ನೆಲ್ಲಿಕಾಯಿ ಉತ್ತಮ ಮನೆ ಮದ್ದು ,ಆಯುರ್ವೇದ ಹೇಳುವ ಸೂಪರ್ಫುಡ್, ಆದರೆ ಗರ್ಭಾವಸ್ಥೆಯಲ್ಲಿ ಇದನ್ನು ಸೇವಿಸಬಹುದೇ? ಅಂತ ಕೆಲವರಿಗೆ ಪ್ರಶ್ನೆ ಇರುತ್ತೆ,ಹೌದು, ಆಯುರ್ವೇದ ವೈದ್ಯರ ಪ್ರಕಾರ ಗರ್ಭಾವಸ್ಥೆಯಲ್ಲಿ ಸೀಮಿತ ಪ್ರಮಾಣದಲ್ಲಿ ನೆಲ್ಲಿಕಾಯಿ ಸೇವಿಸುವುದು ತಾಯಿ ಮತ್ತು ಮಗುವಿಗೆ ತುಂಬಾ ಉಪಯುಕ್ತ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ದೇಹದಲ್ಲಿನ ರಕ್ತಹೀನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಲಬದ್ಧತೆ,...
ನಿಮಗೂ ಆಗಾಗ ಕಾರಣವಿಲ್ಲದೆ ಬೇಸರ, ಚಡಪಡಿಕೆ, ಕೋಪ ಅಥವಾ ಹತಾಶೆಯ ಭಾವನೆ ಬರುತ್ತಾ? ಕೆಲಸ ಮಾಡ್ತಾ ಇದ್ದರೂ concentration ಹೋಗುತ್ತಾ? ಇದೊಂದು ಸಾಮಾನ್ಯ ವಿಷಯ ಅಂತಾ ಹಲವರು ನಿರ್ಲಕ್ಷ್ಯ ಮಾಡ್ತಾರೆ. ಆದರೆ ಇದು ಸಾಮಾನ್ಯ ಅಲ್ಲ. ಇದರ ಹಿಂದೆ ಒಂದು ಪ್ರಮುಖ ಕಾರಣ ಇರಬಹುದು – ವಿಟಮಿನ್ B12 ಕೊರತೆ. ಹೌದು. ಈ ಒಂದು...
ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಜಾಗರೂಕರಾಗಿರುವುದು ಬಹಳ ಮುಖ್ಯ. ಅದರಲ್ಲಿಯೂ ಸಾಧ್ಯವಾದಷ್ಟು ಆರೋಗ್ಯಕರ ಆಹಾರವನ್ನು(Food) ಸೇವಿಸಿ, ಇದು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಋತುವಿನಲ್ಲಿ, ಕಡಲೆಕಾಯಿ ಮತ್ತು ಬಾದಾಮಿಯಂತೆಯೇ ಪಿಸ್ತಾಗಳ ಸೇವನೆ ಕೂಡ ಬಹಳ ಪ್ರಯೋಜನಕಾರಿ. ಆದರೆ ಅನೇಕರಿಗೆ ಪಿಸ್ತಾ(Pista) ಇಷ್ಟವಾಗುವುದಿಲ್ಲ. ಅದರಲ್ಲಿಯೂ ಪಿಸ್ತಾ ತಿನ್ನುವುದರಿಂದ ತೂಕ...
ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜುವುದು ನಮ್ಮ ಪ್ರತಿದಿನದ ಅಭ್ಯಾಸ. ಆದರೆ ನಾವು ಬಳಸುವ ಟೂತ್ಪೇಸ್ಟ್ ಪ್ರಮಾಣ ಸರಿನಾ ಅಂತ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ,ಜಾಹೀರಾತುಗಳಲ್ಲಿ ಬ್ರಷ್ ಮೇಲೆ ಪೇಸ್ಟ್ ಅನ್ನು ತುಂಬಾ ಹಾಕುವುದನ್ನು ತೋರಿಸುತ್ತಾರೆ. ಆದರೆ ನಿಜವಾಗಿ ಅದು ಅಗತ್ಯವಿಲ್ಲ. ಹಲ್ಲು ಸ್ವಚ್ಛವಾಗೋದು ಪೇಸ್ಟ್ನ ಪ್ರಮಾಣದಿಂದ ಅಲ್ಲ – ನಾವು ಹೇಗೆ ಹಲ್ಲುಜ್ಜುತ್ತೇವೆ ಎಂಬುದರಿಂದ....
ಮನೆಯಲ್ಲಿ ಹೊಸ ಮಗು ಬಂದಾಗ ಎಲ್ಲರೂ ಖುಷಿಯಿಂದ ಸಂಭ್ರಮಿಸುತ್ತಾರೆ. ಆದರೆ ಆ ಸಂತೋಷದ ನಡುವೆ ಬಾಣಂತಿಯ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚು ಜನರು ಗಮನ ಹರಿಸುತ್ತಿಲ್ಲ. ಹೆರಿಗೆಯ ನಂತರ ಶೇ.85ರಷ್ಟು ಮಹಿಳೆಯರು ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಾರೆ. ಇದನ್ನು ವೈದ್ಯಕೀಯವಾಗಿ “ಪೋಸ್ಟ್ಪಾರ್ಟಮ್ ಡಿಪ್ರೆಷನ್” ಅಥವಾ “ಬೇಬಿ ಬ್ಲೂಸ್” ಎಂದು ಕರೆಯುತ್ತಾರೆ.
ಹೆರಿಗೆಯ ನಂತರ ಮಹಿಳೆಯ ದೇಹ ಮತ್ತು...
Health News : ಮಳೆಗಾಲ ಸ್ವಲ್ಪ ಖುಷಿ ನೀಡಿದರೂ ಅದರ ಹಿಂದೆ ಅನಾರೋಗ್ಯ ಕೂಡಾ ನಮ್ಮನ್ನು ಅರಸಿ ಬರುತ್ತೆ. ಮಳೆಗಾಲದಲ್ಲಿ ಹೆಚ್ಚಾಗಿ ಚರ್ಮ ರೋಗದ ಜೊತೆ ಬೆರಳಿನ ಊತಗಳು ಕಂಡು ಬರುತ್ತವೆ. ಹಾಗಂತ ಇದಕ್ಕೆ ಚಿಂತೆ ಮಾಡೋ ಅಗತ್ಯ ಇಲ್ಲ ಯಾಕೆಂದರೆ ಈ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು ಅದು ಏನು ಅಂತೀರಾ ಈ...
Health Tips: ನುಗ್ಗೆಕಾಯಿ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಉತ್ತಮ ಆಹಾರ. ನುಗ್ಗೆ ಕಾಯಿ ಜೊತೆಗೆ ನುಗ್ಗೆ ಕಾಯಿ ಬೀಜದ ಪ್ರಯೋಜನ ಕೇಳಿದ್ರೆ ಖಂಡಿತ ಅಚ್ಚರಿ ಎನಿಸಬಹುದು…ಹಾಗಿದ್ರೆ ಆ ಆರೋಗ್ಯಕರ ಪ್ರಯೋಜನಗಳು ಏನು ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್….
ನುಗ್ಗೆಕಾಯಿ ಸಾಮಾನ್ಯವಾಗಿ ಹಳ್ಳಿ ಕಡೆಗಳಲ್ಲಿ ಮನೆ ಹಿತ್ತಿಲಿನಲ್ಲೇ ಸಿಗುವಂತಹ ಔಷಧೀಯ ಗುಣವಿರುವ ಗಿಡ. ನುಗ್ಗೆ ಕಾಯಿ ಬಗ್ಗೆ...
Political News: ಜೆಡಿಎಸ್ ನಾಯಕ ನಿಖಿಲ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಜೆಡಿಎಸ್ ಕುರಿತು ಸಿಂಗಲ್ ಡಿಜಿಟ್ ನಲ್ಲಿದೆ, ಸ್ವಲ್ಪ ದಿನದಲ್ಲೇ ಅದೂ ಮಾಯವಾಗಲಿದೆ...