Health News : ಮಳೆಗಾಲ ಸ್ವಲ್ಪ ಖುಷಿ ನೀಡಿದರೂ ಅದರ ಹಿಂದೆ ಅನಾರೋಗ್ಯ ಕೂಡಾ ನಮ್ಮನ್ನು ಅರಸಿ ಬರುತ್ತೆ. ಮಳೆಗಾಲದಲ್ಲಿ ಹೆಚ್ಚಾಗಿ ಚರ್ಮ ರೋಗದ ಜೊತೆ ಬೆರಳಿನ ಊತಗಳು ಕಂಡು ಬರುತ್ತವೆ. ಹಾಗಂತ ಇದಕ್ಕೆ ಚಿಂತೆ ಮಾಡೋ ಅಗತ್ಯ ಇಲ್ಲ ಯಾಕೆಂದರೆ ಈ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು ಅದು ಏನು ಅಂತೀರಾ ಈ...
Health News : ಮಳೆಗಾಲ ಅಂದ್ರೆ ಅಲ್ಲಿ ಮೋಜು ಮಸ್ತಿ ಮನೋರಂಜನೆ ಇದ್ರೆ ಅದರ ಜೊತೆಗೆ ನಮ್ಮನ್ನು ಅರಸಿ ಬರುವುದೇ ಆರೋಗ್ಯದ ಸಮಸ್ಯೆ ಅದರಲ್ಲೂ ಅನೇಕ ಚರ್ಮದ ಸೋಂಕುಗಳಂತೂ ಬಿಟ್ಟೂ ಬಿಡದೆ ಕಾಡತ್ತೆ ಹಾಗಿದ್ರೆ ಮಳೆ ಜೊತೆ ಬರುವ ಸೋಂಕು ಯಾವುದು ಇದಕ್ಕೆ ಪರಿಹಾರ ಏನು ಹೇಳ್ತೀವಿ ಈ ಸ್ಟೋರಿಯಲ್ಲಿ.
ಮಳೆಗಾಲ ಎಲ್ಲರಿಗೂ ಅಚ್ಚುಮೆಚ್ಚಿನ ವಾತಾವರಣವಾದ್ರೂ...
Health Tips : ಅಮೃತ ಬಳ್ಳಿ ಅನಾದಿಕಾಲದಿಂದಲೂ ಬೆಳೆದು ಬಂದ ಮನೆಮದ್ದು. ನಾಟಿ ವೈದ್ಯರ ಮನೆ ಮದ್ದು ಕೂಡಾ ಹೌದು . ಈ ಅಮೃತ ಬಳ್ಳಿಯ ಪ್ರಯೋಜನ ಏನಾದ್ರು ನಿಮಗೆ ಗೊತ್ತಾದ್ರೆ ಖಂಡಿಹತವಾಗಿಯೂ ನೀವು ಈ ಹಸುರು ಮದ್ದಿನ ಮೊರೆ ನಹೋಗುವುದಂತು ಗ್ಯಾರಂಟಿ.
ಅಮೃತ ಬಳ್ಳಿಯ ರಸದ ವೈಜ್ಞಾನಿಕ ಹೆಸರು ಟಿನೊಸ್ಪೊರಾ ಕಾರ್ಡಿಪೋಲಿಯೇ ಎಂಬುವುದಾಗಿ ಕರೆಯುತ್ತಾರೆ. ...
ನಮಗೆ ನೈಸರ್ಗಿಕವಾಗಿ ಸಿಕ್ಕ ಕೆಲವು ವಸ್ತುಗಳು ಬರೀ ಆರೋಗ್ಯಕ್ಕಷ್ಟೇ, ಅಥವಾ ಬರೀ ಸೌಂದರ್ಯಕ್ಕಷ್ಟೇ ಬಳಕೆಯಾಗುತ್ತಿಲ್ಲ. ಇದರಿಂದ ಆರೋಗ್ಯ, ಸೌಂದರ್ಯ ಮತ್ತು ಕೂದಲಿನ ಸೌಂದರ್ಯವನ್ನ ಕೂಡ ಉತ್ತಮ ಮಾಡಿಕೊಳ್ಳಬಹುದು. ಹಾಗಾದ್ರೆ ಯಾವುದು ಆ ವಸ್ತು ಅಂತಾ ತಿಳಿಯೋಣ ಬನ್ನಿ..
ಆರೋಗ್ಯ, ಸೌಂದರ್ಯ ಮತ್ತು ಕೂದಲು ಚೆನ್ನಾಗಿರಲು ನಾವು ಬಳಸಬೇಕಾದ ಒಂದೇ ಒಂದು ವಸ್ತು ಅಂದ್ರೆ, ಆ್ಯಲೋವೆರಾ ಜೆಲ್....
ಹಲವರು ಬೆಳಗ್ಗಿನ ಜಾವದ ವಾಕಿಂಗ್ ಮಾಡೋಕ್ಕೆ ಇಷ್ಟಪಡ್ತಾರೆ. ಅದರಿಂದ ಅವರ ಆರೋಗ್ಯದಲ್ಲಿ ಉತ್ತಮ ಚೆಂಜಸ್ ಕೂಡಾ ಕಂಡು ಬಂದಿದೆ. ಆದ್ರೆ ಆಯುರ್ವೇದದ ಪ್ರಕಾರ, ಬೆಳಗ್ಗಿನ ಜಾವದ ವಾಕಿಂಗ್ ಉತ್ತಮವಲ್ಲ ಅಂತಾ ಹೇಳಲಾಗಿದೆ. ಹಾಗಾದ್ರೆ ಯಾಕೆ ಬೆಳಗ್ಗಿನ ಜಾವದ ವಾಕಿಂಗ್ ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಆಯುರ್ವೇದದ ಪ್ರಕಾರ, ಬೆಳಿಗ್ಗೆ ತಿಂಡಿಗೂ ಮುನ್ನ ನಾವು ಧ್ಯಾನ ಮಾಡಬೇಕು....
Special story
ಬೆಂಗಳೂರು(ಫೆ.28): ನಮ್ಮ ದೇಹಾರೋಗ್ಯವನ್ನು ಕಾಪಾಡಿಕೊಳ್ಳೋದು ಬಹಳ ಮುಖ್ಯ. ನಾವೇನು ತಿಂತೀವೋ ಅದ್ರಲ್ಲಿ ನಮ್ಮ ಜೀವನ ನಿಂತಿರುತ್ತೆ. ದೇಹಕ್ಕೆ ಬೇಕಾಗುವ ಪೋಷಕಾಂಶಯುಕ್ತ ಆಹಾರ ಸೇವಿಸೋದಂತೂ ಈಗಿನ ದಿನ ಬಹಳ ಇಂಪಾರ್ಟೆಂಟ್ ಆಗುತ್ತೆ, ಈಗಂತೂ ವಿಪರೀತ ಚಳಿ ಇಲ್ಲದಿದ್ರೂ, ಕೆಲವೊಬ್ಬರಿಗೆ ಆಗಾಗ ಕರೆಂಟ್ ಹೊಡೆಯೋ ಅನುಭವ ಆಗುತ್ತೆ..ಅಷ್ಟಕ್ಕೂ ಯಾಕೆ ಈ ರೀತಿಯ ಅನುಭವ ಆಗುತ್ತೆ
ನಮ್ಮಆರೋಗ್ಯದಲ್ಲಿ ಸ್ವಲ್ಪ...
special story
ಇತ್ತೀಚಿನ ದಿನಗಳಲ್ಲಿ ಆಧುನಿಕ ಯುಗದಿಂದಾಗಿ ಕೆಲಸದ ಒತ್ತಡ ಮತ್ತು ರಾಸಾಯನಿಕ ಆಹಾರ ಪದಾರ್ಥಗಳೀಳದಾಗಿ ಜನರು ಸಂಪಾದಿಸಿದ ದುಡ್ಡನ್ನೆಲ್ಲ ಆರೋಗ್ಯವನ್ನ ಕಾಪಾಡಿಕೊಳ್ಳಲು ಖರ್ಚು ಮಾಡುವ ಪರೀಸ್ಥಿತಿ ಎದುರಾದಿದೆ ಹಾಗಾಗಿ ಕೃಷಿಕರು ಜನರಿಗೆ ಒಳ್ಳೆಯ ಗುಣಮಟ್ಟದ ಆಹಾರ ಉತ್ಪನ್ನ ಒದಗಿಸಬೇಕು ಎನ್ನು ದೃಷ್ಟಿಯಿಂದ ಕೃಷಿಯಲ್ಲಿ ಹೊಸ ಹೊಸ ಆವಿಷ್ಕಾರ ಮಾಡುತಿದ್ದಾರೆ. ಬೆಲೆ ಜಾಸ್ತಿ ಇದ್ದರು ಪರವಾಗಿಲ್ಲ...
Health:
ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದು ಅತ್ಯಗತ್ಯ. ದೇಹವು ಎಲ್ಲಾ ರೀತಿಯ ಜೀವಸತ್ವಗಳು, ಪ್ರೋಟೀನ್ಗಳು ಮತ್ತು ಕಾರ್ಬೋಹೈಡ್ರೇಟ್ಗಳನ್ನು ಸಾಕಷ್ಟು ಪಡೆದರೆ, ನಾವು ನಮ್ಮ ಆರೋಗ್ಯವನ್ನು ಅಪೌಷ್ಟಿಕತೆಯಿಂದ ರಕ್ಷಿಸಿಕೊಳ್ಳಬಹುದು. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಅಪೌಷ್ಟಿಕತೆಯು ನಮ್ಮ ಅನೇಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಪೌಷ್ಟಿಕಾಂಶಗಳಲ್ಲಿ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು...
Health:
ಡ್ರಾಗನ್ ಹಣ್ಣು ಕಮಲದ ಹೂವಿನಂತೆ ಕಾಣುತ್ತದೆ. ಆದರೆ ತಿನ್ನಲು ತುಂಬಾ ರುಚಿ. ಇದು ಮಾರುಕಟ್ಟೆಯಲ್ಲಿ ಸಾಮಾನ್ಯ ಹಣ್ಣುಗಳಿಗಿಂತ ಸ್ವಲ್ಪ ಹೆಚ್ಚು ವೆಚ್ಚವಾಗುತ್ತದೆ. ಇದರ ವೈಜ್ಞಾನಿಕ ಹೆಸರು ಹೈಲೋಸೆರಸ್ ಉಂಡಸ್. ಇದನ್ನು ಭಾರತದಲ್ಲಿ 'ಕಮಲ' ಎಂದೂ ಕರೆಯುತ್ತಾರೆ. ಇದನ್ನು ಮುಖ್ಯವಾಗಿ ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ಉತ್ಪಾದಿಸಲಾಗುತ್ತದೆ. ಈಗ ಡ್ರ್ಯಾಗನ್ ಫ್ರೂಟ್ ಕೂಡ ಭಾರತಕ್ಕೆ ಆಮದಾಗುತ್ತಿದೆ.
1. ಮಧುಮೇಹದಲ್ಲಿ...
Health:
ಸಾಮಾನ್ಯವಾಗಿ ರಸ್ಕ್ ಗಳನ್ನು ಗೋಧಿ ಮತ್ತು ಸೆಮೋಲಿಗಳಿಂದ ತಯಾರಿಸಲಾಗುತ್ತದೆ. ಇದು ಕ್ಯಾಲೋರಿಗಳಲ್ಲಿ ಕಡಿಮೆ ಮತ್ತು ಗ್ಲೈಸೆಮಿಕ್ ಇಂಡೆಕ್ಸ್ನಲ್ಲಿ ಕಡಿಮೆಯಾಗಿದೆ. ಹಾಗಾಗಿ ಶುಗರ್ ರೋಗಿಗಳೂ ಇದನ್ನು ತಿನ್ನಬಹುದು ಎಂದು ಭಾವಿಸಲಾಗಿದೆ. ಆದರೆ ಇದರಲ್ಲಿ ಸತ್ಯವೆಷ್ಟು ಎಂದು ತಿಳಿದುಕೊಳ್ಳೋಣ .
ಬ್ರೆಡ್ನೊಂದಿಗೆ ರಸ್ಕ್
ಬ್ರೆಡ್ನೊಂದಿಗೆ ರಸ್ಕ್ ಮಾಡಲಾಗುತ್ತದೆ ಬ್ರೆಡ್ ಅನ್ನು ನಿರ್ಜಲೀಕರಣ ಮಾಡುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಗರಿಗರಿಯಾಗಿ ತಿನ್ನಲು...