ನೆಲ್ಲಿಕಾಯಿ ಉತ್ತಮ ಮನೆ ಮದ್ದು ,ಆಯುರ್ವೇದ ಹೇಳುವ ಸೂಪರ್ಫುಡ್, ಆದರೆ ಗರ್ಭಾವಸ್ಥೆಯಲ್ಲಿ ಇದನ್ನು ಸೇವಿಸಬಹುದೇ? ಅಂತ ಕೆಲವರಿಗೆ ಪ್ರಶ್ನೆ ಇರುತ್ತೆ,ಹೌದು, ಆಯುರ್ವೇದ ವೈದ್ಯರ ಪ್ರಕಾರ ಗರ್ಭಾವಸ್ಥೆಯಲ್ಲಿ ಸೀಮಿತ ಪ್ರಮಾಣದಲ್ಲಿ ನೆಲ್ಲಿಕಾಯಿ ಸೇವಿಸುವುದು ತಾಯಿ ಮತ್ತು ಮಗುವಿಗೆ ತುಂಬಾ ಉಪಯುಕ್ತ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ದೇಹದಲ್ಲಿನ ರಕ್ತಹೀನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಲಬದ್ಧತೆ,...
ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಜಾಗರೂಕರಾಗಿರುವುದು ಬಹಳ ಮುಖ್ಯ. ಅದರಲ್ಲಿಯೂ ಸಾಧ್ಯವಾದಷ್ಟು ಆರೋಗ್ಯಕರ ಆಹಾರವನ್ನು(Food) ಸೇವಿಸಿ, ಇದು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಋತುವಿನಲ್ಲಿ, ಕಡಲೆಕಾಯಿ ಮತ್ತು ಬಾದಾಮಿಯಂತೆಯೇ ಪಿಸ್ತಾಗಳ ಸೇವನೆ ಕೂಡ ಬಹಳ ಪ್ರಯೋಜನಕಾರಿ. ಆದರೆ ಅನೇಕರಿಗೆ ಪಿಸ್ತಾ(Pista) ಇಷ್ಟವಾಗುವುದಿಲ್ಲ. ಅದರಲ್ಲಿಯೂ ಪಿಸ್ತಾ ತಿನ್ನುವುದರಿಂದ ತೂಕ...
ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜುವುದು ನಮ್ಮ ಪ್ರತಿದಿನದ ಅಭ್ಯಾಸ. ಆದರೆ ನಾವು ಬಳಸುವ ಟೂತ್ಪೇಸ್ಟ್ ಪ್ರಮಾಣ ಸರಿನಾ ಅಂತ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ,ಜಾಹೀರಾತುಗಳಲ್ಲಿ ಬ್ರಷ್ ಮೇಲೆ ಪೇಸ್ಟ್ ಅನ್ನು ತುಂಬಾ ಹಾಕುವುದನ್ನು ತೋರಿಸುತ್ತಾರೆ. ಆದರೆ ನಿಜವಾಗಿ ಅದು ಅಗತ್ಯವಿಲ್ಲ. ಹಲ್ಲು ಸ್ವಚ್ಛವಾಗೋದು ಪೇಸ್ಟ್ನ ಪ್ರಮಾಣದಿಂದ ಅಲ್ಲ – ನಾವು ಹೇಗೆ ಹಲ್ಲುಜ್ಜುತ್ತೇವೆ ಎಂಬುದರಿಂದ....
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 11698 ಹೊಸ ಕೊರೋನಾ ಪ್ರಕರಣಗಳು(New corona cases)ದಾಖಲಾಗಿದ್ದು, ಬೆಂಗಳೂರು(Bangalore) ಒಂದರಲ್ಲೇ 9221 ಪ್ರಕರಣಗಳು ಕಂಡು ಬಂದಿದೆ. ಕೊರೋನಾ ಪಾಸಿಟಿವ್ ರೇಟ್(Corona Positive Rate) ದರ 7.77% ನಷ್ಟಿದೆ. ಇನ್ನು 1148 ಜನರು ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 60148 ಕೊರೋನಾ ಪ್ರಕರಣಗಳು ಸಕ್ರಿಯವಾಗಿವೆ. ಇನ್ನು ಇಂದು ರಾಜ್ಯದಲ್ಲಿ ಕೊರೋನಾಗೆ ನಾಲ್ಕು...
ಕಾಲ ಬದಲಾಗುತ್ತಾ ಹೋಗುತ್ತಲೆ, ಸಂಬಂಧಗಳ ಸಮೀಕರಣವೂ ಹೇಗೆ ತಲೆಕೆಳಗಾಗುತ್ತದೆ ಎಂಬುದಕ್ಕೆ ಭಾರತ–ರಷ್ಯಾ ಸಂಬಂಧಗಳು ಹೊಸ ಉದಾಹರಣೆ. ಯಾವಾಗಲೊ ರಷ್ಯಾ ಭಗವದ್ಗೀತೆಯನ್ನು “ಉಗ್ರಗಾಮಿ ಸಾಹಿತ್ಯ” ಎಂದು ಲೇಬಲ್...