Sunday, November 16, 2025

heggodu

ಜೂನ್ 11ರಿಂದ ನೀನಾಸಮ್ ನಾಟಕೋತ್ಸವ.!

https://www.youtube.com/watch?v=vU3R9ilpw5A ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಜೂನ್ 11ರಿಂದ ಜೂನ್15 ರ ವರೆಗೆ ನೀನಾಸಮ್ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಸಂಜೆ 7ರಿಂದ ಪ್ರದರ್ಶನ ನಡೆಯಲಿದ್ದು, ಉಚಿತ ಪ್ರವೇಶ ಜೂನ್ 11ರಂದು ಕೆ‌.ವಿ ಅಕ್ಷರ ನಿರ್ದೇಶನದಲ್ಲಿ ಕಡುಗಲಿಯ ನಿಡುಗಾಥೆ, 12ರಂದು ಸಂಸ ರಚನೆಯ ಬಿರುದಂತೆಂಬರ ಗಂಡ ಮಂಜು ಕೊಗಡು ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಜೂನ್ 13...
- Advertisement -spot_img

Latest News

ಕೃಷ್ಣಮೃಗಗಳ ರಹಸ್ಯ ಸಾವು, ಇದು ರೋಗವೋ? ನಿರ್ಲಕ್ಷ್ಯವೋ?

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಸರಣಿ ಮುಂದುವರಿಯುತ್ತಿದ್ದು, ಮೃತ ಮೃಗಗಳ ಸಂಖ್ಯೆ ಈಗ 29ಕ್ಕೆ ಏರಿದೆ. ಇಂದು ಮತ್ತೊಂದು ಕೃಷ್ಣಮೃಗ ಮೃತಪಟ್ಟಿದ್ದು, ಸಾವಿನ...
- Advertisement -spot_img