Thursday, October 23, 2025

goddess lakshmi

ರಾವಣನ ಪತ್ನಿ ಮಂಡೋದರಿಗೆ ಆ ಹೆಸರು ಬರಲು ಕಾರಣವೇನು ಗೊತ್ತೇ..?

Spiritual News:ಶ್ರೀಲಂಕೆಯ ರಾಣಿ,, ಲಂಕಾಪತಿ ರಾವಣನ ಪತ್ನಿ ಮಂಡೋದರಿ ಕೂಡ ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಒಬ್ಬಳು. ಈಕೆಯ ಹೆಸರಿಗೂ ಈಕಗೆಯ ಜನ್ಮಕ್ಕೂ ಒಂದು ಸಂಬಂಧವಿದೆ. ಆ ಕುತೂಹಲಕಾರಿ ಕಥೆಯ ಬಗ್ಗೆ ತಿಳಿಯೋಣ ಬನ್ನಿ.. ರಾಮಾಯಣದ ಉತ್ತರಕಾಂಡದ ಅನುಸಾರ ಮಂಡೋದರಿ, ಅಸುರರ ರಾಜ ಮಾಯಾಸುರ ಮತ್ತು ದೇವಲೋಕದ ಅಪ್ಸರೆ ಹೇಮಾಳ ಮಗಳಾಗಿದ್ದಳು. ಆದರೆ ಈಕೆ ಇವರ...

ಲಕ್ಷ್ಮಣ ಜಲಸಮಾಧಿ ತೆಗೆದುಕೊಳ್ಳಲು ಕಾರಣವೇನು ಗೊತ್ತೇ..?

Spiritual News: ರಾಯಾಣದಲ್ಲಿ ಬರುವ ಮುಖ್ಯವಾದ ಪಾತ್ರದಲ್ಲಿ ಲಕ್ಷ್ಮಣ ಕೂಡ ಒಬ್ಬ. ರಾಮನನ್ನು ನೆನೆಯುವಾಗ ಲಕ್ಷ್ಮಣನನ್ನು ಭಕ್ತರು ಖಂಡಿತವಾಗಿಯೂ ನೆನಪು ಮಾಡಿಕೊಳ್ಳುತ್ತಾರೆ. ಆದರೆ ಅಣ್ಣನ ಮೇಲಿನ ಪ್ರೀತಿಗಾಗಿ ಲಕ್ಷ್ಮಣ ಜಲಸಮಾಧಿಯಾಗಬೇಕಾಯಿತು. ಈ ಕಥೆಯನ್ನು ತಿಳಿಯೋಣ ಬನ್ನಿ.. ಒಮ್ಮೆ ಶ್ರೀರಾಮನ ಅರಮನೆಗೆ ಓರ್ವ ಸಾಧು ಬರುತ್ತಾರೆ. ಅವರು ಶ್ರೀರಾಮನೊಂದಿಗೆ ಗೌಪ್ಯವಾಗಿ ಮಾತನಾಡಬೇಕು. ಮತ್ತು ನಮ್ಮಿಬ್ಬರ ಮಾತನ್ನು ಯಾರೂ...

ಯಾಕೆ ಕುಂಭಕರಣ 6 ತಿಂಗಳು ಮಲಗುತ್ತಾನೆ. 6 ತಿಂಗಳು ತಿನ್ನುತ್ತಾನೆ..?

Spiritual Story: ರಾಮಾಯಣದಲ್ಲಿ ಬರುವ ಕುಂಭಕರಣನ ಪಾತ್ರ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಈತ 6 ತಿಂಗಳು ನಿದ್ರಿಸುತ್ತಿದ್ದ. ಬಳಿಕ ಎದ್ದು 6 ತಿಂಗಳು ತಿನ್ನುತ್ತಿದ್ದ. ತಿಂದ ಬಳಿಕ ಮತ್ತೆ ಮಲಗುತ್ತಿದ್ದ. ಹಾಗಾಗಿಯೇ ಇಂದಿನ ತಾಯಂದಿರು ತಮ್ಮ ಮಕ್ಕಳನ್ನು ಕುಂಭಕರಣನ ರೀತಿ ಯಾಕೆ ನಿದ್ರಿಸುತ್ತೀ ಎಂದು ಬಯ್ಯುತ್ತಾರೆ. ಹಾಗಾದ್ರೆ ಯಾಕೆ ಕುಂಭಕರಣ ಹೀಗೆ ಮಾಡುತ್ತಿದ್ದನೆಂದು...

ಶನಿವಾರ ಉಗುರು ಕತ್ತರಿಸಬಾರದು ಅಂತಾ ಹೇಳುವುದೇಕೆ ಗೊತ್ತೇ..?

Spiritual Story: ಶನಿವಾರ ಶನಿಯ ವಾರವಾಗಿದೆ. ಹಾಗಾಗಿ ಈ ದಿನ ಕೆಲವು ಪದ್ಧತಿಗಳನ್ನು ನಾವು ಪಾಲಿಸಲೇಬೇಕು. ಶನಿವಾರದ ದಿನ ಕೂದಲು, ಕತ್ತರಿಸಬಾರದು. ವಿವಾಹಿತರು ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡಬಾರದು. ಉಗುರು ಕತ್ತರಿಸಬಾರದು. ಈ ದಿನ ಮನೆಗೆ ಕಬ್ಬಿಣದ ವಸ್ತು ಖರೀದಿಸಿ ತರಬಾರದು ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಶನಿವಾರ ಇದೆಲ್ಲ ಮಾಡಿದರೆ ಏನಾಗುತ್ತದೆ ಅಂತಾ...

ಇವುಗಳು ಕನಸಿನಲ್ಲಿ ಬಂದರೆ ಆರ್ಥಿಕ ಲಾಭವಾಗುತ್ತದೆ ಎಂದರ್ಥ

Spiritual Story: ನಾವು ಈ ಮೊದಲು ಕೂಡ ನಿಮಗ ಯಾವ ಕನಸು ಬಿದ್ದರೆ ಏನರ್ಥ ಅನ್ನುವ ಬಗ್ಗೆ ವಿವರಿಸಿದ್ದೇವೆ. ನಾವು ಮಲಗುವುದಷ್ಟೇ ನ್ಮಮ ಕೈಯಲ್ಲಿರುತ್ತದೆ. ಆದರೆ ನಮಗೆ ಬೀಳುವ ಕನಸ್ಸಿನ ಬಗ್ಗೆ ನಮಗೆ ಅರಿವಿರುವುದಿಲ್ಲ. ಅದೇ ರೀತಿ ನಮ್ಮ ಅದೃಷ್ಟ ಖುಲಾಯಿಸುವಂತಿದ್ದರೆ, ಅಥವಾ ಆರ್ಥಿಕ ಲಾಭವಾಗುವಂತಿದ್ದರೆ, ನಮ್ಮ ಕನಸಿನಲ್ಲಿ ಕೆಲ ವಸ್ತುಗಳು ಬರುತ್ತದೆ. ಹಾಗಾದ್ರೆ...

ಜೀವನದಲ್ಲಿ ಇವುಗಳನ್ನು ಮಾತ್ರ ನಿರ್ಲಕ್ಷಿಸಬೇಡಿ ಎನ್ನುತ್ತಾರೆ ಚಾಣಕ್ಯರು

Spiritual Story: ಚಾಣಕ್ಯರು ಜೀವನದಲ್ಲಿ ಯಾವ ರೀತಿ ಇರಬೇಕು..? ಯಾವ ರೀತಿ ಹಣವನ್ನು ಕೂಡಿಡಬೇಕು..? ಯಾವ ರೀತಿ ಜೀವನ ಸಂಗಾತಿಯನ್ನು ಹುಡುಕಬೇಕು..? ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾಾರೆ. ಅದೇ ರೀತಿ ನಾವು ಯಾವ ವಿಷಯಗಳನ್ನು ನಿರ್ಲಕ್ಷಸಿದರೆ, ಸಮಸ್ಯೆ ಉದ್ಭವಿಸುತ್ತದೆ ಅನ್ನೋ ಬಗ್ಗೆಯೂ ಚಾಣಕ್ಯರು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ...

ಅಶ್ವಿನಿ ದೇವತೆಗಳು ಯಾರು..? ಇವರೇಕೆ ಅಸ್ತು ಅಸ್ತು ಎನ್ನುತ್ತಾರೆ..?

Spiritual Story: ನಾವು ಮುಸ್ಸಂಜೆ ಹೊತ್ತಿನಲ್ಲಿ ಕೆಟ್ಟದಾಗಿ ಮಾತನಾಡಿದರೆ, ಜಗಳವಾಡಿದರೆ, ಹಿರಿಯರು, ಹಾಗೆಲ್ಲ ಮಾತನಾಡಬೇಡ ಅಶ್ವಿನಿ ದೇವತೆಗಳು ಅಸ್ತು ಅಸ್ತು ಎನ್ನುತ್ತಾರೆ ಎಂದಿರುವುದನ್ನು ನೀವು ಕೇಳಿರುತ್ತೀರಿ. ಹಾಗಾದ್ರೆ ಅಶ್ವಿನಿ ದೇವತೆಗಳು ಯಾರು..? ಇವರೇಕೆ ಅಸ್ತು ಅಸ್ತು ಎನ್ನುತ್ತಾರೆ. ಇವರು ಅಸ್ತು ಅಂದ್ರೆ ಏನಾಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಅಶ್ವಿನಿ ದೇವತೆಗಳು ಅಂದ್ರೆ,...

ಈ 4 ರಾಶಿಯವರು ಸೌಮ್ಯ ಸ್ವಭಾವದವರು

Spiritual Story: ಒಂದೊಂದು ರಾಶಿಯವರಿಗೂ ಒಂದೊಂದು ಗುಣವಿರುತ್ತದೆ. ಕೆಲವರಿಗೆ ಸಿಟ್ಟು, ಕೆಲವರಿದ್ದು ಮೌನ, ಕೆಲವರು ಸದಾ ನಗು ನಗುತ್ತಲೇ ಇರುತ್ತಾರೆ, ಇನ್ನು ಕೆಲವರು ಎಷ್ಟೇ ಅನುಕೂಲ ಇದ್ದರು, ಸಿಟ್ಟು ಮುಸುಡಿಯಲ್ಲೇ ಇರುತ್ತಾರೆ. ಸದಾ ಇನ್ನೊಬ್ಬರ ಬಗ್ಗೆ ಕೊಂಕು ಮಾತನಾಡುತ್ತಲೇ ಇರುತ್ತಾರೆ. ಅದೇ ರೀತಿ ನಾವಿಂದು ಸೌಮ್ಯ ಸ್ವಭಾವದ ರಾಶಿಯವರ ಬಗ್ಗೆ ಹೇಳಲಿದ್ದೇವೆ. ಕರ್ಕ ರಾಶಿ: ಕರ್ಕ...

ಈ ಮೂರ್ತಿಯನ್ನು ನಿಮ್ಮ ಆಫೀಸ್ ಟೇಬಲ್ ಮೇಲಿಟ್ಟರೆ ಅದೃಷ್ಟ ನಿಮ್ಮ ಪಾಲು

Spiritual Story: ನಮ್ಮ ಕೆಲಸದಲ್ಲಿ ನಾವು ಅಭಿವೃದ್ಧಿ ಹೊಂದಬೇಕು. ಕೆಲಸದಲ್ಲಿ ಯಶಸ್ಸು ಸಾಧಿಸಬೇಕು ಅನ್ನುವಹಲವರು ದೇವರನ್ನು ನಂಬುತ್ತಾರೆ. ಅಂಥವರು ತಾವು ಕೆಲಸ ಮಾಡುವ ಟೇಬಲ್ ಮೇಲೆ ಯಾವ ದೇವರ ಮೂರ್ತಿಯನ್ನು ಇಟ್ಟರೆ, ಅವರಿಗೆ ಯಶಸ್ಸು ಸಿಗುತ್ತದೆ ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ. ಮೊದಲನೇಯದಾಗಿ ಪ್ರಥಮ ಪೂಜಿತ ಗಣಪತಿ. ಹಲವರು ತಮ್ಮ ಕೆಲಸದ ಟೇಬಲ್ ಮೇಲೆ ಗಣಪತಿ...

ಬುಧವಾರದ ದಿನ ನಾವು ಏಕೆ ಗಣೇಶನ ಪೂಜೆ ಮಾಡಬೇಕು ಗೊತ್ತಾ?

Spiritual Story:ಗಣೇಶನನ್ನು ಪ್ರಥಮ ಪೂಜಿತನೆಂದು ಹೇಳಲಾಗುತ್ತದೆ. ಯಾವುದೇ ಕೆಲಸಕ್ಕೂ ಮುನ್ನ ಗಣಪತಿ ಆಶೀರ್ವಾದ ಸಿಕ್ಕರೆ, ಆ ಕೆಲಸ ಯಾವುದೇ ವಿಘ್ನವಿಲ್ಲದೇ, ನಿರ್ವಿಘ್ನವಾಗಿ ನಡೆಯುತ್ತದೆ. ಆದರೆ ಹಲವರು ಮಂಗಳವಾರದ ದಿನ ಶ್ರೀಗಣೇಶನ ಪೂಜೆ ಮಾಡಬೇಕು ಎನ್ನುತ್ತಾರೆ. ಆದರೆ ಬುಧವಾರದಂದು ಗಣಪತಿಯನ್ನು ಪೂಜಿಸಬೇಕು. ಗಣಪತಿಯನ್ನು ಪ್ರತಿದಿನ ಪೂಜಿಸುವುದು ಉತ್ತಮ. ಆದರೆ ಬುಧವಾರದಂದು ಮಹಾಗಣಪತಿಯನ್ನು ಆರಾಧಿಸಬೇಕು. ಬುಧವಾರದಂದು ಶ್ರೀಗಣೇಶನನ್ನು ಪೂಜಿಸಿದರೆ,...
- Advertisement -spot_img

Latest News

ನ. 19ಕ್ಕೆ ರಾಜ್ಯಕ್ಕೆ ರಾಹುಲ್‌ ಗಾಂಧಿ ಆಗಮನ

ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಬದಲಾವಣೆಯ ಬಿರುಗಾಳಿ ಎದ್ದಿದೆ. ಇದರ ಭಾಗವಾಗೇ ನವೆಂಬರ್‌ 19ರಂದು ರಾಹುಲ್‌ ಗಾಂಧಿ ಕರ್ನಾಟಕಕ್ಕೆ ಬರ್ತಿದ್ದಾರೆ ಎನ್ನಲಾಗ್ತಿದೆ. ನವೆಂಬರ್‌ 15ರಿಂದ 20ರೊಳಗೆ ದೊಡ್ಡ...
- Advertisement -spot_img