Saturday, December 27, 2025

great karnataka news

Sandalwood news: ಚಿತ್ರ ವಿಮರ್ಶೆ: ಕುತೂಹಲದ ದಾರಿಯಲ್ಲಿ ಭಾವುಕ ಪಯಣ

Sandalwood news: ನಿರ್ಜೀವ ವಸ್ತುಗಳಿಗೆ ಜೀವ ಕೊಡ್ತೀನಿ. ಜೀವ ಇರೋದ್ದಕ್ಕೆ ಜೀವ ತೆಗಿತೀನಿ... ಕಾನನ ನಡುವಿನ ರಸ್ತೆಯೊಂದರಲ್ಲಿ ಹೀರೋ ತನ್ನ ಕಾರಲ್ಲಿ ಸಾಗುವಾಗ, ಪಕ್ಕದಲ್ಲೇ ಕುಳಿತ ವ್ಯಕ್ತಿಯೊಬ್ಬನಿಗೆ ಈ ಮಾತನ್ನು ಹೇಳ್ತಾನೆ. ಅಂದರೆ, ಅವನೊಬ್ಬ ಕುಂಚ ಕಲಾವಿದ. ಬಣ್ಣ ತುಂಬುವ ಮೂಲಕ ಕಲಾಕೃತಿಗೆ ಜೀವ ತುಂಬುವ ಕೆಲಸ ಅವನದು. ಆದರೆ, ಜೀವ ತೆಗೆಯೋ ಕೆಲಸ ಮಾಡ್ತಾನಾ?...
- Advertisement -spot_img

Latest News

ರೂಪ ಐಯ್ಯರ್ ಟಿಕೆಟ್ ಗೋಸ್ಕರ ಲಾಬಿ ಮಾಡಿದ್ರಾ?: Roopa Iyer Podcast

Sandalwood: ನಟಿ, ನಿರ್ಮಾಪಕಿ, ನಿರ್ದೇಶಕಿ, ವಿಶೇಷಚೇತನ ಮಕ್ಕಳಿಗಾಗಿ ಆಶ್ರಮ ನಡೆಸುವ ನಾಯಕಿ, ರಾಜಕಾರಣಿ ಹೀಗೆ ಈ ಎಲ್ಲಾ ಪಾತ್ರವನ್ನು ನಿಜ ಜೀವನದಲ್ಲಿ ನಿಭಾಯಿಸುತ್ತಿರುವವರು ಅಂದ್ರೆ ಅದು...
- Advertisement -spot_img