Thursday, October 23, 2025

goddess lakshmi

ಶಬರಿ ಯಾರು..? ಆಕೆ ಶ್ರೀರಾಮನಿಗಾಗಿ ಯಾಕೆ ಕಾದಳು..?

Spiritual Story: ರಾಮನ ಪರಮ ಭಕ್ತೆ ಯಾರು ಎಂದು ಕೇಳಿದರೆ, ಅದಕ್ಕೆ ಸಿಗುವ ಉತ್ತರ ಶಬರಿ. ಹಾಗಾಗಿ ಇಂದು ನಾವು ಶಬರಿ ಯಾರು, ಆಕೆ ಏಕೆ ರಾಮನಿಗಾಗಿ ಕಾದಳು ಎಂಬ ಬಗ್ಗೆ ಕಥೆ ಹೇಳಲಿದ್ದೇವೆ. ಶಬರಿ ಕಾಡುಜನಾಂಗದವಳಾಗಿದ್ದು, ಆಕೆ ತನ್ನ ತಂದೆ ತಾಯಿ ಸಹೋದರಿಯೊಂದಿಗೆ ಕಾಡಿನಲ್ಲಿ ವಾಸಿಸುತ್ತಿದ್ದಳು. ಒಮ್ಮೆ ಜ್ಯೋತಿಷಿಯೊಬ್ಬರು ಬಂದು, ಶಬರಿ ಸನ್ಯಾಸಿಯಾಗಲಿದ್ದಾಳೆ ಎಂದು...

ರಾಮಕೋಟಿಯನ್ನು ಯಾಕೆ ಬರಿಯಬೇಕು..? ಇದರ ನಿಯಮಗಳೇನು..?

Spiritual News: ಅಯೋಧ್ಯಾ ರಾಮಮಂದಿರ ಉದ್ಘಾಟನೆ ಬಳಿಕ, ಅಲ್ಲಿ ನಡೆಯುವ ಹೋಮ ಹವನಕ್ಕೆ ರಾಮಕೋಟಿಯನ್ನು ಹಾಕುತ್ತಾರೆ. ಅಂದರೆ, ಭಕ್ತರು ಕೋಟಿ ಬಾರಿ ಬರೆದ ರಾಮನಾಮ ಜಪದ ಪುಸ್ತಕವನ್ನು ಹೋಮಕ್ಕೆ ಹಾಕುತ್ತಾರೆ. ಹಾಗಾದರೆ ರಾಮಕೋಟಿಯನ್ನು ಯಾಕೆ ಬರೆಯಬೇಕು..? ಇದನ್ನು ಬರೆಯಲು ಇರುವ ನಿಯಮವೇನು ಅಂತಾ ತಿಳಿಯೋಣ ಬನ್ನಿ.. ಶ್ರೀರಾಮ ಜಯರಾಮ, ಜಯ ಜಯರಾಮ ಇದನ್ನೇ ಕೋಟಿ ಬಾರಿ...

ಶ್ರೀರಾಮನಿಂದಲೇ ರಾವಣನ ಸಂಹಾರವಾಗಿದ್ದೇಕೆ ಗೊತ್ತೇ..?

Spiritual News: ಶಸ್ತ್ರ-ಶಾಸ್ತ್ರ ವಿದ್ಯಾಪಾರಂಗತ, ಸಕಲಕಲಾವಲ್ಲಭ, ನವಗ್ರಹಗಳನ್ನೇ ತನ್ನ ಅಡಿಯಲ್ಲಿರಿಕೊಂಡಿದ್ದ ಲಂಕಾಧಿಪತಿ ರಾವಣನ ಸಂಹಾರವಾಗಿದ್ದು, ಮಾನವರೂಪಿ ಶ್ರೀರಾಮನಿಂದ. ಹಾಗಾದರೆ ರಾವಣನನ್ನು ಕೊಲ್ಲಲು ಶ್ರೀರಾಮನೇ ಏಕೆ ಜನ್ಮ ತಾಳಬೇಕಾಯಿತು ಅನ್ನೋ ಬಗ್ಗೆ ಒಂದು ಕಥೆ ಇದೆ. ಆ ಬಗ್ಗೆ ತಿಳಿಯೋಣ ಬನ್ನಿ.. ತ್ರೇತಾಯುಗದಲ್ಲಿ ಪ್ರತಾಪ್‌ವಾನ್, ಅರಿಮರ್ದನ, ಧರ್ಮರುಚಿ ಎಂಬ ಮೂವರು ವ್ಯಕ್ತಿಗಳಿದ್ದರು. ಇವರಿಗೆ ಬ್ರಾಹ್ಮಣರಿಂದ ಶಾಪ ಸಿಕ್ಕ...

ಶ್ರೀರಾಮ 14 ವರ್ಷಗಳ ವನವಾಸ ಅನುಭವಿಸಲು ಕಾರಣವೇನು..?

Spiritual News: ನಮ್ಮ ಜೀವನದಲ್ಲಿ ಏನೇನು ಆಗಬೇಕು ಅಂತಾ ದೇವರು ಮೊದಲೇ ಬರೆದಿರುತ್ತಾನೆ ಎಂದು ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಅದೇ ರೀತಿ ಶ್ರೀರಾಮ ವನವಾಸ ಮಾಡಲು ಕೂಡ, ಕಾರಣವಿತ್ತು. ಕೈಕೆ ಸುಮ್ಮನೆ ಶ್ರೀರಾಮನಿಗೆ ವನವಾಸಕ್ಕೆ ಕಳುಹಿಸಿರಲಿಲ್ಲ. ಅದರ ಹಿಂದೆ ಲೋಕ ಕಲ್ಯಾಣದ ಕಾರಣವಿತ್ತು. ಶ್ರೀರಾಮನ ವನವಾಸದ ಕಾರಣ ತಿಳಿಯೋಣ ಬನ್ನಿ.. ಶ್ರೀರಾಮನನ್ನು ಅತ್ಯಂತ ಪ್ರೀತಿಯಿಂದ...

ಇದು ಪ್ರಭು ಶ್ರೀರಾಮನ ಜನ್ಮ ಕಥೆ

Spiritual News: ಶ್ರೀವಿಷ್ಣು ದಶಾವತಾರ ತೆಗೆದುಕೊಂಡಿದ್ದು, ಏಳನೇ ಅವತಾರವೇ ಶ್ರೀರಾಮನ ಅವತಾರ. ತ್ರೇತಾಯುಗದಲ್ಲಿ, ಮನುಷ್ಯ ರೂಪದಲ್ಲಿ ಬಂದ ವಿಷ್ಣು, ಶ್ರೀರಾಮನ ಅವತಾರವನ್ನು ತಾಳಿದ. ಈ ಹಿಂದೆ ಒಂದು ಕಥೆ ಇದೆ. ರಾಜಾ ದಶರಥನಿಗೆ ಮಕ್ಕಳಿರಲಿಲ್ಲ. ಹಾಗಾಗಿ ಅವನು ಋಷಿಮುನಿಗಳ ಸಲಹೆಯಂತೆ, ಪುತ್ರ ಕಾಮೇಷ್ಠಿ ಯಾಗವನ್ನು ಮಾಡಿದ. ಈ ಯಾಗದಲ್ಲಿ ಭಾಗವಹಿಸಲು, ಹಲವಾರು ಋಷಿಮುನಿಗಳು, ವೇದ ವಿದ್ಯಾ...

ಅಯೋಧ್ಯೆ ಗರ್ಭಗುಡಿಯಲ್ಲಿ ಆಸೀನನಾದ ರಾಮಲಲ್ಲಾ: ಪಟ ವೈರಲ್

National News: ಅಯೋಧ್ಯೆ ರಾಮಮಂದೀರಕ್ಕೆ ನಿನ್ನೆಯಷ್ಟೇ ರಾಮಲಲ್ಲಾನನ್ನು ತಂದು ಪ್ರತಿಷ್ಠಾಪನೆ ಮಾಡಲಾಯಿತು. ಇಂದು ಬಾಲರಾಮನ ಮೂರ್ತಿಯ ಫೋಟೋ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹವನ್ನು ನಿನ್ನೆಯಷ್ಟೇ ಬಿಗಿಭದ್ರತೆಯ ಮೂಲಕ, ಕ್ರೇನ್‌ನಲ್ಲಿ ಗರ್ಭಗುಡಿಗೆ ತಂದಿಡಲಾಗಿದೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಪ್ಪು ಶಿಲೆಯ ಮೂರ್ತಿಗೆ...

ದೇವರ ಪೂಜೆಗೆ ಚೆಂಡು ಹೂವು ಶ್ರೇಷ್ಠ ಅಂತಾ ಹೇಳುವುದೇಕೆ..?

Spiritual Story: ದೇವರ ಪೂಜೆಗೆ ನಾವು ಮಲ್ಲಿಗೆ, ಗುಲಾಬಿ, ದಾಸವಾಳ, ಸೇರಿ ಹಲವು ಹೂವುಗಳ ಬಳಕೆ ಮಾಡುತ್ತೇವೆ. ಆದರೆ ಹೆಚ್ಚಾಗಿ ಹಬ್ಬ ಹರಿದಿನಗಳಲ್ಲಿ, ವಿಶೇಷ ಪೂಜೆ ಇರುವ ದಿನಗಳಲ್ಲಿ ದೇವರಿಗೆ ಚೆಂಡು ಹೂವಿನಿಂದಲೇ ಅಲಂಕಾರ ಮಾಡಲಾಗುತ್ತದೆ. ಹಾಗಾದ್ರೆ ದೇವರಿಗೆ ಚೆಂಡು ಹೂವು ಶ್ರೇಷ್ಠ ಅಂತಾ ಹೇಳುವುದೇಕೆ ಅಂತಾ ತಿಳಿಯೋಣ ಬನ್ನಿ.. ಚೆಂಡು ಹೂವನ್ನು ಬರೀ ಪೂಜೆಗಷ್ಟೇ...

ಜೀವನ ದುಃಖಭರಿತವಾಗುವುದೇ ಈ ಕಾರಣಕ್ಕೆ..

Spiritual Story: ನಮ್ಮಲ್ಲಿ ಕೆಲವರು ಯಾವಾಗಲೂ ಕೋಪದಲ್ಲೇ, ದುಃಖದಲ್ಲೇ ಇರುತ್ತಾರೆ. ಅವರಿಗೆ ತೃಪ್ತಿ ಅನ್ನುವುದೇ ಇರುವುದಿಲ್ಲ. ಅವರು ಯಾವುದಾದರೂ ವಸ್ತು, ವ್ಯಕ್ತಿ, ಕಾರ್ಯಕ್ರಮ ಇತ್ಯಾದಿ ನೋಡಿದಾಗ, ಅದರಲ್ಲಿ ಏನಾದರೂ ಕೊಂಕು ಕಂಡುಹಿಡಿದು ಮಾತನಾಡುತ್ತಾರೆ. ಸ್ವತಃ ತಮ್ಮವರನ್ನೇ ಅವರು ಬಿಡುವುದಿಲ್ಲ. ಅಷ್ಟರ ಮಟ್ಟಿಗೆ ಅತೃಪ್ತ ಭಾವನೆ ಅವರಲ್ಲಿರುತ್ತದೆ. ಹೀಗಾಗುವುದಕ್ಕೆ ಕಾರಣವೇನೆಂದರೆ, ಅವರು ಜೀವನದಲ್ಲಿ ಅಳವಡಿಸಿಕೊಂಡಿರುವ ಕೆಲ...

ಈ 2 ಗುಣವಿರುವವರು ಎಂದಿಗೂ ಉದ್ಧಾರವಾಗಲು ಸಾಧ್ಯವೇ ಇಲ್ಲ ಅಂತಾರೆ ಚಾಣಕ್ಯರು..

Spiritual Story: ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಬೇಕು ಅಂದ್ರೆ, ಕೆಲವು ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡಿರಬೇಕು. ಆಗಲೇ ಆ ವ್ಯಕ್ತಿ ಯಶಸ್ವಿಯಾಗಲು ಸಾಧ್ಯ. ಆದರೆ ಈ 2 ಗುಣವಲಿರುವವರು ಎಂದಿಗೂ ಉದ್ದಾರವಾಗಲು ಸಾಧ್ಯವಿಲ್ಲ ಎನ್ನುತ್ತಾರೆ ಚಾಣಕ್ಯರು. ಹಾಗಾದ್ರೆ ಯಾವುದು ಆ ಗುಣ ಅಂತಾ ತಿಳಿಯೋಣ ಬನ್ನಿ.. ನಮ್ಮನ್ನು ಯಶಸ್ಸಿನ ದಾರಿಗೆ ಒಯ್ಯದ 2 ಗುಣಗಳು ಯಾವುದು ಅಂದ್ರೆ, ಒಂದು...

ರಸ್ತೆಯಲ್ಲಿ ಸಿಕ್ಕ ಹಣವನ್ನು ಹೇಗೆ ಬಳಸಬೇಕು..?

Spiritual Story: ಹಲವರಿಗೆ ದಾರಿಯಲ್ಲಿ ನಡೆದು ಹೋಗುವಾಗ, ಅಚಾನಕ್ಕಾಗಿ ಹಣ ಸಿಗುತ್ತದೆ. ಅವರು ಆ ಹಣವನ್ನು ತೆಗೆದುಕೊಂಡು ಖರ್ಚು ಮಾಡಬಹುದು. ಇನ್ನು ಕೆಲವರು ಸ್ವಲ್ಪ ದಿನ ತಮ್ಮ ಬಳಿ ಆ ಹಣವನ್ನು ಇರಿಸಿಕೊಂಡು ಬಳಿಕ ಖರ್ಚು ಮಾಡಬಹುದು. ಇನ್ನು ಕೆಲವರು ಆ ಹಣವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಬಹುದು. ಆದರೆ ರಸ್ತೆಯಲ್ಲಿ ಸಿಗುವ ಹಣದ ಗುಣ ಹೇಗಿರುತ್ತದೆ..?...
- Advertisement -spot_img

Latest News

ಬಿಗ್‌ಬಾಸ್ ಅಶ್ವಿನಿ ಗೌಡ ಮೇಲೆ ಕೇಸ್‌ ದಾಖಲು

ಬಿಗ್‌ಬಾಸ್‌ 12ನೇ ಸೀಸನ್‌ನಲ್ಲಿ ಸ್ಪರ್ಧಿಗಳ ನಡುವೆ ಗೆಳೆತನಕ್ಕಿಂತಲೂ ಜಾಸ್ತಿ ಜಗಳ-ಮನಸ್ತಾಪಗಳು ಹೆಚ್ಚಾಗುತ್ತಿವೆ. ಈ 3 ವಾರಗಳಲ್ಲಿ ಅಶ್ವಿನಿ ಗೌಡ, ಬಿಗ್‌ಬಾಸ್‌ ಮನೆಯ ಗಟ್ಟಿ ಸ್ಪರ್ಧಿ ಎನಿಸಿಕೊಂಡಿದ್ದಾರೆ....
- Advertisement -spot_img