Friday, December 26, 2025

hindi movies

ಇವನೂ ಒಬ್ಬ ನಟನಾ ಅಂದವರಿಗೆ, ತಮ್ಮ ನಟನೆ ಮೂಲಕವೇ ತಿರುಗೇಟು ನೀಡಿದ ಪ್ರಮೋದ್..

https://youtu.be/hrR_JNico1s ನಟ ಪ್ರಮೋದ್ ಶೆಟ್ಟಿ ಸದ್ಯ ಸಖತ್ ಬ್ಯುಸಿಯಾಗಿರುವ ನಟ. ವಿಲನ್ ಪಾತ್ರ, ಕಾಮಿಡಿಯನ್ ಪಾತ್ರ, ಪೊಲೀಸ್ ಪಾತ್ರ, ರಾಜಕೀಯ ವ್ಯಕ್ತಿಯ ಪಾತ್ರ ಸೇರಿ ಎಲ್ಲಾ ಪಾತ್ರಗಳಿಗೂ ಒಗ್ಗುವ ವ್ಯಕ್ತಿತ್ವ ಹೊಂದಿರುವ ಪ್ರಮೋದ್, ತೂತು ಮಡಿಕೆ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಸಿನಿಮಾದ ಬಗ್ಗೆ ಪ್ರಮೋದ್ ಇಂದು ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ತೂತು ಮಡಿಕೆ ಸಿನಿಮಾದಲ್ಲಿ ಪ್ರಮೋದ್ ರಾಜಕಾರಣಿಯ...

ನಕ್ಷತ್ರಳ ಹಿಡನ್ ಟ್ಯಾಲೆಂಟ್ ಏನ್ ಗೊತ್ತಾ..?

https://youtu.be/qLYynYZMphQ ಲಕ್ಷಣ ಸಿರಿಯಲ್ ನಟಿ ವಿಜಯ ಲಕ್ಷ್ಮೀ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನೀವು ಯಾವ ಸಮಯದಲ್ಲಿ ಸ್ಟಕ್ ಆಗಲು ಬಯಸುತ್ತೀರಿ..? ಕಳೆದ ವರ್ಷ ನನ್ನ ಬರ್ತ್‌ಡೇ ಆಯ್ತು. ಈಗ ಮುಂದಕ್ಕೆ ಹೋಗ್ತಾ ಇದ್ದೀನಲ್ಲಾ, ಏಜ್ ಆಗ್ತಾ ಇದೆಯಲ್ಲ ಅಂತಾ ಬೇಜಾರಾಯ್ತು, ಆ ಬರ್ತ್‌ಡೇಗೆ ನಾನು ಸ್ಟಕ್ ಆಗ್ಬೇಕು ಅಂತಾ ಅನ್ಸ್ತಿದೆ. ನಿಮಗೆ ನಿಕ್ ನೇಮ್ಸ್...

‘ನಿಮ್ಮ ಸ್ಕಿನ್ ಕಲರ್ ಕಪ್ಪಗಿದ್ರೆ ಆ ಬಗ್ಗೆ ಹೆಮ್ಮೆ ಪಡಿ’

https://youtu.be/WQftq5MnJqw ಲಕ್ಷಣ ಸಿರಿಯಲ್ ನಟಿ ವಿಜಯ ಲಕ್ಷ್ಮೀ ತಮ್ಮ ಸ್ಕಿನ್ ಕಲರ್ ಬಗ್ಗೆ ಮಾತನಾಡಿದ್ದು, ನಿಮಗೆ ಯಾವ ಕಲರ್ ಇದೆಯೋ, ಅದರ ಬಗ್ಗೆ ಖುಷಿ ಪಡಿ. ನಿಮ್ಮ ಸ್ಕಿನ್ ಕಲರ್ ಕಪ್ಪಗಿದ್ರೆ, ಆ ಬಗ್ಗೆ ಹೆಮ್ಮೆ ಪಡಿ ಎಂದು ಹೇಳಿದ್ದಾರೆ. ನಾವು ಯಾವಾಗ ಆ ಬಗ್ಗೆ ಹೆದರಿಕೆ, ಚಳಿ ಬಿಟ್ಟು ಹೊರಬಂದು ನಟಿಸೋಕ್ಕೆ ಶುರು ಮಾಡುತ್ತೋವೋ, ಆಗ...

ಚಾರ್ಲಿ ಸಿನಿಮಾದಲ್ಲಿ ಪ್ರಮೋದದ್ ಶೆಟ್ಟಿ ನಟಿಸದಿರಲು ಕಾರಣವೇನು..?

https://youtu.be/GzlhT_3cRi4 ನಟ ಪ್ರಮೋದ್ ಶೆಟ್ಟಿ ತಮ್ಮ ಕುಟುಂಬದ ಬಗ್ಗೆ, ತಾವು ಚಿತ್ರರಂಗಕ್ಕೆ ಬಂದ ಬಗ್ಗೆ ಸೇರಿ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇಂದು ತಾವು ಯಾಕೆ ಚಾರ್ಲಿ ಸಿನಿಮಾದಲ್ಲಿ ನಟಿಸಿಲ್ಲ. ಮತ್ತು ರಿಚರ್ಡ್ ಆ್ಯಂಟನಿ ಸಿನಿಮಾದಲ್ಲಿ ಪಾತ್ರ ಮಾಡೋಕ್ಕೆ, ರಕ್ಷಿತ್ ಮತ್ತು ಪ್ರಮೋದ್ ಮಾಡುತ್ತಿರುವ ಕಸರತ್ತೇನು ಅನ್ನೋ ಬಗ್ಗೆಯೂ ಮಾತನಾಡಿದ್ದಾರೆ. ಚಾರ್ಲಿ ಸಿನಿಮಾದ ಕಥೆ ಹೇಳುವಾಗಲೇ...

‘ಯೋಚಿಸಿ ಹಣ ಖರ್ಚು ಮಾಡುವುದನ್ನ ಕಲಿತಿದ್ದೇನೆ, ತಾಳ್ಮೆ ಕಲಿತಿದ್ದೇನೆ’

https://youtu.be/S3sf0xW3pEk ಲಕ್ಷಣ ಸಿರಿಯಲ್ ನಟಿಯಾಗಿರುವ ವಿಜಯ ಲಕ್ಷ್ಮೀ, ನಕ್ಷತ್ರ ಅನ್ನೋ ಪಾತ್ರ ಮಾಡಿ, ಎಲ್ಲರ ಮನೆ ಮಾತಾಗಿದ್ದಾರೆ. ಇಂದು ವಿಜಯ ಲಕ್ಷ್ಮೀ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಮ್ಮ ಸಿನಿನ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ಲಕ್ಷಣ ಸಿರಿಯಲ್‌ನಲ್ಲಿ ನಟಿಸೋಕ್ಕೆ ಮುನ್ನ ಮತ್ತು ಈಗ ವಿಜಯ ಲಕ್ಷ್ಮೀ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಮೊದಲು ನನ್ನನ್ನು ಯಾರೂ ಗುರುತಿಸುತ್ತಿರಲಿಲ್ಲ. ಈಗ ಎಲ್ಲರೂ...

‘7ನೇ ಕ್ಲಾಸ್ ಹುಡುಗ ನನಗೆ ಪ್ರಪೋಸ್ ಮಾಡಿದ್ದ’

https://youtu.be/TsJ04z5PxD8 ನಟಿ ಪಾಯಲ್ ಚಂಗಪ್ಪ, ತಮ್ಮ ಸಿನಿ ಜರ್ನಿ ಬಗ್ಗೆ, ಅಮೃತಾಂಜನ್ ಸಿನಿಮಾ ಬಗ್ಗೆ, ತಾವು ಸಿನಿಮಾ ಇಂಡಸ್ಟ್ರಿಗೆ ಬಂದ ಬಗ್ಗೆ, ತಮಗೆ ಮದುವೆಯಾಗುವ ಹುಡುಗನಲ್ಲಿರಬೇಕಾದ ಗುಣಗಳ ಬಗ್ಗೆ ಮಾತನಾಡಿದ್ದಾರೆ. ಇಷ್ಟೇ ಅಲ್ಲದೇ, ಪಾಯಲ್‌ಗೆ ಎಷ್ಟು ಜನ ಪ್ರಪೋಸ್ ಮಾಡಿದ್ದಾರೆ. ಅವರಿ ಹಿಂದೆ ಎಷ್ಟು ಹುಡುಗರು ಬಿದ್ದಿದ್ದಾರೆ ಅನ್ನೋ ಬಗ್ಗೆಯೂ ಪಾಯಲ್ ಸಿಕ್ರೇಟ್ ರಿವೀಲ್ ಮಾಡಿದ್ದಾರೆ. ಈ...

‘ ದರ್ಶನ್ ಸರ್ ಗತ್ತೇ ಬೇರೆ, ಡಿ ಬಾಸ್ ಅಂದ್ರೆ ಡಿ ಫ್ಯಾನ್ಸ್’

https://youtu.be/BIlMtpBDSew ನಟಿ ಪಾಯಲ್ ಚಂಗಪ್ಪಾ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಸ್ಯಾಂಡಲ್‌ವುಡ್‌ನ ಎಲ್ಲ ನಟರ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ, ತಮ್ಮ ಫೇವರಿಟ್ ನಟಿ ಯಾರು ಅಂತಲೂ ಹೇಳಿದ್ದಾರೆ. ನನಗೆ ಸಿನಿಮಾದಲ್ಲಿ ಸೆಲೆಕ್ಟ್ ಆಗೋಕ್ಕೆ ಅಷ್ಟಾಗಿ ಕಷ್ಟಾ ಆಗಿರ್ಲಿಲ್ಲಾ. ಬಟ್ ಅಮೃತಾಂಜನ್ ಸಿನಿಮಾ ರಿಹರ್ಸಲ್‌ಗೆ ತುಂಬಾ ಕಷ್ಟಪಟ್ಟಿದ್ವಿ. ಕೊರೊನಾ ಇದ್ರೂ, ಕಾನ್ಫರೆನ್ಸ್ ಕಾಲ್ ಮಾಡಿ, ಡೈಲಾಗ್ ಪ್ರಾಕ್ಟೀಸ್ ಮಾಡ್ತಿದ್ವಿ....

‘ಮಾಸ್ಕ್ ಹಾಕೋಂಡ್ರು ಜನ ನನ್ನನ್ನು ಕಂಡು ಹಿಡಿತಾರೆ ಅನ್ನೋದೇ ಖುಷಿ’

https://youtu.be/2I1Av3cPAj8 ನಟಿ ಪಾಯಲ್ ಚಂಗಪ್ಪಾ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾವು ಹೇಗೆ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಅನ್ನೋ ಬಗ್ಗೆ ಹೇಳಿದ್ದಾರೆ. ಅಲ್ಲದೇ ಫ್ಯಾನ್ಸ್ ಕಡೆಯಿಂದ ಹೇಗೆ ರೆಸ್ಪಾನ್ಸ್ ಬರತ್ತೆ ಅನ್ನೋ ಬಗ್ಗೆಯೂ ಪಾಯಲ್ ಮಾತನಾಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಪಾಯಲ್‌ಗೆ ಆ್ಯಕ್ಟಿಂಗ್, ಡಾನ್ಸ್‌ನಲ್ಲಿ ಇಂಟ್ರೆಸ್ಟ್ ಇತ್ತು. ಪಾಯಲ್ ಕಾಲೇಜು ಕಲಿತಿರುವಾಗ, ಮನೆ ಪಕ್ಕದಲ್ಲೇ ಮೊದಲ ಬಾರಿ, ಒಂದು...

ಪಾಯಲ್ ಮದುವೆಯಾಗುವ ಹುಡುಗನಿಗೆ ಈ ಕ್ವಾಲಿಟೀಸ್ ಇರ್ಬೇಕಂತೆ..

https://youtu.be/1Xm1qM8tGBA ಅಮೃತಾಂಜನ್ ಅನ್ನೋ ಶಾರ್ಟ್ ಫಿಲ್ಮ್‌ ಮೂಲಕ ಕರ್ನಾಟಕದ ಮನೆ ಮಾತಾದ ಪಾಯಲ್ ಚಂಗಪ್ಪಾ, ಇನ್ನೂ ಹಲವು ಶಾರ್ಟ್ ಫಿಲ್ಮ್‌ನಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಪಾಯಲ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾನು ಮದುವೆಯಾಗುವ ಹುಡುಗನಲ್ಲಿ ಯಾವ ರೀತಿಯ ಕ್ವಾಲಿಟೀಸ್ ಇರಬೇಕು ಅಂತಾ ಹೇಳಿದ್ದಾರೆ. ನನ್ನನ್ನು ಮದುವೆಯಾಗುವ ಹುಡುಗ ಒಳ್ಳೆಯವನಾಗಿರ್ಬೇಕು. ನನಗೆ ಸ್ವಾತಂತ್ರ್ಯ ಕೊಡಬೇಕು. ಸಪೋರ್ಟ್ ಮಾಡ್ಬೇಕು....

‘ನನ್ನ ಜೊತೆ ಇರ್ಬೇಕು ಅಂತಾ ನನ್ನ ಮಗಳು ಹೀಗೆ ಸುಳ್ಳು ಹೇಳಿದ್ಲು’

https://youtu.be/hrR_JNico1s ನಟ ಪ್ರಮೋದ್ ಶೆಟ್ಟಿ ಬರೀ ಓರ್ವ ನಟನಷ್ಟೇ ಅಲ್ಲ, ಬದಲಾಗಿ ಒಂದು ಕುಟುಂಬದ ಯಜಮಾನ. ಇಬ್ಬರು ಮಕ್ಕಳ ತಂದೆ. ಅದರಲ್ಲೂ ಕೆಲ ದಿನಗಳ ಹಿಂದಷ್ಟೇ ಬಂದಿದ್ದ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಸೆಲೆಬ್ರಿಟಿಯಾಗಿರುವ ಇಬ್ಬನಿಯ ತಂದೆ. ಆದ್ರೆ ಪ್ರಮೋದ್‌ಗೆ ತಾನು ತನ್ನ ಮಕ್ಕಳಿಗೆ ಟೈಮ್ ಕೊಡೋಕ್ಕೆ ಆಗ್ತಿಲ್ಲಾ ಅನ್ನೋ ಬೇಸರವಿದೆ. ಈ...
- Advertisement -spot_img

Latest News

Mandya: ದೇಗುಲ ನಿರ್ಮಾಣಕ್ಕೆ ಜಾಗ ಗುರುತಿಸಿಕೊಟ್ಟ ಚಿಕ್ಕರಸಿಕೆರೆ ಬಸಪ್ಪ

Mandya News: ಮಂಡ್ಯ: ಮಂಡ್ಯದ ಮದ್ದೂರಿನ ಅವ್ವೇರಹಳ್ಳಿ ಗ್ರಾಮದಲ್ಲಿ ಚಿಕ್ಕರಸಿಕೆರೆ ಬಸಪ್ಪ ಪವಾಡ ಮಾಡಿದ್ದು, ಮಾಯಮ್ಮ ದೇಗುಲ ನಿರ್ಮಾಣಕ್ಕೆ ಜಾಗ ಗುರ್ತಿಸಿಕೊಟ್ಟಿದೆ. ಚಿಕ್ಕರಸಿಕೆರೆ ಬಸಪ್ಪ ಅಂದ್ರೆ, ಬಸವ. ಈತನನ್ನು...
- Advertisement -spot_img