Friday, June 19, 2026

hailstorm Bengaluru

ಬುಕ್‌ವರ್ಮ್‌ʼ ಗೆ ನುಗ್ಗಿದ ನೀರು! 14 ಲಕ್ಷ ಮೌಲ್ಯದ ಪುಸ್ತಕಗಳು ನೀರುಪಾಲು.

ಬುಧವಾರ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಗೆ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಪ್ರತಿಷ್ಠಿತ ಜನಪ್ರಿಯ ಪುಸ್ತಕ ಅಂಗಡಿ ‘ಬುಕ್‌ವರ್ಮ್’ಗೆ ನೀರು ನುಗ್ಗಿದೆ. ನೋಡ ನೋಡುತ್ತಲೇ ಅಂಗಡಿಯೊಳಗೆ ನೀರು ಆವರಿಸಿ ಸಾವಿರಾರು ಪುಸ್ತಕಗಳಿಗೆ ಹಾನಿಯುಂಟಾಗಿದೆ. ಅಕಸ್ಮಾತ್ ಸುರಿದ ಮಳೆಯಿಂದ ಅಂಗಡಿಯೊಳಗೆ ನೀರು ತುಂಬಿ, ಶೆಲ್ಫ್‌ಗಳಲ್ಲಿ ಇಟ್ಟಿದ್ದ ಸುಮಾರು 4,000 ರಿಂದ 5,000 ಪುಸ್ತಕಗಳು ಹಾನಿಗೊಂಡಿವೆ. ಮಳೆಯಿಂದ ಉಂಟಾದ...
- Advertisement -spot_img

Latest News

Hubli: ಲಕ್ಷ್ಮಣ ಸವದಿಗೆ ನೂತನ ಸಚಿವ ಸಂಪುಟದಲ್ಲಿ ಅರ್ಹ ಸ್ಥಾನ ನೀಡಬೇಕೆಂದು ಒತ್ತಾಯ

Hubli Political News: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆಯ ಸಂಚಲನ ಮೂಡಿದೆ. ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಲಕ್ಷ್ಮಣ ಸವದಿ ಅವರಿಗೆ ನೂತನ ಸಚಿವ...
- Advertisement -spot_img