Friday, December 5, 2025

hanuman chalisa

ಸ್ನಾನದ ನೀರಿಗೆ ಉಪ್ಪು ಹಾಕ್ಕೊಂಡ್ರೆ ಕೆಟ್ಟ ದೃಷ್ಟಿ ದೂರವಾಗುತ್ತೆ! ನಂಬ್ತೀರಾ?: Bharath Podcast

Spiritual: ಚಿಕ್ಕ ಮಕ್ಕಳು, ಅಥವಾ ಯಾರೇ ಆಗಲಿ ಎಲ್ಲಾದರೂ ಹೋಗಿ ಬಂದಾಗ, ಜ್ವರ ಬರುವುದು, ತಿಂದಿದ್ದು ಸರಿಯಾಗಿ ಜೀರ್ಣವಾಗದೇ ಇರುವುದು. ಅಥವಾ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಾಗೋದು ಸಹಜ. ಆದರೆ ಇಂಥ ಸಮಸ್ಯೆ ಹೆಚ್ಚಾಗಿ ಬರೋದು ನಿಮಗೆ ದೃಷ್ಟಿ ಬಿದ್ದಾಗ. ಕೆಲವರು ಇದನ್ನು ನಂಬೋದಿಲ್ಲ. ಆದರೆ ಹಲವರಿಗೆ ದೃಷ್ಟಿ ದೋಷದಿಂದಾಗಿಯೇ ಆರೋಗ್ಯ ಸಮಸ್ಯೆ ಬರುತ್ತದೆ....

ಹೀಗೆ ಮಾಡಿದ್ರೆ ಹನುಮ ನಿಮ್ಮೆಲ್ಲಾ ಆಸೆ ಈಡೇರಿಸ್ತಾನೆ: Bharath Podcast

Spiritual: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಭರತ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಹನುಮ ದೇವರ ಬಗ್ಗೆ, ಹನುಮಾನ್ ಚಾಲೀಸಾ ಬಗ್ಗೆ ಮಾತನಾಡಿದ್ದಾರೆ. https://youtu.be/IwMOUPLQ3do ಹನುಮಾನ್ ಚಾಲೀಸಾ ಬಗ್ಗೆ ಮಾತನಾಡಿರುವ ಭರತ್, ತಾವು ಬೆಳಿಗ್ಗೆ 5 ಗಂಟೆಗೆ ಎದ್ದು, ರನ್ ಮಾಡಿ, ವ್ಯಾಯಾಮವೆಲ್ಲ ಮಾಡಿ, 8 ಗಂಟೆಗೆ ಸ್ನಾನಾದಿಗಳನ್ನು ಮುಗಿಸಿ, ಹನುಮಾನ್ ಚಾಲೀಸಾ ಹೇಳಲು ಶುರು ಮಾಡುತ್ತಾರಂತೆ. ಪ್ರತಿದಿನ...

ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ, ಮೂವರ ಬಂಧನ

Bengaluru News: ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ, ನಾಲ್ಕೈದು ಜನ ದುಷ್ಕರ್ಮಿಗಳು ಅಂಗಡಿಗೆ ನುಗ್ಗಿ, ಅಂಗಡಿ ಮಾಲೀಕನಿಗೆ ಆವಾಜ್ ಹಾಕಿದ್ದಾರೆ. ಈ ಮೂಲಕ ಜಗಳ ಶುರುಮಾಡಿ, ಬಳಿಕ ಕಾಲರ್ ಹಿಡಿದು, ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ರೋಹಿತ್, ಸುಲೇಮಾನ್, ಶಹಜಾನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ನಗರತ್...

ತುಳಸಿದಾಸರು ತಮ್ಮ ಪತ್ನಿಯನ್ನು ತೊರೆಯಲು ಕಾರಣವೇನು..?

ಕರ್ನಾಟಕದಲ್ಲಿ ಪಂಪ ರನ್ನ ಪೊನ್ನರು ಹೇಗೋ, ಅದೇ ರೀತಿ ಉತ್ತರ ಭಾರತದಲ್ಲಿ ತುಳಸಿದಾಸರು ಕೂಡ ಮಹಾನ್ ಕವಿಗಳು. ಅವರು ದೋಹಾ ಬರೆದು ಪ್ರಸಿದ್ಧರಾದವರು. ಹನುಮ ಭಕ್ತರಾದ ತುಳಸಿದಾಸರು ಹನುಮಾನ್ ಚಾಲೀಸಾವನ್ನ ಬರೆದವರು. ಇಂಥ ತುಳಸಿದಾಸರು, ತಮ್ಮ ಪತ್ನಿಯನ್ನ ತೊರೆದಿದ್ದರಂತೆ. ಹಾಗಾದ್ರೆ ಯಾಕೆ ಅವರು ತಮ್ಮ ಪತ್ನಿಯನ್ನ ತೊರೆದಿದ್ದರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ತುಳಸಿದಾಸರ ಹೆಸರು...

ಹನುಮಾನ್ ಚಾಲೀಸಾ ಪಠಿಸುವುದರಿಂದ ಏನು ಪ್ರಯೋಜನ..?

ರಾಮನಾಮ ಜಪದ ಬಗ್ಗೆ,ರಾಮಕೋಟಿ ಬರೆದರೆ ಏನಾಗತ್ತೆ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಇದೀಗ ಹನುಮಾನ್ ಚಾಲೀಸಾವನ್ನ ಪ್ರತಿದಿನ ಪಠಿಸುವುರಿಂದ ಏನು ಲಾಭ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/a4Wrh_t9Trw ನಿಮಗೆ ಯಾರಾದರೂ ಮಾಟ ಮಂತ್ರ ಪ್ರಯೋಗಿಸಿದ್ದಾರೆ. ಆದ್ದರಿಂದ ನನ್ನ ಜೀವನದಲ್ಲಿ ಏರುಪೇರಾಗುತ್ತಿದೆ. ಕೆಟ್ಟ ಕೆಟ್ಟ ಕನಸ್ಸುಗಳು ಬೀಳುತ್ತಿದೆ. ಇತ್ಯಾದಿ ಇತ್ಯಾದಿ ಸಮಸ್ಯೆಗಳಾಗುತ್ತಿದೆ ಅಂತಾ ಅನ್ನಿಸಿದ್ದಲ್ಲಿ,...

ಹನುಮಾನ್ ಚಾಲೀಸಾ ಪಠಿಸುವಾಗ ಈ ನಿಯಮವನ್ನ ತಪ್ಪದೇ ಪಾಲಿಸಿ..

ರಾಮಭಕ್ತನಾದ ಹನುಮನನ್ನ ಆರಾಧಿಸುವುದರಿಂದ ಧೈರ್ಯ ಬರುತ್ತದೆ. ಜೀವನದಲ್ಲಿ ಮುನ್ನಡೆ ಸಾಧಿಸಲು ಅನುಕೂಲವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಲವರು ದೇವಸ್ಥಾನಕ್ಕೆ ಹೋಗಿ ಹನುಮನನ್ನು ನೆನೆದರೆ, ಇನ್ನು ಕೆಲವರು ಹನುಮಾನ್ ಚಾಲಿಸಾ ಪಠಿಸಿ, ಹನುಮನನ್ನು ಭಜಿಸುತ್ತಾರೆ. ಆದ್ರೆ ಹನುಮಾನ್ ಚಾಲಿಸಾ ಪಠಿಸುವಾಗ ಕೆಲವು ತಪ್ಪುಗಳನ್ನ ಮಾಡಬಾರದು. ಯಾವುದು ಆ ತಪ್ಪುಗಳು ಅನ್ನೋದನ್ನ ನೋಡೋಣ.. ಶ್ರೀ ಸಾಯಿ...

‘ದೇಶದಲ್ಲಿ ಕೋವಿಡ್ ಪ್ರಮಾಣ ಕಡಿಮೆಯಾಗಲು ನಾವೆಲ್ಲ ಸೇರಿ ಹೀಗೆ ಮಾಡೋಣ’

ದೇಶದಲ್ಲಿ ಕೋವಿಡ್ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ. ಸಾವು ನೋವುಗಳು ಕೂಡಾ ಜಾಸ್ತಿಯಾಗುತ್ತಿದೆ. ಪರಿಸ್ಥಿತಿ ಮೊದಲಿನಂತಾಗಲು ಇನ್ನು ಎರಡು ವರ್ಷಗಳಾದರೂ ಬೇಕೆ ಬೇಕು. ಈ ಕಾರಣಕ್ಕೆ ಭಾರತದಲ್ಲಿ ಕೋವಿಡ್ ಪ್ರಮಾಣ ಕಡಿಮೆಯಾಗಬೇಕು, ಜನ ಆರಾಮವಾಗಿರಬೇಕು. ಪರಿಸ್ಥಿತಿ ಮೊದಲಿನಂತಾಗಬೇಕು ಅಂದ್ರೆ ನಾವೆಲ್ಲ ಸೇರಿ ಪ್ರತಿದಿನ ಹನುಮಾನ್ ಚಾಲಿಸಾ ಪಠಿಸಬೇಕು ಎಂದು ಸ್ವಾಧ್ವಿ ಪ್ರಗ್ಯಾ ಸಿಂಗ್...
- Advertisement -spot_img

Latest News

ಮೈಸೂರಿಗೆ ಮೆಗಾ ಅಪ್‌ಗ್ರೇಡ್! 4 KSRTC ಹೊಸ ಡಿಪೋ

ಮೈಸೂರಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕೆಎಸ್‌ಆರ್‌ಟಿಸಿ ನಾಲ್ಕು ಹೊಸ ಬಸ್ ಡಿಪೋಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ. ‘ಗ್ರೇಟರ್ ಮೈಸೂರು’ ಘೋಷಣೆ ಮತ್ತು ಹೊರವರ್ತುಲ ರಸ್ತೆ ನಿರ್ಮಾಣದ...
- Advertisement -spot_img