Tuesday, October 28, 2025

goddess lakshmi

ನೀವು ಜೀವನದಲ್ಲಿ ನೆಮ್ಮದಿಯಾಗಿರಬೇಕು ಎಂದರೆ, ಭಗವದ್ಗೀತೆಯಲ್ಲಿ ಹೇಳಿದ ಈ ಮಾತುಗಳನ್ನು ಕೇಳಿ..

Spiritual: ಭಗವದ್ಗೀತೆಯನ್ನು ಓದಿದವರು, ಅತ್ಯುತ್ತಮವಾಗಿ ಬದುಕುತ್ತಾರೆಂದು ಹಿರಿಯರು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಅಂಥ ಅತ್ಯದ್ಭುತ ವಿಷಯವನ್ನು ವಿವರಿಸಲಾಗಿದೆ. ಜೀವನದಲ್ಲಿ ನೆಮ್ಮದಿಯಾಗಿರಬೇಕು ಎಂದರೆ ಏನು ಮಾಡಬೇಕೆಂದು ಕೂಡ ಹೇಳಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ವಿಷಯ ಅಹಂಕಾರ ಮಾಡಬೇಡಿ. ನೀವು ನೆಮ್ಮದಿಯಿಂದ, ಖುಷಿ ಖುಷಿಯಾಗಿ ಬದುಕಬೇಕು ಅಂದ್ರೆ ಅಹಂಕಾರ ಮಾಡಬೇಡಿ. ಏಕೆಂದರೆ, ಒಂದು...

ಈ ಅಂಶವನ್ನು ನೀವು ತಿಳಿದರೆ, ನಿಮ್ಮ ಭವಿಷ್ಯ ಉತ್ತಮವಾಗಿರುತ್ತದೆ..

Spiritual: ಭಗವದ್ಗೀತೆಯನ್ನು ಓದಿದವರು, ಅತ್ಯುತ್ತಮವಾಗಿ ಬದುಕುತ್ತಾರೆಂದು ಹಿರಿಯರು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಅಂಥ ಅತ್ಯದ್ಭುತ ವಿಷಯವನ್ನು ವಿವರಿಸಲಾಗಿದೆ. ಇಂದು ನಾವು ಯಾವ ಅಂಶವನ್ನು ತಿಳಿದರೆ, ನಮ್ಮ ಭವಿಷ್ಯ ಉತ್ತಮವಾಗಿ ಇರುತ್ತದೆ ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಅಂಶವೆಂದರೆ, ನಿಮ್ಮ ಭವಿಷ್ಯ ಉತ್ತಮವಾಗಿರಬೇಕು ಅಂದ್ರೆ, ನಿಮ್ಮ ಆಲೋಚನೆ, ನೀವು ಮಾಡುವ ಕೆಲಸ ಉತ್ತಮವಾಗಿರಬೇಕು. ನಿಮ್ಮ ನಡುವಳಿಕೆ ಸರಿಯಾಗಿರಬೇಕು....

ಶಿವನ ಹತ್ತು ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ- ಭಾಗ 2

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಭಾಗದಲ್ಲಿ 10 ಶಿವನ ಅಂಶಗಳಲ್ಲಿ, 5 ಅಂಶಗಳ ಬಗ್ಗೆ ಹೇಳಿದ್ದೆವು. ಇದೀಗ ಮುಂದುವರಿದ ಭಾಗವಾಗಿ, 5 ಅಂಶಗಳು ಯಾವುದು ಅಂತಾ ತಿಳಿಯೋಣ. ಆರನೇಯ ಅವತಾರ ಅಶ್ವತ್ಥಾಮ. ಶಿವನನ್ನೇ ಮಗುವಾಗಿ ಪಡೆಯಬೇಕೆಂದು, ದ್ರೋಣಾಚಾರ್ಯರು ತಪಸ್ಸು ಮಾಡಿದರು. ಹಾಗಾಗಿ ಶಿವ ದ್ರೋಣಾಚಾರ್ಯರ ಪುತ್ರ ಅಶ್ವತ್ಥಾಮನಾಾಗಿ ಜನ್ಮ ಪಡೆದ. ಅಶ್ವತ್ಥಾಮ ಚಿರಂಜೀವಿ ಎನ್ನಿಸಿಕೊಂಡವನಾಗಿದ್ದ. ಏಳನೇಯ...

ಶಿವನ ಹತ್ತು ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ- ಭಾಗ 1

Spiritual: ಶಿವನ 10 ಅವತಾರಗಳು ಎಂದರೆ, ಶಿವನ ಅಂಶಗಳು. ಶಿವ 10 ಅಂಶಗಳಾಗಿ ರೂಪ ತಾಳಿದ್ದ. ಹಾಗಾದ್ರೆ ಶಿವನ 10 ರೂಪಗಳು ಯಾವುದು ಅಂತಾ ತಿಳಿಯೋಣ ಬನ್ನಿ. ಮೊದಲನೇಯ ಅವತಾರ ಶರಭಾವತಾರ. ಶರಭ ಎಂದರೆ 8 ಕಾಲುಗಳುಳ್ಳ, ಸಿಂಹಕ್ಕಿಂತಲೂ ಶಕ್ತಿಶಾಲಿಯಾದ ಅವತಾರ. ಹಿರಣ್ಯ ಕಶ್ಯಪನನ್ನು ನರಸಿಂಹ ಅವತಾರಿ ವಿಷ್ಣು, ಸಂಹರಿಸಿದ ಬಳಿಕವೂ, ನರಸಿಂಹ ಶಾಂತನಾಗಿರಲಿಲ್ಲ. ಹಾಗಾಗಿ...

ಮೈಸೂರು ಚಾಮುಂಡಿ ದೇವಸ್ಥಾನದ ವಿಶೇಷತೆಗಳೇನು ಗೊತ್ತಾ..?

Spiritual: ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಸ್ಥಾನ ವಿಶ್ವಪ್ರಸಿದ್ಧ ದೇವಸ್ಥಾನವೆಂದರೂ ತಪ್ಪಾಗಲಾರದು. ಏಕೆಂದರೆ ಇಲ್ಲಿ ನಡೆಯುವ ದಸರಾ ಮಹೋತ್ಸವಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಆನೆ ಅಂಬಾರಿಯನ್ನು ಕಣ್ತುಂಬಿಕೊಳ್ಳುತ್ತಾರೆ. ಅಲ್ಲದೇ ಭಾರತದಲ್ಲಿರುವ 18 ಶಕ್ತಿಪೀಠಗಳಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಕೂಡ ಒಂದು. ಸತಿದೇವಿಯ ಕೂದಲು ಇಲ್ಲಿ ಬಿಟ್ಟ ಕಾರಣಕ್ಕೆ ಇದೊಂದು ಶಕ್ತಿಪೀಠವಾಗಿ ಮಾರ್ಪಾಡಾಗಿದೆ. ದೇವಿ ಪಾರ್ವತಿ ಚಾಮುಂಡೇಶ್ವರಿಯ...

ಕಾಶಿ ವಿಶ್ವನಾಥ ಮಂದಿರದ ವಿಶೇಷತೆಗಳ ಬಗ್ಗೆ ನಿಮಗೆ ತಿಳಿದಿದೆಯಾ..?

Spiritual: ಹಿಂದೂವಾಗಿ ಹುಟ್ಟಿದವರು ಜೀವನದಲ್ಲಿ ಒಮ್ಮೆಯಾದರೂ ಕಾಶಿ ವಿಶ್ವನಾಥನ ದರ್ಶನ ಮಾಡಿದರೆ, ಮುಕ್ತಿ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಈಗ ರೈಲ್ವೆ, ಬಸ್, ಫ್ಲೈಟ್ ವ್ಯವಸ್ಥೆ ಇದೆ. ಆದರೆ ಮೊದಲೆಲ್ಲ ವಯಸ್ಸಾದವರು ಕಾಲ್ನಡಿಗೆಯಲ್ಲೇ ಕಾಶಿಗೆ ಹೋಗಿ ವಿಶ್ವನಾಥನ ದರ್ಶನ ಮಾಡುತ್ತಿದ್ದರು. ಹಾಗೆ ಹೋದವರಲ್ಲಿ ಕೆಲವೇ ಕೆಲವರು ಬದುಕಿ, ಮರಳಿ ಮನೆಗೆ ಬರುತ್ತಿದ್ದರು. ಇನ್ನುಳಿದವರು ದೇವರ...

ಜರ್ಮನಿಯ ಬರ್ಲಿನ್‌ನಲ್ಲಿರುವ ಗಣೇಶ ದೇವಸ್ಥಾನದ ವಿಶೇಷತೆಗಳೇನು ಗೊತ್ತಾ..?

Spiritual: ಹಿಂದೂ ದೇವಸ್ಥಾನಗಳ ನಾಡು ಭಾರತವಾಗಿದ್ದರೂ ಕೂಡ, ಪ್ರಪಂಚದ ಹಲವು ದೇಶಗಳಲ್ಲಿ ಹಿಂದೂಗಳ ದೇವಸ್ಥಾನವಿದೆ. ಅವುಗಳಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿರುವ ಗಣಪತಿಯ ದೇವಸ್ಥಾನ ಕೂಡ ಒಂದು. ಇಂದು ನಾವು ಈ ದೇವಸ್ಥಾನದ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ.. ಹಿಂದೂಗಳು ಪ್ರಥಮವಾಗಿ ಪೂಜಿಸುವ ದೇವರು ಅಂದ್ರೆ ಗಣೇಶ. ಹಾಗಾಗಿ ಅವನನ್ನು ಪ್ರಥಮ ಪೂಜಿತ ಎಂದು ಕರೆಯುತ್ತಾರೆ. ಗಣೇಶನನ್ನು ಪೂಜಿಸಿ,...

ಪ್ರತೀ 12 ವರ್ಷಕ್ಕೊಮ್ಮೆ ಈ ಶಿವಲಿಂಗಕ್ಕೆ ಮಿಂಚು ಅಪ್ಪಳಿಸುತ್ತದೆ..

Spiritual: ಭಾರತದಲ್ಲಿ ಇರುವಷ್ಟು ಹಿಂದೂ ದೇವಸ್ಥಾನವೂ ಜಗತ್ತಿನಲ್ಲಿ ಮತ್ತೆಲ್ಲೂ ಇಲ್ಲ. ಹಾಗಾಗಿಯೇ ಭಾರತವನ್ನು ಹಿಂದೂಸ್ತಾನ ಅಂತಲೂ ಕರೆಯುತ್ತಾರೆ. ಕೆಲವು ದೇವಸ್ಥಾನಗಳು ಶಿಲ್ಪಕಲೆಗೆ ಹೆಸರಾಗಿದ್ದರೆ, ಇನ್ನು ಕೆಲ ದೇವಸ್ಥಾನಗಳು ಪವಾಡಕ್ಕೆ ಹೆಸರಾಗಿದೆ. ಮತ್ತೆ ಕೆಲವು ಶ್ರೀಮಂತಿಕೆಗೆ ಹೆಸರು ವಾಸಿಯಾದ ಪ್ರಾಚೀನ ದೇವಸ್ಥಾನಗಳು ಭಾರತದಲ್ಲಿದೆ. ಇಂದು ನಾವು ಪ್ರತೀ 12 ವರ್ಷಕ್ಕೊಮ್ಮೆ ಮಿಂಚಿನ ದಾಳಿಗೆ ಒಳಗಾಗುವ ದೇವಸ್ಥಾನದ...

ಈ ನಾಲ್ಕು ರಾಶಿಯ ಮಹಿಳೆಯರು ಯಾವುದಕ್ಕೂ ಹೆದರುವುದಿಲ್ಲ..

Horoscope: ಹೆಣ್ಣು ಮಕ್ಕಳಿಗೆ ಧೈರ್ಯ ಅನ್ನುವುದು ತುಂಬಾ ಮುಖ್ಯ. ಹಾಗೆ ಧೈರ್ಯವಿದ್ದಾಗ ಮಾತ್ರ ಆಕೆ ನಿಶ್ಚಿಂತೆಯಿಂದ ಬದುಕಲು ಸಾಧ್ಯವಾಗುತ್ತದೆ. ಆದ್ರೆ ಎಲ್ಲ ಹೆಣ್ಣು ಮಕ್ಕಳಿಗೂ ಧೈರ್ಯ ಬರಲು ಸಾಧ್ಯವಿಲ್ಲ. ಆದರೆ 4 ರಾಶಿಯ ಮಹಿಳೆಯರು ಮಾತ್ರ ಧೈರ್ಯವಂತರಾಗಿರುತ್ತಾರೆ. ಹಾಗಾದ್ರೆ ಯಾವುದು ಆ 4 ರಾಶಿ ಎಂದು ತಿಳಿಯೋಣ ಬನ್ನಿ.. ಮೇಷ ರಾಶಿ: ಮೇಷ ರಾಶಿಯ ಮಕ್ಕಳು...

ಹೊಟ್ಟೆಕಿಚ್ಚಿನ ಸ್ವಭಾವದವರು ಈ 4 ರಾಶಿಯವರು..

Horoscope: ಒಂದೊಂದು ರಾಶಿಯವರಿಗೆ ಒಂದೊಂದು ಗುಣಗಳಿರುತ್ತದೆ. ಕೆಲವರು ಸದಾ ನಗು ನಗುತ್ತಲೇ ಇರುತ್ತಾರೆ. ಎಂಥ ಕಷ್ಟವಿದ್ದರೂ ಅದನ್ನು ಮುಚ್ಚಿಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ದುಃಖದಲ್ಲೇ ಇರುತ್ತಾರೆ. ಅವರಿಗೆ ಏನೇ ಸೌಲಭ್ಯವಿದ್ದರೂ, ಎಷ್ಟೇ ಪ್ರೀತಿ, ಕಾಳಜಿ ಕೊಟ್ಟರೂ ಅತೃಪ್ತರಾಗಿರುತ್ತಾರೆ. ಇಂದು ನಾವು ಯಾವ 4 ರಾಶಿಯವರಿಗೆ ಹೊಟ್ಟೆಕಿಚ್ಚಿನ ಸ್ವಭಾವವಿರುತ್ತದೆ ಎಂದು ತಿಳಿಯೋಣ ಬನ್ನಿ.. ಮೇಷ ರಾಶಿ. ಮೇಷ ರಾಶಿಯವರು...
- Advertisement -spot_img

Latest News

ಇನ್ಮುಂದೆ ಕಾರು ಓಡಿಸೋಕೆ ಡ್ರೈವರ್ ಗಳೇ ಬೇಕಿಲ್ಲಾ, ಡ್ರೈವರ್ ಇಲ್ಲದೆ ಕಾರ್ ನಲ್ಲಿ ಓಡಾಡಿ!

ಇನ್ಮುಂದೆ ನೀವು ಕಾರನ್ನ ಚಾಲನೆ ಮಾಡೋ ಅವಶ್ಯಕತೆ ಇಲ್ಲಾ. ಯಾಕಂದ್ರೆ ಡ್ರೈವರ್ಲೆಸ್ ಕಾರ್ ಬಂದಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ವಿಪ್ರೋ ಮತ್ತು ಇಂಡಿಯನ್...
- Advertisement -spot_img