Wednesday, April 22, 2026

#healthcare

ಗರ್ಭಕಂಠ ಕ್ಯಾನ್ಸರ್‌ ತಡೆಗಟ್ಟಲು ಲಸಿಕೆ

ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗಿರುವ ಎಚ್‌ಪಿವಿ ವಿರುದ್ಧ ಹೋರಾಡಲು ಲಸಿಕೆ ಕಂಡುಹಿಡಿಯಲಾಗಿದೆ. ಇದನ್ನು ಮುಂಚಿತವಾಗಿಯೇ ನೀಡಿದ್ರೆ ಭವಿಷ್ಯದಲ್ಲಿಈ ಕಾಯಿಲೆ ಬಾರದಂತೆ ತಡೆಗಟ್ಟಬಹುದಾಗಿದೆ. ಹೀಗಾಗಿ ಆರೋಗ್ಯ ಇಲಾಖೆಯು ಮೈಸೂರು ಜಿಲ್ಲೆಯ 9ರಿಂದ 14 ವರ್ಷದ, ಸುಮಾರು 27 ಸಾವಿರ ಹೆಣ್ಣು ಮಕ್ಕಳಿಗೆ ಚುಚ್ಚುಮದ್ದು ನೀಡಲು ಸಿದ್ಧತೆ ಮಾಡಿಕೊಂಡಿದೆ. ಮೈಸೂರಿನಲ್ಲಿ 8ನೇ ತರಗತಿಯಿಂದ 10ನೇ ತರಗತಿಯವರೆಗೆ, ಒಟ್ಟು 27...

ಚಳಿಗಾಲದ ಶೀತದ ಹವಾಮಾನಕ್ಕೆ ಹಾಟ್ ಡ್ರಿಂಕ್ಸ್ ಲಿಸ್ಟ್ !

ಚಳಿಗಾಲದಲ್ಲಿ ವಾತಾವರಣ ತಂಪಾಗಿರುವುದರಿಂದ ದೇಹವನ್ನು ಬೆಚ್ಚಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ದೇಹದ ಉಷ್ಣತೆ ಕಡಿಮೆಯಾದರೆ ರೋಗ ನಿರೋಧಕ ಶಕ್ತಿಯೂ ಕುಸಿದು, ಶೀತ, ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ಬೇಗ ತಗುಲುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಬೆಚ್ಚಗಿನ ಪಾನೀಯಗಳು ದೇಹಕ್ಕೆ ಒಳಗಿನ ಶೀತವನ್ನು ತಡೆಯಲು ಸಹಾಯ ಮಾಡುತ್ತವೆ. ಶುಂಠಿ ಮತ್ತು ಅರಿಶಿನ ಚಹಾ ಚಳಿಗಾಲದ ಉತ್ತಮ ಆಯ್ಕೆ. ಶುಂಠಿಯ...

ಪೇರಳೆ ನಿಸರ್ಗದ ನ್ಯೂಟ್ರಿಷನ್ ಪ್ಯಾಕ್ ! ಒಂದು ಪೇರಳೆ – ನೂರು ಲಾಭ

ಸೀಬೆ ಅಥವಾ ಪೇರಳೆ ಹಣ್ಣಿನಲ್ಲಿ ಪೌಷ್ಟಿಕಾಂಶದ ಪ್ರಮಾಣ ತುಂಬಾ ಹೆಚ್ಚಾಗಿರುವುದರಿಂದ, ಇದನ್ನು ನಿಯಮಿತವಾಗಿ ಆದರೆ ಮಿತವಾಗಿ ಸೇವನೆ ಮಾಡುವುದರಿಂದ ಗರ್ಭಿಣಿಯರಿಗೆ ಅನೇಕ ಆರೋಗ್ಯಕರ ಪ್ರಯೋಜನಗಳು ದೊರೆಯುತ್ತವೆ. ವಿಟಮಿನ್ ಸಿ ಹಾಗೂ ಶಕ್ತಿವರ್ಧಕ ಆಂಟಿ ಆಕ್ಸಿಡೆಂಟ್‌ಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ದೊಡ್ಡ ಪಾತ್ರವಹಿಸುತ್ತವೆ. ಕಿತ್ತಳೆ ಹಣ್ಣಿಗಿಂತಲೂ ಅಧಿಕ ವಿಟಮಿನ್ ಸಿ ಪೇರಳೆಯಲ್ಲಿ ದೊರೆಯುವುದರಿಂದ, ಚಳಿಗಾಲದಲ್ಲಿ ಇದನ್ನು...

ದಿನವಿಡೀ ಕುಳಿತು ಕೆಲಸ ಮಾಡಿದ್ರೆ ಧೂಮಪಾನಕ್ಕೆ ಸಮ !

ನೀವು ದಿನವಿಡೀ ಕುಳಿತು ಕೆಲಸ ಮಾಡ್ತೀರಾ? ಆರೋಗ್ಯ ಕಾಪಾಡಿಕೊಳ್ಳಲು ಸಂಜೆ ಅಥವಾ ಬೆಳಿಗ್ಗೆ 10,000 ಹೆಜ್ಜೆ ನಡೆಯುತ್ತೀರಾ? ಹಾಗಿದ್ರೆ ಒಂದಷ್ಟು ಜಾಗ್ರತೆ, ವೈದ್ಯರ ಪ್ರಕಾರ, ದಿನವಿಡೀ ಒಂದೇ ಕಡೆ ಕುಳಿತುಕೊಂಡು ನಂತರ ಸಾವಿರ ಸಾವಿರ ಹೆಜ್ಜೆ ನಡೆದರೂ ಅದರ ಫಲ ಶೂನ್ಯ. ಬೆಳಿಗ್ಗೆ 9 ರಿಂದ ಸಂಜೆ 7ರವರೆಗೂ ಚಲನೆಯೇ ಇಲ್ಲದಿದ್ದರೆ, ನಂತರ ಮಾಡಿದ...

ತಾಯಿಯ ಹಾಲಲ್ಲೂ ವಿಷ :ಎದೆಹಾಲು ಸುರಕ್ಷಿತವೇ?

ಇದಾಗಲೇ ನಿಮ್ಮೆಲ್ಲರಿಗೂ ಗೊತ್ತಾಗಿರುತ್ತೆ, ಮಕ್ಕಳ ಪಾಲಿಗೆ ಅಮೃತವಾಗಿರುವಂತ ತಾಯಿಯ ಎದೆ ಹಾಲು ವಿಷವಾಗ್ತಿದೆ ಅನ್ನೋವಂತದ್ದು, ಇದೊಂದು ಅಘಾತಕಾರಿ ಸತ್ಯ ಅಂತಲೇ ಹೇಳಬಹುದು, ಜಗತ್ತಲ್ಲಿ ಯಾವುದರಲ್ಲಿ ವಿಷ ಇಲ್ಲ ಹೇಳಿ, ನಾವ್ ಉಸಿರಾಡೋ ಗಾಳಿಯಿಂದ ಹಿಡಿದು ತಿನ್ನೋ ಆಹಾರದಲ್ಲೂ ರಾಸಾಯನಿಕಗಳು ಇದ್ದೆ ಇರುತವೆ ಆದ್ರೆ, ತಾಯಿಯ ಎದೆ ಹಾಲಲ್ಲೂ ಇದೇ ಕತೆ ಅಂದ್ರೆ ನಿಜಕ್ಕೂ ಅಚ್ಚರಿ,...

ಗರ್ಭಾವಸ್ಥೆಯಲ್ಲಿ ನೆಲ್ಲಿಕಾಯಿ ತಿನ್ನುವುದು ಸೂಕ್ತವೇ ?

ನೆಲ್ಲಿಕಾಯಿ ಉತ್ತಮ ಮನೆ ಮದ್ದು ,ಆಯುರ್ವೇದ ಹೇಳುವ ಸೂಪರ್‌ಫುಡ್, ಆದರೆ ಗರ್ಭಾವಸ್ಥೆಯಲ್ಲಿ ಇದನ್ನು ಸೇವಿಸಬಹುದೇ? ಅಂತ ಕೆಲವರಿಗೆ ಪ್ರಶ್ನೆ ಇರುತ್ತೆ,ಹೌದು, ಆಯುರ್ವೇದ ವೈದ್ಯರ ಪ್ರಕಾರ ಗರ್ಭಾವಸ್ಥೆಯಲ್ಲಿ ಸೀಮಿತ ಪ್ರಮಾಣದಲ್ಲಿ ನೆಲ್ಲಿಕಾಯಿ ಸೇವಿಸುವುದು ತಾಯಿ ಮತ್ತು ಮಗುವಿಗೆ ತುಂಬಾ ಉಪಯುಕ್ತ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ದೇಹದಲ್ಲಿನ ರಕ್ತಹೀನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಲಬದ್ಧತೆ,...

ಕಾರಣವಿಲ್ಲದೆ ಬೇಸರವಾಗ್ತಿದ್ಯಾ? ಈ ವಿಟಮಿನ್ ಕೊರತೆ ಇದೆ !

ನಿಮಗೂ ಆಗಾಗ ಕಾರಣವಿಲ್ಲದೆ ಬೇಸರ, ಚಡಪಡಿಕೆ, ಕೋಪ ಅಥವಾ ಹತಾಶೆಯ ಭಾವನೆ ಬರುತ್ತಾ? ಕೆಲಸ ಮಾಡ್ತಾ ಇದ್ದರೂ concentration ಹೋಗುತ್ತಾ? ಇದೊಂದು ಸಾಮಾನ್ಯ ವಿಷಯ ಅಂತಾ ಹಲವರು ನಿರ್ಲಕ್ಷ್ಯ ಮಾಡ್ತಾರೆ. ಆದರೆ ಇದು ಸಾಮಾನ್ಯ ಅಲ್ಲ. ಇದರ ಹಿಂದೆ ಒಂದು ಪ್ರಮುಖ ಕಾರಣ ಇರಬಹುದು – ವಿಟಮಿನ್ B12 ಕೊರತೆ. ಹೌದು. ಈ ಒಂದು...

ದಿನಕ್ಕೆ ಎಷ್ಟು ಪಿಸ್ತಾ ತಿನ್ನ್ಬೇಕು? ಯಾರಿಗೆ ಹೆಚ್ಚು ಪ್ರಯೋಜಕ ?

ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಜಾಗರೂಕರಾಗಿರುವುದು ಬಹಳ ಮುಖ್ಯ. ಅದರಲ್ಲಿಯೂ ಸಾಧ್ಯವಾದಷ್ಟು ಆರೋಗ್ಯಕರ ಆಹಾರವನ್ನು(Food) ಸೇವಿಸಿ, ಇದು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಋತುವಿನಲ್ಲಿ, ಕಡಲೆಕಾಯಿ ಮತ್ತು ಬಾದಾಮಿಯಂತೆಯೇ ಪಿಸ್ತಾಗಳ ಸೇವನೆ ಕೂಡ ಬಹಳ ಪ್ರಯೋಜನಕಾರಿ. ಆದರೆ ಅನೇಕರಿಗೆ ಪಿಸ್ತಾ(Pista) ಇಷ್ಟವಾಗುವುದಿಲ್ಲ. ಅದರಲ್ಲಿಯೂ ಪಿಸ್ತಾ ತಿನ್ನುವುದರಿಂದ ತೂಕ...

ಟೂತ್‌ಪೇಸ್ಟ್ ಜಾಸ್ತಿ ಹಾಕ್ಬೇಡಿ : ವಯಸ್ಸಿಗೆ ತಕ್ಕಂತೆ ಬಳಸಿ !

ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜುವುದು ನಮ್ಮ ಪ್ರತಿದಿನದ ಅಭ್ಯಾಸ. ಆದರೆ ನಾವು ಬಳಸುವ ಟೂತ್‌ಪೇಸ್ಟ್ ಪ್ರಮಾಣ ಸರಿನಾ ಅಂತ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ,ಜಾಹೀರಾತುಗಳಲ್ಲಿ ಬ್ರಷ್ ಮೇಲೆ ಪೇಸ್ಟ್‌ ಅನ್ನು ತುಂಬಾ ಹಾಕುವುದನ್ನು ತೋರಿಸುತ್ತಾರೆ. ಆದರೆ ನಿಜವಾಗಿ ಅದು ಅಗತ್ಯವಿಲ್ಲ. ಹಲ್ಲು ಸ್ವಚ್ಛವಾಗೋದು ಪೇಸ್ಟ್‌ನ ಪ್ರಮಾಣದಿಂದ ಅಲ್ಲ – ನಾವು ಹೇಗೆ ಹಲ್ಲುಜ್ಜುತ್ತೇವೆ ಎಂಬುದರಿಂದ....

‘ಬೇಬಿ ಬ್ಲೂಸ್’ಎಂದರೇನು, ಸಮಸ್ಯೆಗೆ ಪರಿಹಾರವೇನು ?

ಮನೆಯಲ್ಲಿ ಹೊಸ ಮಗು ಬಂದಾಗ ಎಲ್ಲರೂ ಖುಷಿಯಿಂದ ಸಂಭ್ರಮಿಸುತ್ತಾರೆ. ಆದರೆ ಆ ಸಂತೋಷದ ನಡುವೆ ಬಾಣಂತಿಯ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚು ಜನರು ಗಮನ ಹರಿಸುತ್ತಿಲ್ಲ. ಹೆರಿಗೆಯ ನಂತರ ಶೇ.85ರಷ್ಟು ಮಹಿಳೆಯರು ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಾರೆ. ಇದನ್ನು ವೈದ್ಯಕೀಯವಾಗಿ “ಪೋಸ್ಟ್‌ಪಾರ್ಟಮ್ ಡಿಪ್ರೆಷನ್” ಅಥವಾ “ಬೇಬಿ ಬ್ಲೂಸ್” ಎಂದು ಕರೆಯುತ್ತಾರೆ. ಹೆರಿಗೆಯ ನಂತರ ಮಹಿಳೆಯ ದೇಹ ಮತ್ತು...
- Advertisement -spot_img

Latest News

Sirsi News: ಕೆರೆಬೇಟೆಯಲ್ಲಿ ಬೃಹತ್ ಮೀನು ಹಿಡಿದು ಸಂಭ್ರಮಿಸಿದ ಯುವಕರು..

Sirsi News: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗುಡ್ನಾಪೂರ ಗ್ರಾಮ ಪಂಚಾಯಿತಿಯ ಮಧುರವಳ್ಳಿ-ಹಾಡಲಗಿ ಗ್ರಾಮದ ದೊಡ್ಡಕೆರೆಯಲ್ಲಿ ಕೆರೆಬೇಟೆಯು ಬುಧವಾರ ಸಂಭ್ರಮದಿಂದ ನಡೆಯಿತು. ಮಧುರವಳ್ಳಿ ಗ್ರಾಮದ ಶ್ರೀ...
- Advertisement -spot_img