Health tips:
ಚಳಿಗಾಲದಲ್ಲಿ ಚಳಿಯಿಂದ ತಪ್ಪಿಸಿಕೊಳ್ಳಲು ಎಲ್ಲರೂ ಸ್ವೆಟರ್ ನಂತಹ ದಪ್ಪ ಬಟ್ಟೆಗಳನ್ನು ಧರಿಸುತ್ತಾರೆ. ಇವುಗಳನ್ನು ಧರಿಸುವುದರಿಂದ ದೇಹ ಬೆಚ್ಚಗಿರುತ್ತದೆ. ಆದರೆ ಕಾಲುಗಳು ಮತ್ತು ಕೈಗಳು ತಣ್ಣಗಿರುತ್ತವೆ. ಈ ಸಮಯದಲ್ಲಿ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ. ಏಕೆಂದರೆ ದೇಹದ ಇತರ ಭಾಗಗಳಿಗಿಂತ ಕಡಿಮೆ ಆಮ್ಲಜನಕವು ನಿಮ್ಮ ಪಾದಗಳನ್ನು ತಲುಪುತ್ತದೆ. ಈ ಸಮಯದಲ್ಲಿ ಕಾಲುಗಳು ಮತ್ತು...
Devotional:
ಮಹಾ ಭಾರತದಲ್ಲಿ ಶ್ರೀ ಕೃಷ್ಣನನ್ನು ಮೀರಿಸುವ ಅದ್ಭುತವಾದ ಶಕ್ತಿ ಮತ್ತೊಂದಿಲ್ಲ ,ಮಹಾಭಾರತವನ್ನು ಓದಿದವರು ಹಾಗೂ ಕೇಳಿದವರಿಗೆ ಶ್ರೀ ಕೃಷ್ಣನ ಪಾತ್ರದ ಮೇಲೆ ಕೆಲವು ಅನುಮಾನಗಳು ಬರುವುದು ಸಹಜ ಅದರಲ್ಲಿ ಮುಖ್ಯವಾದದ್ದು ಶ್ರೀ ಕೃಷ್ಣ ಪಾಂಡವರನ್ನು ಅಷ್ಟೊಂದು ಬೆಂಬಲಿಸುತಿದ್ದರು ಅವರಿಗೇಕೆ ಅಷ್ಟೊಂದು ಕಷ್ಟಗಳು ಬಂತು ಎಂದು ,ದ್ರೌಪದಿಗೆ ಅಷ್ಟೊಂದು ಅವಮಾನ ನಡೆಯುತ್ತಿದ್ದರು ಕೊನೆಯಲ್ಲಿ
ಶ್ರೀಕೃಷ್ಣ ,ಬಂದು ಸಹಾಯ...
Hubli News: ಹುಬ್ಬಳ್ಳಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪರವಾಗಿ ಮತ್ತು ಒಂದು ಪಕ್ಷದ ಪರವಾಗಿ ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರು ಮಾತನಾಡಬಾರದು....