Saturday, February 14, 2026

hindu dharma

ನಿಮಗೆ ಎಷ್ಟೇ ಶ್ರೀಮಂತಿಕೆ ಇದ್ದರೂ ಈ 4 ಗುಣವನ್ನು ಮಕ್ಕಳಿಗೆ ಹೇಳಿಕೊಡಿ..

ತಾನು ಶ್ರೀಮಂತನಾಗಬೇಕು. ತನ್ನ ಬಳಿಕ ಸಾಕೆನ್ನುವಷ್ಟು ದುಡ್ಡಿರಬೇಕು. ತನಗೆ ಬೇಕಾದ್ದನ್ನ ಚಿಟಿಕೆ ಹೊಡೆಯುವುದರಲ್ಲಿ ಕೊಂಡುಕೊಳ್ಳುವ ಅರ್ಹತೆ ತನಗಿರಬೇಕು ಅನ್ನೋದು ಹಲವರ ಆಸೆ. ಆದ್ರೆ ನಾವು ಮಾಡುವ ಕೆಲ ತಪ್ಪಿನಿಂದಲೇ ಲಕ್ಷ್ಮೀ ನಮ್ಮನ್ನು ಬಿಟ್ಟು ಹೋಗುತ್ತಾಳೆ. ಹಾಗಾಗಿ ನಾವಿಂದು ಯಾವ ತಪ್ಪು ಮಾಡುವುದರಿಂದ ಬಡತನ ಬರುತ್ತದೆಂದು ಚಾಣಕ್ಯರು ಹೇಳಿದ್ದಾರೆ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ.. ಎಷ್ಟೋ ಕೇಸ್‌ನಲ್ಲಿ...

ನಾರದರಿಂದ ಶ್ರೀವಿಷ್ಣು ಮಾಡಿದ ಅವಮಾನಕ್ಕೆ ಸಿಕ್ಕ ಶಾಪವೆಂಥದ್ದು ಗೊತ್ತೇ..?

ಸನಾತನ ಧರ್ಮದಲ್ಲಿ ಎಂತೆಂಥ ಘಟನೆಗಳು ನಡೆದಿತ್ತು ಎಂದು ಹಲವು ಕಥೆಗಳನ್ನ ಕೇಳಿ ನಾವು ತಿಳಿದುಕೊಳ್ಳಬಹುದು. ಅಂದೇ ದೇವ ದೇವತೆಗಳಲ್ಲಿ ಪ್ರೀತಿ- ಪ್ರೇಮವಿತ್ತು ಅನ್ನೋದು ಕೂಡ ನಾವು ಕೇಳಿದ್ದೇವೆ, ಓದಿದ್ದೇವೆ. ಅದೇ ರೀತಿ ಶ್ರೀವಿಷ್ಣು ಮತ್ತು ಲಕ್ಷ್ಮೀದೇವಿ ಯಾವ ರೀತಿ ದೂರವಾದರು, ಇದಕ್ಕೆ ಕಾರಣವೇನು..? ಯಾರು ಇವರಿಬ್ಬರಿಗೆ ಶಾಪ ಹಾಕಿದರೂ..? ಈ ಎಲ್ಲ ವಿಷಯಗಳ ಬಗ್ಗೆ...

ಪುರುಷರು ಎಂದಿಗೂ ಈ 3 ಗುಣವುಳ್ಳ ಹೆಣ್ಣಿನ ಸಹವಾಸ ಮಾಡಬಾರದಂತೆ..

ಚಾಣಕ್ಯರು ಹಲವು ಜೀವನ ನೀತಿಯನ್ನು ಹೇಳಿದ್ದಾರೆ. ಆ ನೀತಿಯನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ, ಖಂಡಿತ ನಮ್ಮ ಜೀವನ ಅತ್ಯುತ್ತಮವಾಗಿರುತ್ತದೆ. ಇಂದು ನಾವು ಪುರುಷರು ಯಾವ 3 ಗುಣವುಳ್ಳ ಹೆಣ್ಣಿನ ಸಹವಾಸ ಮಾಡಬಾರದೆಂದು ಹೇಳಿದ್ದಾರೆ ಅನ್ನೋ ಬಗ್ಗೆ ತಿಳಿಸಲಿದ್ದೇವೆ.. ಮೊದಲನೇಯ ಗುಣ ಸ್ವಾರ್ಥ ಸ್ವಭಾವ. ಸ್ವಾರ್ಥ ಸ್ವಭಾವವಿರುವ ಹೆಣ್ಣು ಮಕ್ಕಳನ್ನ ಮಾತಿನಲ್ಲೇ ಗುರುತಿಸಬಹುದು. ನೀವು ಯಾವ ಹೆಣ್ಣನ್ನ...

ಈ 2 ಬುದ್ಧಿ ನಿಮ್ಮಲ್ಲಿದ್ದರೆ, ನೀವು ಜೀವನದಲ್ಲೆಂದೂ ಉದ್ಧಾರವಾಗುವುದಿಲ್ಲ..

ಮನುಷ್ಯನಿಗೆ ಉತ್ತಮ ಗುಣಗಳಿದ್ರೆ ಮಾತ್ರ, ಅವನು ಚೆನ್ನಾಗಿ, ಆರಾಮವಾಗಿ ಜೀವನ ಮಾಡಬಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ನಮ್ಮಲ್ಲಿರುವ ಕೆಲ ಕೆಟ್ಟ ಗುಣಗಳೇ ನಮ್ಮನ್ನ ಬರ್ಬಾದ್ ಮಾಡಿ ಹಾಕತ್ತೆ. ಹಾಗಾಗಿ ಯಾರಿಗೆ ಈ 2 ಬುದ್ಧಿ ಇರತ್ತೋ, ಅವರು ಜೀವನದಲ್ಲೆಂದೂ ಉದ್ಧಾರವಾಗೋದಿಲ್ಲಾ ಅಂತಾ ವಿದುರರು ಹೇಳಿದ್ದಾರೆ. ಹಾಗಾದ್ರೆ ಯಾವುದು ಆ ಎರಡು ಬುದ್ಧಿ ಅಂತಾ...

ಮಧುಮಗಳಿಗೆ ಈ 3 ವಸ್ತುವನ್ನು ಎಂದಿಗೂ ಉಡುಗೊರೆಯಾಗಿ ನೀಡಬೇಡಿ..

ಹೆಣ್ಣಿನ ನಿಜವಾದ ಜೀವನ ಶುರುವಾಗುವುದೇ ಆಕೆಗೆ ಮದುವೆಯಾದ ಬಳಿಕ. ಹಾಗಾಗಿ ಆ ವೈವಾಹಿಕ ಜೀವನ ಅತ್ಯುತ್ತಮವಾಗಿರಲೆಂದೇ, ಮದುವೆಯನ್ನ ಶಾಸ್ತ್ರೋಕ್ತವಾಗಿ ಮಾಡೋದು. ಹೀಗೆ ಮದುವೆ ಮಾಡುವಾಗ, ಹೆಣ್ಣಿಗೆ ಉಡುಗೊರೆಗಳನ್ನ ಕೊಡಲಾಗುತ್ತದೆ. ಆದ್ರೆ ಮಧುಮಗಳಿಗೆ ಕೆಲ ಉಡುಗೊರೆಗಳನ್ನ ಕೊಡಬಾರದು, ಹಾಗೆ ಮಾಡುವುದರಿಂದ, ಆಕೆಯ ಜೀವನ ಚೆನ್ನಾಗಿರುವುದಿಲ್ಲ ಎಂಬ ನಂಬಿಕೆ ಇದೆ. ಹಾಗಾದ್ರೆ ಅದೆಂಥ ಗಿಫ್ಟ್‌ಗಳನ್ನ ಕೊಡಬಾರದು ಅಂತಾ...

ಮಂಗಳಮುಖಿಯರಿಗೆ ಈ ವಸ್ತುವನ್ನು ಎಂದಿಗೂ ದಾನ ಮಾಡಬೇಡಿ..

ನಮ್ಮ ಸಮಾಜದಲ್ಲಿ ಸ್ತ್ರೀ ಪುರುಷರಿಗೆ ಎಷ್ಟು ಸ್ಥಾನ ಮಾನವಿದೆಯೋ, ಅಷ್ಟೇ ಸ್ಥಾನಮಾನ ಮಂಗಳಮುಖಿಯರಿಗೂ ಇದೆ. ಎಷ್ಟೋ ಮಂಗಳಮುಖಿಯರು ವಿದ್ಯಾಭ್ಯಾಸ ಕಲಿತು, ಉತ್ತಮ ಸ್ಥಾನದಲ್ಲಿದ್ದಾರೆ. ಆದ್ರೆ ಕೆಲ ಪೋಷಕರು ತಮ್ಮ ಮಕ್ಕಳು ಮಂಗಳಮುಖಿ ಎಂದು ತಿಳಿದ ಮೇಲೆ ಅವರನ್ನು ತಿರಸ್ಕರಿಸುತ್ತಾರೆ. ಅಂಥವರು ಭಿಕ್ಷಾಟನೆಗೆ ಇಳಿಯುತ್ತಾರೆ. ಹಾಗೆ ನಿಮ್ಮ ಬಳಿಯೂ ಯಾರಾದರೂ ಮಗಳಮುಖಿ ಏನಾದರೂ ಕೇಳಲು ಬಂದಾಗ,...

ಈ 6 ರೀತಿಯ ಜನರ ಮನೆಯಲ್ಲಿ ಎಂದಿಗೂ ಊಟ ಮಾಡಬೇಡಿ..- ಭಾಗ 2

ಮೊದಲ ಭಾಗದಲ್ಲಿ ನಾವು, ಯಾವ 3 ಜನರ ಮನೆಯಲ್ಲಿ ಎಂದಿಗೂ ಊಟ ಮಾಡಬಾರದು ಅನ್ನೋ ಬಗ್ಗೆ ಹೇಳಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಇನ್ನೂ 3 ಜನರ ಮನೆಯಲ್ಲಿ ಊಟ ಮಾಡಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹಾಗಾದ್ರೆ ಯಾರು ಆ 3 ಜನರು ಅಂತಾ ತಿಳಿಯೋಣ ಬನ್ನಿ.. ನಾಲ್ಕನೇಯವರು ಮೋಸಗಾರರು. ಒಬ್ಬರಿಗೆ ದುಡ್ಡಿನ ವಿಷಯದಲ್ಲಿ,...

ಈ 6 ರೀತಿಯ ಜನರ ಮನೆಯಲ್ಲಿ ಎಂದಿಗೂ ಊಟ ಮಾಡಬೇಡಿ..- ಭಾಗ 1

ಪ್ರೀತಿ ಪಾತ್ರರಿಗೆ, ಸ್ನೇಹಿತರಿಗೆ, ಸಂಬಂಧಿಕರಿಗೆ ಹೀಗೆ ಹಲವರಿಗೆ ಕೆಲವರು ಊಟಕ್ಕೆ ಕರೆದಿರುತ್ತಾರೆ. ಪ್ರೀತಿಯಿಂದ ಕರೆದಿದ್ದಾರೆಂದು ಅವರೂ ಊಟಕ್ಕೆ ಬರುತ್ತಾರೆ. ಆದ್ರೆ ಆಮೇಲೆ ಅವರಿಗೆ ಯಾಕಾದ್ರೂ ನಾವು ಅವರ ಮನೆಗೆ ಊಟಕ್ಕೆ ಹೋದ್ನೋ ಅಂತಾ ಅನ್ನಿಸಿರುತ್ತದೆ. ಹಾಗಾಗಿ ನಿಮಗೆ ಹೀಗನ್ನಿಸಬಾರದು ಅಂತಾದ್ರೆ ನೀವು 6 ರೀತಿಯ ಜನರ ಮನೆಗೆ ಎಂದಿಗೂ ಊಟಕ್ಕೆ ಹೋಗಬಾರದು. ಯಾರು ಆ...

ಯಾರಿಗೆ ಈ ಗುಣಗಳಿರುತ್ತದೆಯೋ, ಅಂಥವರು ನಾಯಕರಾಗುತ್ತಾರೆ..

ಚಾಣಕ್ಯರ ಮಾತಿನಂತೆ ಯಾರಾದ್ರೂ ಜೀವನ ನಡೆಸಿದ್ರೆ, ಅಂಥವರು ಗೆದ್ದೇ ಗೆಲ್ಲುತ್ತಾರೆಂಬ ಮಾತಿದೆ. ಯಾಕಂದ್ರೆ ಚಾಣಕ್ಯರ ನೀತಿಯೇ ಅಂಥದ್ದು. ತಾಳ್ಮೆ, ಶ್ರಮ, ಪ್ರಯತ್ನ, ಬುದ್ಧಿವಂತಿಕೆ, ಇವೆಲ್ಲವೂ ಇದ್ದರೆ ಜೀವನ ಅತ್ಯುತ್ತಮವಾಗಿರುತ್ತೆ ಅನ್ನೋದೇ ಚಾಣಕ್ಯರ ಮೊದಲ ಮಾತು. ಇಂದು ನಾವು ನಿಮ್ಮಯಲ್ಲಿ ಯಾವ ಗುಣವಿದ್ದರೆ, ನೀವು ಲೀಡರ್ ಆಗಬಲ್ಲಿರಿ ಅಂತಾ ತಿಳಿಸಲಿದ್ದೇವೆ. ಡಿ.30ಕ್ಕೆ ಯೋಗರಾಜ ಭಟ್ಟರ ಪದವಿ ಪೂರ್ವ...

ಊಟ ಮಾಡುವ ಮುನ್ನ ಅನ್ನವನ್ನ ದೇವರಿಗೆ ನೈವೇದ್ಯ ಮಾಡಬೇಕು ಅಂತಾ ಹೇಳೋದ್ಯಾಕೆ ಗೊತ್ತಾ..?

ಕೆಲವರು ಪ್ರತಿದಿನ ದೇವರಿಗೆ ಅನ್ನವನ್ನ ಅರ್ಪಿಸಿದ ನಂತರವೇ ಊಟ ಮಾಡುವುದು. ಇನ್ನು ಕೆಲವರು ಊಟಕ್ಕೆ ಕುಳಿತಾಗ, ಮೊದಲು ದೇವರನ್ನು ನೆನಪಿಸಿಕೊಂಡು, ನಂತರ ಊಟ ಮಾಡುತ್ತಾರೆ. ಕೆಲವರು ಊಟ ಮಾಡುವುದಕ್ಕೂ ಮುನ್ನ ಕೃಷ್ಣಾರ್ಪಣಮಸ್ತು, ಶಿವಾರ್ಪಣ ಮಸ್ತು ಎಂದು ಹೇಳಿ ಊಟ ಮಾಡುವುದುಂಟು. ಹಾಗಾದ್ರೆ ಇದಕ್ಕೆ ಕಾರಣವೇನು..? ಯಾಕೆ ನಾವು ಊಟಕ್ಕೂ ಮುನ್ನ ದೇವರಿಗೆ ಅನ್ನವನ್ನ ನೇವೈದ್ಯ...
- Advertisement -spot_img

Latest News

ನಾನು ಡಿಸಿಎಂ ಆಗಿ ಅಲ್ಲ, ಭಕ್ತನಾಗಿ, ಶಿಷ್ಯನಾಗಿ, ಅಜ್ಜನ ಅನುಯಾಯಿಯಾಗಿ ಸೇವೆ ಮಾಡುತ್ತಿದ್ದೇನೆ: ಡಿಕೆಶಿ

Political News: ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿರುವ ಸೋಮೇಶ್ವರ ಶ್ರೀ ಕಾಡುಸಿದ್ದೇಶ್ವರ ಸಂಸ್ಥಾನಮಠಕ್ಕೆ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದರು. ಈ ವೇಳೆ ವೀರ ಗಂಗಾಧರ...
- Advertisement -spot_img