀವನ ಸಂಗಾತಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು..? ಹಣಕಾಸಿನ ಸಮಸ್ಯೆ ಬಾರದಿರಲು ಏನು ಮಾಡಬೇಕು..? ಹೀಗೆ ಚಾಣಕ್ಯರು ಜೀವನಕ್ಕೆ ಬೇಕಾದ ಎಲ್ಲ ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ಇಂದು ನಾವು ಯಾರು ಜೀವನದಲ್ಲಿ ಸಫಲರಾಗುತ್ತಾರೆ ಮತ್ತು ಶ್ರೀಮಂತರಾಗುತ್ತಾರೆ ಅನ್ನೋ ಬಗ್ಗೆ ಚಾಣಕ್ಯರು ಹೇಳಿದ ನೀತಿಯನ್ನು...

ಈ 2 ತಪ್ಪು ಮಾಡಿದರೆ, ನೀವು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವೇ ಇಲ್ಲ ಅಂತಾರೆ ಚಾಣಕ್ಯರು

Spiritual: ಜೀವನವನ್ನು ಹೇಗೆ ನಿಭಾಯಿಸಬೇಕು..? ಜೀವನ ಸಂಗಾತಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು..? ಹಣಕಾಸಿನ ಸಮಸ್ಯೆ ಬಾರದಿರಲು ಏನು ಮಾಡಬೇಕು..? ಹೀಗೆ ಚಾಣಕ್ಯರು ಜೀವನಕ್ಕೆ ಬೇಕಾದ ಎಲ್ಲ ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ಇಂದು ನಾವು, ಮನುಷ್ಯ ಮಾಡುವ ಯಾವ ತಪ್ಪುಗಳಿಂದ, ಅವನು ಉದ್ಧಾರವಾಗುವುದಿಲ್ಲ ಎಂಬ ಬಗ್ಗೆ ವಿವರಿಸಲಿದ್ದೇವೆ. ಆ...

ಇಂಥವರ ಸಂಗ ಮಾಡಬಾರದು ಅಂತಾರೆ ಚಾಣಕ್ಯರು

Spiritual: ಜೀವನವನ್ನು ಹೇಗೆ ನಿಭಾಯಿಸಬೇಕು..? ಜೀವನ ಸಂಗಾತಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು..? ಹಣಕಾಸಿನ ಸಮಸ್ಯೆ ಬಾರದಿರಲು ಏನು ಮಾಡಬೇಕು..? ಹೀಗೆ ಚಾಣಕ್ಯರು ಜೀವನಕ್ಕೆ ಬೇಕಾದ ಎಲ್ಲ ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ಇಂದು ನಾವು ಎಂಥ ಜನರೊಂದಿಗೆ ಸ್ನೇಹ ಮಾಡಿದಾಗ, ನಾವು ಉದ್ಧಾರವಾಗಲು ಸಾಧ್ಯವಾಗೋದಿಲ್ಲವೆಂದು ಚಾಣಕ್ಯರು ಹೇಳಿದ್ದಾರೆಂಬ ಬಗ್ಗೆ...
- Advertisement -spot_img

Latest News

ಮೈಮುಲ್ ಅಧ್ಯಕ್ಷರಾಗಿ ಕೆ. ಈರೇಗೌಡ : ಎಚ್.ಡಿ. ಕೋಟೆಗೆ ಮೊದಲ ಬಾರಿ ಗೌರವ!

ಮೈಮುಲ್‌ — ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಇದರ ನೂತನ ಅಧ್ಯಕ್ಷರಾಗಿ ಕೆ. ಈರೇಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇದರೊಂದಿಗೆ, ಈ...
- Advertisement -spot_img