Spiritual News: ಮಲಗುವಾಗ ನಮಗೆ ಬೀಳುವ ಕೆಲ ಕನಸುಗಳು ಹೇಗೆ ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಮತ್ತು ಕೆಟ್ಟದಾಗಿ ಬದಲಾಯಿಸುತ್ತದೆಯೋ, ಅಂತೆಯೇ, ಮಲಗುವಾಗ ನಾವು ಅಭ್ಯಾಸ ಮಾಡಿಕೊಳ್ಳುವ ಕೆಲ ವಿಷಯಗಳು ಕೂಡ, ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಬದಲಾಯಿಸಬಹುದು. ಅದರಲ್ಲೂ ನಾವು ಮಲಗುವಾಗ ದಿಂಬಿನ ಕೆಳಗೆ ಕೆಲ ವಸ್ತುಗಳನ್ನು ಇರಿಸಿ ಮಲಗಬೇಕು. ಇದರಿಂದ ನಮಗೆ...
Spiritual: ಚಾಣಕ್ಯರು ಜೀವನ ನಡೆಸುವ ಕ್ರಮ, ಹಣ ಉಳಿಸುವ ಕ್ರಮ, ಜೀವನ ಸಂಗಾತಿಯನ್ನು ಆರಿಸುವ ಕ್ರಮ. ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಮಹಿಳೆಯಲ್ಲಿ ಎಂಥ ಗುಣಗಳಿದ್ದರೆ ಉತ್ತಮ. ಎಂಥ ಗುಣಗಳು ಮಹಿಳೆಯರಿಗೆ ಇರಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ. ಇಂದು ನಾವು ಮಹಿಳೆಗೆ ಯಾವ 3 ಗುಣವಿರಬಾರದು ಅನ್ನೋ...
Spiritual: ಚಾಣಕ್ಯರು ಜೀವನ ನಡೆಸುವ ಕ್ರಮ, ಹಣ ಉಳಿಸುವ ಕ್ರಮ, ಜೀವನ ಸಂಗಾತಿಯನ್ನು ಆರಿಸುವ ಕ್ರಮ. ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅಂತೆಯೇ, ಶ್ರೀಮಂತರಾಗಬೇಕು ಅಂದ್ರೆ, ನಾವು ಯಾವ ಕೆಲಸವನ್ನು ಮಾಡಬಾರದು. ಯಾವ ಕೆಲಸವನ್ನು ಮಾಡಬೇಕು. ಯಾವ ನಿಯಮವನ್ನು ಅನುಸರಿಸಬೇಕು ಎಂದು ಕೂಡ ಹೇಳಿದ್ದಾರೆ. ಹಾಗಾದ್ರೆ ಚಾಣಕ್ಯರ ಪ್ರಕಾರ,...
Spiritual: ಹೆಣ್ಣಿನ ಜೀವನ ಮದುವೆಯಾಗುವ ತನಕ ಒಂದು ರೀತಿ ಇದ್ದರೆ, ಮದುವೆಯಾದ ಬಳಿಕ ಇನ್ನೊಂದು ರೀತಿ. ಮದುವೆಗೂ ಮುನ್ನ ಅಪ್ಪ ಅಮ್ಮ ಸಲುಗೆ ಕೊಟ್ಟರುತ್ತಾರೆ. ಹಾಗಾಗಿ ಬೇಕಾದ ಹಾಗೆ ಇರಬಹುದು. ಆದರೆ ಮದುವೆಯಾದ ಬಳಿಕ, ಎಲ್ಲ ಕೆಲಸಕ್ಕೂ ಗಂಡ, ಅತ್ತೆ-ಮಾವನ ಅನುಮತಿ ಬೇಕೆ ಬೇಕು. ಅದರಲ್ಲೂ ಚಾಣಕ್ಯರ ಪ್ರಕಾರ, ಪತ್ನಿಯಾದವರು ಕೆಲ ಸ್ಥಳಗಳಿಗೆ ಹೋಗುವಾಗ,...
Spiritual: ನಮಗೆ ಗೊತ್ತಿಲ್ಲದಂತೆ, ನಮ್ಮ ಮನೆಯಲ್ಲಿರುವ ಕೆಲ ವಸ್ತುಗಳು, ನಮ್ಮ ಜೀವನದ ಮೇಲೆ ನಕಾರಾತ್ಮಕ ಶಕ್ತಿಯನ್ನು ಪಸರಿಸುತ್ತದೆ. ಅಂಥ ವಸ್ತುಗಳು ನಮ್ಮ ಬಳಿ ಇದ್ದರೆ, ಅಥವಾ ನಮ್ಮ ಮನೆಯ ಒಂದು ಮೂಲೆಯಲ್ಲಿದ್ದರೂ, ಅದರಿಂದ ನಮ್ಮ ನೆಮ್ಮದಿಯೇ ಹಾಳಾಗುತ್ತದೆ. ಆರ್ಥಿಕ ಪರಿಸ್ಥಿತಿ ಸಹ ಹಾಳಾಗುತ್ತದೆ. ಹಾಗಾದ್ರೆ ನಾವು ಎಂಥ ವಸ್ತುಗಳನ್ನು ಮನೆಯಲ್ಲಿ ಇರಿಸಬಾರದು ಎಂದು ತಿಳಿಯೋಣ...
Spiritual: ನಾವು ಧರಿಸುವ ಬಟ್ಟೆಗಳು ಸದಾ ಚೆಂದವಾಗಿ, ಸ್ವಚ್ಛವಾಗಿ ಇರಬೇಕು. ಇದು ಬರೀ ಫ್ಯಾಶನ್ಗಷ್ಟೇ ಬಟ್ಟೆ ಧರಿಸುವುದಲ್ಲ. ಬದಲಾಗಿ, ನಾವು ಧರಿಸುವ ಬಟ್ಟೆಗಳು ನಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ. ಸ್ವಚ್ಛವಾದ, ಹರಿಯದ ಬಟ್ಟೆ ಧರಿಸುವುದರಿಂದ, ಲಕ್ಷ್ಮೀ ದೇವಿ ಒಲಿಯುತ್ತಾಳೆ. ಆದರೆ ಕೆಲ ಬಟ್ಟೆಗಳನ್ನು ನಾವು ಧರಿಸುವುದರಿಂದ, ಲಕ್ಷ್ಮೀ ದೇವಿಯ ಅವಕೃಪೆಗೆ ಪಾತ್ರರಾಗುತ್ತೇವೆ. ಹಾಗಾದರೆ ನಾವು ಎಂಥ...
Spiritual: ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಬೆಳಿಗ್ಗೆ ಏಳುವ ರೀತಿಯಿಂದ ಹಿಡಿದು, ಊಟ, ತಿಂಡಿ, ಸ್ನಾನಾದಿಗಳನ್ನು ಮುಗಿಸಿ, ರಾತ್ರಿ ಮಲಗುವವರೆಗೂ, ಹೆಜ್ಜೆ ಹೆಜ್ಜೆಗೂ ತನ್ನದೇ ಆದ ಪದ್ಧತಿಗಳಿದೆ. ಅದೇ ರೀತಿ ನಾವು ಆಹಾರ ಸೇವಿಸುವಾಗ ಕೆಲ ಪದ್ಧತಿಗಳನ್ನು, ನಿಯಮಗಳನ್ನು ಆಚರಿಸಲೇಬೇಕು. ಇಲ್ಲವಾದಲ್ಲಿ, ನಾವೆಂದೂ ಉದ್ಧಾರವಾಗಲು ಸಾಧ್ಯವಾಗೋದಿಲ್ಲ. ಹಾಗಾದ್ರ ನಾವು ಎಂಥ ಆಹಾರಗಳನ್ನು ಸೇವಿಸಬಾರದು ಅನ್ನೋ...
Spiritual: ಜೀವನವನ್ನು ಹೇಗೆ ನಿಭಾಯಿಸಬೇಕು..? ಜೀವನ ಸಂಗಾತಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು..? ಹಣಕಾಸಿನ ಸಮಸ್ಯೆ ಬಾರದಿರಲು ಏನು ಮಾಡಬೇಕು..? ಹೀಗೆ ಚಾಣಕ್ಯರು ಜೀವನಕ್ಕೆ ಬೇಕಾದ ಎಲ್ಲ ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ಇಂದು ನಾವು ಯಾವ ವಿಷಯವನ್ನು ನಾವು ಎಂದಿಗೂ ನಿರ್ಲಕ್ಷಿಸಬಾರದು..? ಅಂಥ ವಿಷಯಗಳನ್ನು ನಿರ್ಲಕ್ಷಿಸಿದರೆ ಏನಾಗುತ್ತದೆ ಅನ್ನೋ...
Spiritual: ಭಗವದ್ಗೀತೆಯ ಮೂಲಕ, ಜೀವನದ ಪರಿಯನ್ನು ವಿವರಿಸಿದ ಶ್ರೀಕೃಷ್ಣ, ಯಾವುದು ಧರ್ಮ..? ಯಾವುದು ಅಧರ್ಮವೆಂದು ಹೇಳಿದ್ದಾನೆ. ಅದೇ ರೀತಿ ಜೀವನಕ್ಕೆ ಸಂಬಂಧಪಟ್ಟ ಹಲವು ವಿಷಯಗಳನ್ನೂ ಹೇಳಿದ್ದಾನೆ. ನಾವು ಎಂದಿಗೂ 3 ಜನರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದಂತೆ. ಹಾಗಾದ್ರೆ ಆ 3 ಜನರು ಯಾರು..? ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ, ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಮೊದಲನೇಯವರು,...
Spiritual: ಶ್ರೀಕೃಷ್ಣನೆಂದರೆ ಬರೀ ದೇವರಲ್ಲ. ಅವನು ಜೀವನ ಪಾಠ ಹೇಳಿಕೊಟ್ಟ ಗುರು. ಎಲ್ಲವೂ ಇದ್ದರೂ, ಎಲ್ಲದರಿಂದ ದೂರ ಉಳಿದು, ಯಾವುದೂ ತನ್ನದಲ್ಲವೆಂದು, ಮಂದಹಾಸ ಬೀರಿ ಕುಳಿತ ಸುಂದರ. ಅಂದ, ಚಂದ ಎಲ್ಲವೂ ಇತ್ತು. ಬೇಕಾದಷ್ಟು ಮಡದಿಯರಿದ್ದರು. ಹೆತ್ತವರು, ಸಾಕಿದವರೂ ಇದ್ದರು. ಆದರೆ ಹೆತ್ತವರು ಹತ್ತಿರವಿರಲಿಲ್ಲ. ಪ್ರೀತಿಸಿದ ರಾಧೆಯೇ ಸಿಗಲಿಲ್ಲ. ಕೊನೆಗೆ ತಾ ಹುಟ್ಟಿ ಬೆಳೆದ...
Political News: ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಔಷಧಿಗಳು ಪೂರೈಕೆಯಾಗುತ್ತಿಲ್ಲವೆಂದು ಆರೋಪಿಸಲಾಗಿದ್ದು, ಇಂದು ಬಿಜೆಪಿ ನಾಯಕ ಸಿ.ಟಿ.ರವಿ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿರುತ್ತಾರೆ.
ಈ...