Monday, October 6, 2025

Guru Rayau

Belagavi News: ದೀಪಸ್ವರೂಪದಲ್ಲಿ ಭಕ್ತೆಗೆ ದರ್ಶನ ನೀಡಿದ ಗುರು ರಾಘವೇಂದ್ರ ಶ್ರೀಗಳು

Belagavi News: ದೀಪ ಸ್ವರೂಪ ರೀತಿಯಲ್ಲಿ ಭಕ್ತೆಗೆ ಮಂತ್ರಾಲಯದ ರಾಘವೇಂದ್ರ ಸಾಮಿಗಳು ದರ್ಶನ ನೀಡಿದ ಪವಾಡ ಸದೃಶ್ಯ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ನಡೆದಿದೆ. ಈ ಮೂಲಕ ಗುರು ರಾಯರು ಭಕ್ತೆಯೊಬ್ಬಳಿಗೆ ದರ್ಶನ ನೀಡಿದ್ದಾರೆ. ತನ್ನಷ್ಟಕ್ಕೆ ತಾನು ರಾಯರ ನಾಮಸ್ಮರಣೆ ಮಾಡುತ್ತ ಪೂಜ್ಯಾಯ ರಾಘವೇಂದ್ರಾಯ ಮಂತ್ರ ಮಂತ್ರ ಪಠಿಸುತ್ತಿದ್ದ ವೇಳೆ...
- Advertisement -spot_img

Latest News

ದರ್ಶನ್‌ ಕೇಸ್‌ನಲ್ಲಿ 3 ಚಾರ್ಜ್‌ಶೀಟ್‌

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೊಲೆ ಆರೋಪಿ, ನಟ ದರ್ಶನ್‌ಗೆ ಮತ್ತೊಂದು ಬಿಗ್‌ ಶಾಕ್‌ ಕಾದಿದೆ. ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ, 3 ಪ್ರತ್ಯೇಕ ಪ್ರಕರಣ ದಾಖಲು...
- Advertisement -spot_img