Monday, October 27, 2025

harake

ಹೇಳಿಕೊಂಡ ಹರಕೆ ತೀರಿಸದಿದ್ದಲ್ಲಿ ಏನಾಗತ್ತೆ ಅನ್ನೋ ಇಲ್ಲಿದೆ ನೋಡಿ ಸತ್ಯಕಥೆ

Spiritual: ಅಕ್ಷತ್ ಗುಪ್ತಾ.ಸನಾತನದ ಬಗ್ಗೆ ಅಧ್ಯಯನ ಮಾಡಿ, ಪುಸ್ತಕವನ್ನೂ ಬರೆದಿರುವ ಲೇಖಕ. ಜ್ಯೋತಿಷ್ಯದಲ್ಲೂ ಉನ್ನತಿ ಪಡೆದವರು. ನಾಗಾಸಾಧುಗಳೊಂದಿಗೆ ಇದ್ದು, ಅವರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದು, ಪುಸ್ತಕವನ್ನೂ ಬರೆದಿದ್ದಾರೆ. ಅವರು ಸಂದರ್ಶನವೊಂದರಲ್ಲಿ ಹರಕೆ ತೀರಿಸದಿದ್ದಲ್ಲಿ ಏನಾಗತ್ತೆ ಅನ್ನೋ ಬಗ್ಗೆ ನಿಜ ಜೀವನದ ಘಟನೆಯೊಂದನ್ನು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ಹಿಂದೂ ಸಮುದಾಯದವರಲ್ಲದ ಓರ್ವ ವ್ಯಕ್ತಿ...

ಹರಕೆ ಹೊತ್ತಮೇಲೆ ಇಂಥ ತಪ್ಪುಗಳನ್ನ ಎಂದಿಗೂ ಮಾಡಬೇಡಿ..!

ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಕಷ್ಟ ಬಂದಾಗ ದೇವರ ಮೊರೆ ಹೋಗುವುದು ಸಹಜ. ಅದರಂತೆ ದೊಡ್ಡ ಸಮಸ್ಯೆ ಏನಾದರೂ ಇದ್ದರೆ ಆ ಸಮಸ್ಯೆಯಿಂದ ನಮ್ಮನ್ನು ಪಾರು ಮಾಡು, ಸಮಸ್ಯೆ ಪರಿಹಾರವಾದ್ರೆ ನಾನು ಹೀಗೆ ಮಾಡುತ್ತೇನೆ ಹಾಗೆ ಮಾಡುತ್ತೇನೆ ಎಂದು ದೇವರಲ್ಲಿ ಹರಕೆ ಹೊರಲಾಗುತ್ತದೆ. ಹೊತ್ತ ಹರಕೆಯನ್ನ ತೀರಿಸದಿದ್ದಲ್ಲಿ ಸಂಕಷ್ಟ ಕಟ್ಟಿಟ್ಟ ಬುತ್ತಿ. ಹಾಗಾದ್ರೆ ಹೊತ್ತ...
- Advertisement -spot_img

Latest News

9 ತಿಂಗಳಿಂದ ನೋ ‘ಸ್ಯಾಲರಿ’ 40 ವೈದ್ಯರು ಕೆಲಸದಿಂದ ಔಟ್!

ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 40ಕ್ಕೂ ಹೆಚ್ಚು ವೈದ್ಯರನ್ನು ನೋಟಿಸ್ ನೀಡದೇ ಕೆಲಸದಿಂದ ವಜಾಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ,...
- Advertisement -spot_img