Saturday, October 25, 2025

goddess lakshmi

Deepavali Special: ಬಲಿಪಾಡ್ಯಮಿ ಆಚರಣೆಯ ಹಿನ್ನೆಲೆ ಏನು?

Deepavali Special: ನವೆಂಬರ್ ತಿಂಗಳಲ್ಲಿ ಬರುವ ಹಿಂದೂಗಳ ಪ್ರಮುಖ ಹಬ್ಬವಾದ ದೀಪಾವಳಿ ಹಬ್ಬ ಸಮೀಪಿಸಿದೆ. 5 ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ, ಬಲಿಪಾಡ್ಯಮಿ ಕೂಡ ಆಚರಿಸಲಾಗುತ್ತದೆ. ಭಾರತದಲ್ಲಿ ಒಂದೊಂದು ಕಡೆ, ಒಂದೊಂದು ರೀತಿಯಾಗಿ ಬಲಿಪಾಡ್ಯಮಿ ಆಚರಿಸಲಾಗುತ್ತದೆ. ಕೆಲವರು ರಂಗೋಲಿ ಬಿಡಿಸಿ, ಅಲ್ಲಿ ಬಲೀಂದ್‌ರನ ಪೂಜೆ ಮಾಡುತ್ತಾರೆ. ಇನ್ನು ಕೆಲವರು ಕಂಬ ನೆಟ್ಟು ಬಲೀಂದ್ರನನ್ನು...

Deepavali Special: ದೀಪಾವಳಿಗೆ ಅಭ್ಯಂಗ ಸ್ನಾನ ಏಕೆ ಮಾಡುತ್ತಾರೆ..?

Deepavali Special: ನವೆಂಬರ್ ತಿಂಗಳಲ್ಲಿ ಬರುವ ಹಿಂದೂಗಳ ಪ್ರಮುಖ ಹಬ್ಬವಾದ ದೀಪಾವಳಿ ಹಬ್ಬ ಸಮೀಪಿಸಿದೆ. 5 ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಬರುವ ಪ್ರಮುಖ ಪದ್ಧತಿ ಅಂದ್ರೆ, ಅಭ್ಯಂಗ ಸ್ನಾನ. ಅಂದರೆ ಎಣ್ಣೆ ಸ್ನಾನ. ನರಕ ಚತುರ್ದಶಿಯ ಹಿಂದಿನ ದಿನ ಸಂಜೆ, ಮನೆಯಲ್ಲಿರುವ ಬಿಂದಿಗೆಗೆ ಪೂಜೆ ಸಲ್ಲಿಸಿ, ಮರುದಿನ ದೇಹಕ್ಕೆ ಎಣ್ಣೆ ಹಚ್ಚಿ,...

ಶ್ರೀಮಂತಿಕೆ ಇದ್ದಾಗಲೂ ಇಂಥ ತಪ್ಪುಗಳನ್ನು ಮಾಡಲೇಬೇಡಿ ಎನ್ನುತ್ತಾರೆ ಚಾಣಕ್ಯ..

Spiritual : ಶ್ರೀಮಂತಿಕೆ ಇದ್ದು, ಬಳಿಕ ಬಡತನ ಬಂದವರನ್ನು ನೀವು ನೋಡಿರುತ್ತೀರಿ. ಬಡತನದಲ್ಲಿ ಬೆಳೆದು, ಕಷ್ಟಪಟ್ಟು ದುಡಿದು ಶ್ರೀಮಂತರಾದವರನ್ನು ನೀವು ನೋಡಿರುತ್ತೀರಿ. ಬಡವ, ಶ್ರೀಮಂತನಾದರೆ, ಅದು ಉತ್ತಮ ಬೆಳವಣಿಗೆ. ಆದರೆ ಶ್ರೀಮಂತ, ಬಡವನಾಗುವುದು ಅತ್ಯಂತ ದರಿದ್ರ ಸ್ಥಿತಿ. ಇಂಥ ಸ್ಥಿತಿಯನ್ನು ಯಾರೂ ಬಯಸುವುದಿಲ್ಲ. ಇಂಥ ಸ್ಥಿತಿ ಶ್ರೀಮಂತನಿಗೆ ಬರಬಾರದು ಅಂದ್ರೆ, ಮನುಷ್ಯ ತನ್ನ ಬಳಿ...

ಶ್ರೇಷ್ಠರು ಮತ್ತು ಶ್ರೇಷ್ಠರಲ್ಲದವರು ಯಾರು..? ಗರುಡ ಪುರಾಣದಲ್ಲಿ ಹೀಗೆ ಹೇಳಿದ್ದಾರೆ ನೋಡಿ..

Spiritual : ಹಲವರು ತಮಗೆ ತಾವೇ ಶ್ರೇಷ್ಠರು ಎಂದುಕೊಂಡಿರುತ್ತಾರೆ. ಅಂಥವರ ಬಗ್ಗೆ ಗರುಡ ಪುರಾಣದಲ್ಲಿ ಹೇಳಲಾಗಿದೆ. ಎಂಥ ಕೆಲಸ ಮಾಡುವವರು, ಹೇಗೆ ಜೀವನ ಮಾಡುವವರು ಶ್ರೇಷ್ಠರು ಮತ್ತು ಶ್ರೇಷ್ಠರಲ್ಲದವರು ಅಂತಾ ಹೇಳಲಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಗರುಡ ಪುರಾಣದಲ್ಲಿ ಗರುಡ ಕೇಳುವ ಪ್ರಶ್ನೆಗಳಿಗೆಲ್ಲ, ಶ್ರೀವಿಷ್ಣು ಉತ್ತರಿಸಿದ್ದಾರೆ. ಅದೇ ರೀತಿ ಗರುಡ, ಇಲ್ಲಿ...

ಬೆಳ್ಳುಳ್ಳಿ ಎಣ್ಣೆ ಬಳಸಿ, ನಿಮ್ಮ ಕೂದಲ ಆರೋಗ್ಯವನ್ನು ಉತ್ತಮಗೊಳಿಸಬಹುದು ನೋಡಿ..

Beauty Tips: ತಲೆಗೂದಲು ಚೆಂದವಾಗಿರಿಸಲು, ಹಲವರು ಹಲವು ವಿಧದ ಎಣ್ಣೆ, ಶ್ಯಾಂಪೂ ಸೇರಿ, ಹಲವು ಕೇಶ ಸೌಂದರ್ಯದ ವಸ್ತುಗಳನ್ನು ಬಳಸುತ್ತಾರೆ. ಆದ್ರೆ ನೀವು ನಿಮ್ಮ ಮನೆಯಲ್ಲೇ ಇರುವಂಥ ಕೆಲವು ವಸ್ತುಗಳನ್ನು ಬಳಸಿ, ಎಣ್ಣೆ ತಯಾರಿಸಿ, ಅದರಿಂದ ನಿಮ್ಮ ಕೂದಲಿನ ಆರೋಗ್ಯ ಮತ್ತು ಸೌಂದರ್ಯ ಹೆಚ್ಚಿಸಬಹುದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೆಳ್ಳುಳ್ಳಿ ಎಣ್ಣೆ ಬಳಸುವುದರಿಂದ...

ಇಂಥ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಅಂತಾರೆ ಚಾಣಕ್ಯರು..

Spiritual : ಚಾಣಕ್ಯರು ಎಂಥವರನ್ನು ಮದುವೆಯಾಗಬೇಕು..? ದುಡ್ಡು ಹೇಗೆ ಉಳಿಸಬೇಕು..? ಜೀವನ ಹೇಗೆ ಮಾಡಬೇಕು..? ಎಂಥವರ ಸಂಗ ಮಾಡಬೇಕು ಮತ್ತು ಎಂಥವರ ಸಂಗ ಮಾಡಬಾರದು ಸೇರಿ, ಚಾಣಕ್ಯರು ಹಲವು ವಿಷಯಗಳನ್ನು ಹೇಳಿದ್ದಾರೆ. ಅದೇ ರೀತಿ ಚಾಣಕ್ಯರು, ಕೆಲ ವಿಷಯಗಳನ್ನು ಯಾರಲ್ಲಿಯೂ ಹಂಚಿಕೊಳ್ಳಬಾರದು ಎಂದು ಹೇಳಿದ್ದಾರೆ. ಹಾಗಾದ್ರೆ ಎಂಥ ವಿಷಯಗಳನ್ನು ನಾವು ಹಂಚಿಕೊಳ್ಳಬಾರದು ಅಂತಾ ತಿಳಿಯೋಣ...

ಆಹಾರ, ಬಡತನ, ಸ್ತ್ರೀ ಬಗ್ಗೆ ಚಾಣಕ್ಯರು ಹೀಗೆ ಹೇಳಿದ್ದಾರೆ ನೋಡಿ..

Spiritual : ಚಾಣಕ್ಯರು ಎಂಥವರನ್ನು ಮದುವೆಯಾಗಬೇಕು..? ದುಡ್ಡು ಹೇಗೆ ಉಳಿಸಬೇಕು..? ಜೀವನ ಹೇಗೆ ಮಾಡಬೇಕು..? ಎಂಥವರ ಸಂಗ ಮಾಡಬೇಕು ಮತ್ತು ಎಂಥವರ ಸಂಗ ಮಾಡಬಾರದು ಸೇರಿ, ಚಾಣಕ್ಯರು ಹಲವು ವಿಷಯಗಳನ್ನು ಹೇಳಿದ್ದಾರೆ. ಅದೇ ರೀತಿ ಚಾಣಕ್ಯರು, ತಮ್ಮ ಚಾಣಕ್ಯ ನೀತಿಯಲ್ಲಿ ಎಂಥವರು, ಸುಂದರವಾದ ಹೆಣ್ಣನ್ನು ವರಿಸಬಾರದು, ಬಡವರು ಎಂಥ ಕಾರ್ಯಕ್ರಮಕ್ಕೆ ಹೋಗಬಾರದು, ಭೋಜನ ಸೇವನೆಯನ್ನು...

ನಿಮ್ಮ ಅಂಗೈ ನೋಡಿ, ದಿನ ಶುರು ಮಾಡಬೇಕು ಅಂತಾ ಹೇಳುವುದು ಯಾಕೆ ಗೊತ್ತಾ..?

Spiritual: ಹಲವರು ಬೆಳಿಗ್ಗೆ ಬೆಳಿಗ್ಗೆ ಎದ್ದು, ಮೊಬೈಲ್ ನೋಡುತ್ತ ಕುಳಿತುಕೊಳ್ಳುತ್ತಾರೆ. ಇನ್ನು ಕೆಲವರು ಏಳುತ್ತಿದ್ದಂತೆ ಕನ್ನಡಿ ನೋಡಿ, ಶೋಕಿ ಮಾಡೋಕ್ಕೆ ಶುರು ಮಾಡುತ್ತಾರೆ. ಇಂಥ ಕೆಲಸಗಳಿಂದಲೇ, ಅವರಿಗೆ ದಿನಾ ಮೂಡ್ ಹಾಳಾಗುತ್ತದೆ. ಲಕ್ ಅನ್ನೋದು ಜೀವನದಿಂದಲೇ ದಿಕ್ಕಾಪಾಲಾಗಿರುತ್ತದೆ. ಹಾಗಾಗಿಯೇ ಬೆಳಿಗ್ಗೆ ಎದ್ದ ತಕ್ಷಣ, ನಮ್ಮ ಅಂಗೈ ನೋಡಿ, ಶ್ಲೋಕ ಹೇಳಬೇಕು ಅಂತಾ ಹೇಳೋದು. ಹಾಗಾದ್ರೆ...

ದಸರಾ ಗೊಂಬೆಗಳನ್ನು ಹುಡುಕುತ್ತಿದ್ದೀರಾ..? ಇಲ್ಲಿದೆ 50ರಿಂದ 15 ಸಾವಿರದವರೆಗಿನ ಗೊಂಬೆಗಳು

Shopping: ದಸರಾ ಹಬ್ಬ ಸಮೀಪಿಸುತ್ತಿದೆ. ನವರಾತ್ರಿಯಲ್ಲಿ ಹಲವು ಕಡೆ ಗೊಂಬೆ ಕೂರಿಸಿ, ಪೂಜೆ ಮಾಡಿ, ಪ್ರಾರ್ಥನೆ ಹಾಡಿ, ನೈವೇದ್ಯ ಮಾಡುವ ಪದ್ಧತಿ ಇದೆ. ಅದಕ್ಕಾಗಿ ಹಲವರು ದಸರಾ ಹತ್ತಿರ ಬಂತಂದ್ರೆ ಗೊಂಬೆಗಾಗಿ ಹುಡುಕಾಟ ನಡೆಸುತ್ತಾರೆ. ಹಾಗಾಗಿ ನಾವಿಂದು ಬೆಂಗಳೂರಿನಲ್ಲಿ ಎಲ್ಲಿ ಚೆಂದದ ಗೊಂಬೆಗಳು ಸಿಗುತ್ತದೆ ಎನ್ನುವ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಬೆಂಗಳೂರಿನ ಮಲ್ಲೇಶ್ವರಂನ ಈಸ್ಟ್ ಪಾರ್ಕ್...

ಮಹಾಲಯ ಅಮವಾಸ್ಯೆ ಪೂಜೆಯ ಮಹತ್ವ..

Spiritual: ಮಹಾಲಯ ತಿಂಗಳು ಶುರುವಾಗಿ ಹಲವು ದಿನಗಳಾಗಿದೆ. ಈಗಾಗಲೇ ಹಲವರು ಪಿತೃಗಳ ಶ್ರಾದ್ಧಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೆ ನಾಡಿದ್ದು 14ನೇ ತಾರೀಖಿನಂದು ನಡೆಯುವ ಮಹಾಲಯ ಅಮವಾಸ್ಯೆ ಪೂಜೆ ತನ್ನದೇ ಆದ ಮಹತ್ವವನ್ನು ಹೊಂದಿದೆ. ಈ ಪೂಜೆ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.. ಪ್ರಸಿದ್ಧ ಜ್ಯೋತಿಷಿ ನಾರಾಯಣ ರೆಡ್ಡಿ ಗುರೂಜಿ ಮಹಾಲಯ ಅಮವಾಸ್ಯೆ ಬಗ್ಗೆ ಮಾಹಿತಿ ನೀಡಿದ್ದು,...
- Advertisement -spot_img

Latest News

ಸ್ನಾನಕ್ಕೆ ಹೋಗಿ ಸಾವಿನಲ್ಲೂ ಒಂದಾದ ಸಹೋದರಿಯರು!

ಪಿರಿಯಾಪಟ್ಟಣದಲ್ಲಿ ನಡೆದ ದಾರುಣ ಘಟನೆ ಎಲ್ಲರನ್ನೂ ಕಳವಳಗೊಳಿಸಿದೆ. ಗ್ಯಾಸ್ ಗೀಸರ್‌ನಿಂದ ಉಂಟಾದ ಅನಿಲ ಸೋರಿಕೆಯಿಂದ ಇಬ್ಬರು ಸಹೋದರಿಯರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಪಿರಿಯಾಪಟ್ಟಣದ ಜೋನಿಗರಿ ಬೀದಿಯಲ್ಲಿ ವಾಸಿಸುತ್ತಿದ್ದ...
- Advertisement -spot_img