Friday, July 4, 2025

going

ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.. ಈ ರಾಶಿಯವರಿಗೆ ಜೀವನದಲ್ಲಿ ದೊಡ್ಡ ಬದಲಾವಣೆಗಳು..!

ಜನವರಿ 14 ರಂದು ಮಕರ ಸಂಕ್ರಾಂತಿ ಹಬ್ಬ ಕೂಡ ಬರಲಿದೆ. ಈ ಅನುಕ್ರಮದಲ್ಲಿ ಸೂರ್ಯ, ಶನಿ ಮತ್ತು ಶುಕ್ರನ ಮಕರ ರಾಶಿಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಳ್ಳುವುದರಿಂದ ಮನುಷ್ಯನ ಜೀವನದಲ್ಲಿ ಅನೇಕ ರೀತಿಯ ಬದಲಾವಣೆಗಳು ಸಂಭವಿಸುವ ಸಾಧ್ಯತೆಯಿದೆ. ಜನವರಿ ತಿಂಗಳಲ್ಲಿ ಅನೇಕ ಗ್ರಹಗಳು ಇತರ ಚಿಹ್ನೆಗಳನ್ನು ಪ್ರವೇಶಿಸಲಿವೆ. ಇದರ ಪರಿಣಾಮವಾಗಿ ಈ ತಿಂಗಳಲ್ಲಿ ಕೆಲವು ರಾಶಿಚಕ್ರದವರ ಜೀವನಚಕ್ರದಲ್ಲಿ...

ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದರೆ ನಿಮ್ಮ ತ್ವಚೆ ಹೊಳೆಯುವುದು ಗ್ಯಾರೆಂಟಿ..!

Beauty tips: ಆಕರ್ಷಕ ತ್ವಚೆ ಪಡೆಯಲು ಎಲ್ಲರಿಗೂ ಆಸೆ ಇರುತ್ತದೆ, ಚರ್ಮವನ್ನೂ ಆಕರ್ಷಕವಾಗಿ ಕಾಣುವಂತೆ ಮಾಡಲು ಸಾಕಷ್ಟು ಶ್ರಮಪಡುತಿರುತ್ತಾರೆ, ದುಬಾರಿ ಕ್ರೀಮ್ ಗಳನ್ನು ಬಳಸುತ್ತಿರುತ್ತಾರೆ, ಸೌಂದರ್ಯ ತಜ್ಞರ ಪ್ರಕಾರ ರಾತ್ರಿ ಮಲಗುವ ಮುನ್ನ ಕೆಲವು ಸಲಹೆಗಳನ್ನು ಪಾಲಿಸಿದರೆ ಸಾಕು ನಿಮ್ಮ ತ್ವಚೆ ನೈಸರ್ಗಿಕವಾಗಿಯೇ ಆಕರ್ಷಕವಾಗಿ, ಹೊಳೆಯುತ್ತದೆ . ನಿಮ್ಮ ಚರ್ಮವು ಹಗಲಿನಲ್ಲಿ ಹಲವಾರು ಮಾಲಿನ್ಯಕಾರಕ, UV ಕಿರಣಗಳಿಂದ...

ಶುಕ್ರನ ಸಂಚಾರದಿಂದ ಈ 5 ರಾಶಿಗಳಿಗೆ ದೀಪಾವಳಿಗೂ ಮುನ್ನ ಒಲಿಯಲಿದ್ದಾಳೆ ಲಕ್ಷ್ಮೀ….!

zodiac: ಶುಕ್ರನು ಅಕ್ಟೋಬರ್ 18ರಂದು ತುಲಾ ರಾಶಿಗೆ ಸಂಚರಿಸಲಿದ್ದಾನೆ ಹಾಗೂ ಸೂರ್ಯ ಮತ್ತು ಕೇತುವನ್ನು ಭೇಟಿಯಾಗುತ್ತಾನೆ. ನಂತರ ಶುಕ್ರನು ತುಲಾ ರಾಶಿಗೆ ಆಗಮಿಸುತ್ತಾನೆ. ಅಂದರೆ ತನ್ನ ರಾಶಿಯಲ್ಲಿ ಸಂಚರಿಸುತ್ತಾನೆ. ಇದರಿಂದ ಶುಕ್ರನು ತುಂಬಾ ಬಲವಾದ ಸ್ಥಾನದಲ್ಲಿರುತ್ತೆ. ಹಾಗಾಗಿ ತುಲಾರಾಶಿಯಲ್ಲಿ ಶುಕ್ರನ ತ್ರಿಗ್ರಹಿ ಯೋಗ ಮಾಡುವುದರಿಂದ ಅನೇಕ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಆದರೆ ಮೇಷ ವೃಷಭ...

ನಿಮಗೆ ಮದುವೆ ಬೇಗ ಆಗ್ತಿಲ್ವ ಹೀಗೆ ಮಾಡಿ ಖಂಡಿತ ಮದುವೆ ಯೋಗ ಕೂಡಿಬರುತ್ತದೆ :

Devotional tips: ಕೆಲವರಿಗೆ ಎಷ್ಟೇ ಪ್ರಯತ್ನ ಮಾಡಿದರು ಯಾವೊದೋ ಒಂದು ಕಾರಣದಿಂದ ವಿವಾಹ ಯೋಗ ಕೂಡಿ ಬರುವುದಿಲ್ಲ ಕಂಕಣ ಕೂಡಿ ಬಂದಾಗ ಮದುವೆಯಾಗುತ್ತೆ ಎನ್ನುವ ಮಾತಿದೆ ,ಕೆಲವರಿಗೆ ೩೫ವರ್ಷ ದಾಟಿದರು ಕಂಕಣ ಭಾಗ್ಯ ಕೂಡಿ ಬರುವುದಿಲ್ಲ.ಯಾವುದೊ ಒಂದು ಕಾರಣದಿಂದ ಸಂಬಂಧಗಳು ಮುರಿದು ಹೋಗುತ್ತದೆ .ಕೆಲವರ ರಾಶಿ-ನಕ್ಷತ್ರದಲ್ಲಿ ತೊಂದರೆ ಇರಬಹುದು ಅಥವಾ ಕೆಲವರ ರಾಶಿಯಲ್ಲಿ ಗೋಚಾರ ಫಲಗಳು...
- Advertisement -spot_img

Latest News

Dharwad News: ಪೊಲೀಸ್ ಅಧಿಕಾರಿ ನಾರಾಯಣ ಭರಮನಿ ಸಿಎಂಗೆ ಬರೆದ ಪತ್ರದಲ್ಲಿ ಏನಿತ್ತು..?

Dharwad News: ಧಾರವಾಡ :ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದ, ಧಾರವಾಡ ಹೆಚ್ಚುವರಿ ಎಸ್​ಪಿ ನಾರಾಯಣ...
- Advertisement -spot_img