ಈ ಸಮಯ ಎನ್ನುವುದು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ಟೈಂ ಚೆನ್ನಾಗಿದ್ದರೆ ಯಾರು ಬೇಕದರೂ ಬೆಳಗಾಗುವುದರೊಳಗೆ ಸಿರಿವಂತರಾದಬಹುದು ,ಅದೇ ಟೈಂ ಚೆನ್ನಾಗಿಲ್ಲದಿದ್ದರೆ ಬಿಕ್ಷÄಕನೂ ಅಗಬಹುದು. ಜೀವನದಲ್ಲಿ ಯಾವುದು ಶಾಶ್ವತವಲ್ಲ ಆಕಾಶದ ಎತ್ತರಕ್ಕೆ ಏರಿದ ಉಯ್ಯಾಲೆ ಕೆಳಗಿಳಿಯಲೇಬೇಕು. ಇದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯಗಳು. ಈಗ ಯಾಕೆ ಇದರ ಬಗ್ಗೆ ಇಷ್ಟೊಂದು ಹೇಳುತ್ತಿದ್ದಾರೆ ಎನ್ನಬಹುದು , ಯಾಕೆಂದರೆ ನಿಮಗೆಲ್ಲ ಅದಾನಿ...
ಕಾಲ ಬದಲಾಗುತ್ತಾ ಹೋಗುತ್ತಲೆ, ಸಂಬಂಧಗಳ ಸಮೀಕರಣವೂ ಹೇಗೆ ತಲೆಕೆಳಗಾಗುತ್ತದೆ ಎಂಬುದಕ್ಕೆ ಭಾರತ–ರಷ್ಯಾ ಸಂಬಂಧಗಳು ಹೊಸ ಉದಾಹರಣೆ. ಯಾವಾಗಲೊ ರಷ್ಯಾ ಭಗವದ್ಗೀತೆಯನ್ನು “ಉಗ್ರಗಾಮಿ ಸಾಹಿತ್ಯ” ಎಂದು ಲೇಬಲ್...