Monday, October 6, 2025

guest

ಇಂಥವರು ಅತಿಥಿಯಾಗಿ ಮನೆಗೆ ಬಂದಾಗ, ಅವರನ್ನು ಖಾಲಿ ಕೈಯ್ಯಲ್ಲಿ ಕಳಿಸಬೇಡಿ..

Spiritual Story: ಮನೆಗೆ ಅತಿಥಿಗಳು ಬರುವುದೆಂದರೆ ಸಾಮಾನ್ಯ ವಿಷಯವಲ್ಲ. ಅವರನ್ನು ಸತ್ಕರಿಸಿ, ಉಣ ಬಡಿಸಿ, ಮಾತನಾಡಿಸಿ, ಕಳಿಸುವ ಯೋಗ್ಯತೆ ಇರುವವರ ಮನೆಗೆ ಮಾತ್ರ ಅತಿಥಿಗಳು ಬರುತ್ತಾರೆ. ಅದರಲ್ಲೂ ಶಿಕ್ಷಕರು, ಮಂಗಳಮುಖಿಯರು, ಸಹೋದರಿಯರು, ಮಗಳು ಇಂಥವರೆಲ್ಲ ಮನೆಗೆ ಬರಬೇಕು ಅಂದರೆ, ಅದಕ್ಕೆಲ್ಲ ಪುಣ್ಯ ಬೇಕಾಗುತ್ತದೆ. ಮದುವೆ ಮಾಡಿ ಕೊಟ್ಟ ಮಗಳನ್ನು ಮನೆಗೆ ಬರ ಮಾಡಿಕೊಂಡು, ಆಕೆಯನ್ನು...

ಇಂಥ ಜನರನ್ನು ಎಂದಿಗೂ ಮನೆಗೆ ಬರಮಾಡಿಕೊಳ್ಳಬೇಡಿ..

ಅತಿಥಿಗಳು ಅಂದರೆ ದೇವರಿದ್ದಂತೆ ಅನ್ನೋದು ಹಿಂದೂ ಸಂಪ್ರದಾಯದಲ್ಲಿರುವ ಮಾತು. ಯಾಕಂದ್ರೆ ಅತಿಥಿಗಳು ಬಂದಾಗ, ಮನೆಯಲ್ಲಿ ಖುಷಿ ತುಂಬಿರುತ್ತದೆ. ಬಗೆ ಬಗೆಯ ಅಡುಗೆಗಳನ್ನ ಮಾಡಿರುತ್ತಾರೆ. ಹಬ್ಬದ ವಾತಾವರಣವಿರುತ್ತದೆ. ಆದರೆ ಕೆಲವರನ್ನು ಅತಿಥಿಗಳೆಂದು ಎಂದಿಗೂ ಮನೆಗೆ ಬರಮಾಡಿಕೊಳ್ಳಬಾರದಂತೆ. ಹಾಗಾದ್ರೆ ಯಾರನ್ನ ಮನೆಗೆ ಅತಿಥಿಗಳೆಂದು ಬರಮಾಡಿಕೊಳ್ಳಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯವರು ಕೊಂಕು ಮಾತನಾಡುವವರು. ಕೆಲವರಿಗೆ ಎಷ್ಟೇ ಚೆನ್ನಾಗಿ ಆತಿಥ್ಯ...

ಮನೆಗೆ ಬಂದ ಅತಿಥಿಗಳನ್ನು ಸರಿಯಾಗಿ ಸತ್ಕರಿಸದಿದ್ದರೆ ಏನಾಗುತ್ತದೆ ಗೊತ್ತಾ..?

ಅತಿಥಿ ದೇವೋಭವ ಅನ್ನೋದು ಭಾರತೀಯ ಸಂಸ್ಕೃತಿ. ಅತಿಥಿ ದೇವೋಭವ ಅಂದ್ರೆ ಅತಿಥಿಗಳು ದೇವರಿಗೆ ಸಮ ಎಂದರ್ಥ. ಯಾರೇ ಅತಿಥಿಗಳು ಬಂದ್ರೂ ಅವರನ್ನು ಆದರದಿಂದ ಸ್ವಾಗತಿಸಿ, ಸತ್ಕಾರ ಮಾಡೋದು ಭಾರತೀಯ ಸಂಸ್ಕೃತಿ. ಇದೇ ರೀತಿ ಮನೆಗೆ ಬಂದ ಅತಿಥಿಗಳನ್ನು ಆದರದಿಂದ ಸತ್ಕರಿಸದೇ ಹೋದರೆ, ಏನಾಗುತ್ತದೆ ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಅತಿಥಿ ಸತ್ಕಾರಕ್ಕೇಕೆ ಅಷ್ಟು ಮಹತ್ವ..? ಅತಿಥಿಯನ್ನ ಆದರದಿಂದ ಕಾಣದಿದ್ದರೇನಾಗತ್ತೆ..?

ನಮ್ಮ ಭಾರತ ದೇಶ ಹೆಸರುವಾಸಿಯಾಗಿರುವುದೇ, ಪ್ರೀತಿ- ಕಾಳಜಿಗಾಗಿ. ಹೊರದೇಶದಿಂದ ಬಂದವರ ಸತ್ಕಾರ ಮಾಡಿ, ಪ್ರೀತಿಯ ಬೀಳ್ಕೊಡುಗೆ ಕೊಡುವ ಈ ದೇಶದ ಮಂತ್ರವೇ ಅತಿಥಿ ದೇವೋಭವ. ಆದ್ದರಿಂದ ಇಂದು ನಾವು ಅತಿಥಿಗಳ ಸತ್ಕಾರದ ಬಗ್ಗೆ ಒಂದು ವಿಷಯವನ್ನ ಹೇಳಲಿದ್ದೇವೆ. https://youtu.be/gwEj-ICsbrQ ಗೃಹಸ್ಥರಾದವರು ಮನೆಗೆ ಬಂದ ಅತಿಥಿಗಳನ್ನ ವಿನಯದಿಂದ ಸತ್ಕರಿಸುವುದು ಪದ್ಧತಿ. ಮನೆಗೆ ಬಂದ ಅತಿಥಿಗಳು ನಮ್ಮ ಸತ್ಕಾರದಿಂದ ಸಂತೃಪ್ತಿ...
- Advertisement -spot_img

Latest News

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕನ್ನಡ ಬಿಗ್ ಬಾಸ್ ಬಂದ್​ ಮಾಡುವಂತೆ ನೋಟಿಸ್

ಕಿರುತೆರೆಯ ಅತಿ ಜನಪ್ರಿಯ ಹಾಗೂ ದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿ ಪಡೆದಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಇದೀಗ ಹೊಸ ವಿವಾದಕ್ಕೆ ಸಿಲುಕಿದೆ....
- Advertisement -spot_img