Thursday, October 16, 2025

Hollywood

‘ತೂಗುದೀಪ ಅಣ್ಣಂಗೆ ತುಂಬಾ ಕೋಪ, ಅದಕ್ಕಿಂತ ಹೆಚ್ಚು ಪ್ರೀತಿ, ಕಾಳಜಿ’

ಅದಾದ https://youtu.be/cMF8NCSgOdk ಹಿರಿಯ ನಟ ದೊಡ್ಡಣ್ಣ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ತಾನು ನಟನಾಗಿ ಸಿನಿರಂಗಕ್ಕೆ ಪ್ರವೇಶಿಸಬೇಕಿತ್ತು, ಆದ್ರೆ ಖಳನಟನಾಗಿ ಪ್ರವೇಶಿಸಿದೆ. ಯಾಕಂದ್ರೆ ನಾವು ಅಂದುಕೊಂಡಿದ್ದೆಲ್ಲ ಜೀವನದಲ್ಲಿ ನಡಿಯೋದಿಲ್ಲ ಅಂತಾ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. ನಾನು 10ನೇ ಕ್ಲಾಸ್‌ನಲ್ಲಿ ಫೇಲಾದಾಗ ನನ್ನ ಅಮ್ಮ, ಎಲ್ಲರೂ ಸರ್ಕಾರಿ ನೌಕರಿಗೆ ಹೋದ್ರೆ, ಮನೆಯಲ್ಲಿರುವ ದನ ಕರು...

‘ಶಾಲೆಗೆ 1ರೂಪಾಯಿ ಫೀಸ್ ಕಟ್ಟೋಕ್ಕು ಅಪ್ಪ-ಅಮ್ಮ ತುಂಬಾ ಕಷ್ಟ ಪಡ್ತಿದ್ರು’

https://youtu.be/NqO5Tym7AN4 ಹಿರಿಯ ನಟ ದೊಡ್ಡಣ್ಣ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಯಶ್‌ ಬಗ್ಗೆ ದೊಡ್ಡಣ್ಣ ಹೆಮ್ಮೆ ಪಟ್ಟಿದ್ದಾರೆ. ಯಶ್ ಅಪ್ಪಟ ಕನ್ನಡದ ಪ್ರತಿಭೆ. ನಮ್ಮೂರ ಹುಡುಗ. ನಾವು ಹಾಸನದವ್ರು, ಅವನು ಅದೇ ಸ್ಥಳದವನು. ಅಂಥವನು ಈ ಮಟ್ಟಿಗೆ ಬೆಳೆದಿದ್ದಾನೆ ಅಂದ್ರೆ ತುಂಬಾ ಹೆಮ್ಮೆಯಾಗತ್ತೆ. ಖುಷಿಯಾಗತ್ತೆ....

‘ಹೂ ಇದ್ದಂಗಿದ್ಲು, ಹೋಕೋಸಾದಂಗಾಗ್ಬಿಟ್ಲು ಅಂತಿದ್ರು..!’

https://youtu.be/9ub_ZFrU26E ಸೋಶಿಯಲ್ ಮೀಡಿಯಾ ಸ್ಟಾರ್, ಸುಶ್ಮಿತಾ ಶೇಷಗಿರಿ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಾವು ಗರ್ಭಿಣಿಯಾಗಿದ್ದಾಗ, ಕೆಲವರು ಹೇಗೆ ಅವರನ್ನು ಹಂಗಿಸಿದ್ದರು, ಬಾಡಿ ಶೇಮಿಂಗ್ ಮಾಡಿದ್ದರು ಅನ್ನೋ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ತಾವು ಗರ್ಭಿಣಿಯಾಗಿದ್ದಾಗ, ಸಿಕ್ಕಾಪಟ್ಟೆ ದಪ್ಪವಾಗಿಬಿಟ್ಟಿದ್ದೆ. ಪ್ರತೀ ಹೆಣ್ಣು ತಾಯಿಯಾದಾಗ ದೇಹದಲ್ಲಿ ಹಾರ್ಮೋನ್‌ಗಳ ಬದಲಾವಣೆಯಾಗುತ್ತದೆ. ಈ ವೇಳೆ ದಪ್ಪಗಾಗುವುದು ಸಹಜ. ಆದ್ರೆ ನಾನೋರ್ವ ಸೋಶಿಯಲ್ ಮೀಡಿಯಾ ಸ್ಟಾರ್...

‘ಶಂಕರ್‌ನಾಗ್ ಆಗಲೇ ಮೆಟ್ರೋ ಬಗ್ಗೆ ಮಾತನಾಡಿದ್ದರು’

https://youtu.be/ug__m7169rk ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ತಾವು ಶಂಕರ್‌ನಾಗ್, ಅಣ್ಣಾವ್ರು, ಮತ್ತು ಅಂಬರೀಷ್, ವಿಷ್ಣುವರ್ಧನ್ ಎಲ್ಲಾ ಹೇಗಿದ್ರು ಅನ್ನೋ ಬಗ್ಗೆ ಮೆಲುಕು ಹಾಕಿದ್ದಾರೆ. ದೊಡ್ಡಣ್ಣ, ಡಾ. ವಿಷ್ಣುವರ್ಧನ್ ಬಗ್ಗೆ ಮಾತನಾಡಿದ್ದು, ಅವರೊಬ್ಬ ಶಿಸ್ತಿನ ಸಿಪಾಯಿ. ಅವರಿಗೆ ಒಂಚೂರು ಅಹಂಕಾರವಿರಲಿಲ್ಲ. ರಾತ್ರಿ ಕರೆಕ್ಟ್ 10 ಗಂಟೆಗೆ...

‘ಕೆಜಿಎಫ್ ಚಾಪ್ಟರ್ 2 ಗುರಿ ಯಶ್‌ ಮುಖದಲ್ಲಿ ನಾನು ಅಂದೇ ಕಂಡಿದ್ದೆ’

https://youtu.be/45VnZvW3CUY ತಮ್ಮ ಸಿನಿ ಜರ್ನಿ ಬಗ್ಗೆ ಪ್ರಮೋದ್ ಶೆಟ್ಟಿ ಮಾತನಾಡಿದ್ದು, ಯಾವ ಯಾವ ಸ್ಟಾರ್ ಹೇಗೆ ಇದಾರೆ, ಅವರನ್ನ ಮೀಟ್ ಮಾಡಿದಾಗ ಇವರಿಗೆ ಅನ್ನಿಸಿದ್ದೇನು ಅನ್ನೋ ಬಗ್ಗೆ ಹೇಳಿದರು. ಇಂದು ರಾಕಿಂಗ್ ಸ್ಟಾರ್ ಯಶ್ ಅವರನ್ನ ಪ್ರಮೋದ್ ಮೊದಲು ಭೇಟಿ ಮಾಡಿದ್ದು ಯಾವಾಗ..? ಹಾಗೆ ಭೇಟಿ ಮಾಡಿದ್ದ ಸಂದರ್ಭದಲ್ಲಿ ಯಶ್, ಪ್ರಮೋದ್‌ಗೆ ಏನು ಹೇಳಿದ್ರು ಅನ್ನೋ...

ನಕ್ಷತ್ರಾಳ ಫಸ್ಟ್ ಕ್ರಶ್ ಇವರಂತೆ.. ಇವರ ಮೊಬೈಲ್ ವಾಲ್‌ ಪೇಪರ್ ಯಾವುದು..?

https://youtu.be/ah9xFaShXpg ನಟಿ ವಿಜಯ ಲಕ್ಷ್ಮೀ ಕರ್ನಾಟಕ ಟಿಿವಿಯೊಂದಿಗೆ ಮಾತನಾಡಿದ್ದು, ಸಿನಿ ಜರ್ನಿ ಬಗ್ಗೆ, ತಾವು ಸಿರಿಯಲ್‌ಗೆ ಸೆಲೆಕ್ಟ್ ಆದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಕೆಲವು ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ನೀವು ಫಸ್ಟ್‌ ಮೊಬೈಲ್ ತೊಕೊಂಡಿದ್ದು ಯಾವಾಗ..? ನಾನು ಫಸ್ಟ್ ವೀಡಿಯೋ ಕಾನ್ ಮೊಬೈಲ್ ತೊಗೊಂಡಿದ್ದೆ. ಆಗ ನಾನು ಪಿಯುಸಿ ಫಸ್ಟ್‌ ಇಯರ್‌ನಲ್ಲಿದ್ದೆ.  ಫಸ್ಟ್‌ ಕ್ರಶ್ ಯಾರು..? ಪ್ರಭಾಸ್.. ಅವ್ರನ್ನ ಮೀಟ್‌ ಮಾಡ್ಬೇಕು ಅನ್ನೋ...

‘ಅಪ್ಪು ಸರ್ ಜೊತೆ ಆ್ಯಕ್ಟ್ ಮಾಡೋಕ್ಕೆ ನನಗೆ ಯೋಗ್ಯತೆ ಇಲ್ಲ’

https://youtu.be/ycosQ67sqe4 ನಟ ಪ್ರಮೋದ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಸಾಕಷ್ಟು ಮಾತನಾಡಿದ್ದು, ತಮ್ಮ ಸಿನಿಮಾ ವಿಷಯಗಳ ಬಗ್ಗೆ ತುಂಬಾ ವಿಷಯಗಳನ್ನ ಹೇಳಿಕೊಂಡಿದ್ದಾರೆ. ಇಂದು ಪ್ರಮೋದ್ ಸ್ಯಾಂಡಲ್‌ವುಡ್ ನಟರ ಬಗ್ಗೆಯೂ ಮಾತನಾಡಿದ್ದು, ಅಪ್ಪು ಸರ್ ಜೊತೆ ನಟಿಸಲಿಕ್ಕೆ ಆಗಲಿಲ್ಲವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕಥಾಸಂಗಮ ಸಿನಿಮಾ ಆಡಿಯೋ ರಿಲೀಸ್‌ ದಿನ ಅವರನ್ನ ಕೊನೆಯದಾಗಿ ನಾನು ಭೇಟಿಯಾಗಿದ್ದು, ಆವಾಗ ಅವರು...

ಜುಲೈ 8ಕ್ಕೆ ಚಂದ್ರಕೀರ್ತಿ ಚೊಚ್ಚಲ ಕನಸು ಅನಾವರಣ..80 ಥಿಯೇಟರ್ ನಲ್ಲಿ ತೂತುಮಡಿಕೆ ರಿಲೀಸ್..

https://youtu.be/_vCUXvIlu90 ಒಂದಷ್ಟು ಹೊಸಬರು ಸೇರಿಕೊಂಡು ತಯಾರಿಸಿರುವ ತುತೂಮಡಿಕೆ ಸಿನಿಮಾ ಬಿಡುಗಡೆ ಹೊಸ್ತಿನಲ್ಲಿ ನಿಂತಿದೆ. ಇದೇ ಜುಲೈ8ಕ್ಕೆ ಚಿತ್ರ ತೆರೆಗೆ ಬರ್ತಿದೆ. ಈಗಾಗ್ಲೇ ಚಿತ್ರತಂಡ ಜಿಲ್ಲೆ ಜಿಲ್ಲೆ ಸುತ್ತಿ ಪ್ರಮೋಷನ್ ಕಹಳೆ ಮೊಳಗಿಸಿದೆ. ಪೋಸ್ಟರ್, ಟ್ರೇಲರ್ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ತುತೂಮಡಿಕೆ ಸಿನಿಮಾ ಮೂಲಕ ರಂಗಭೂಮಿ ಕಲಾವಿದ ಚಂದ್ರಕೀರ್ತಿ ಸ್ವತಂತ್ರ ನಿರ್ದೇಶಕರಾಗುವುದರ ಜೊತೆಗೆ ನಾಯಕನಾಗಿ ಪ್ರೇಕ್ಷಕರ...

‘ಮಂಗಳಮುಖಿ ಪಾತ್ರ ಮಾಡಬೇಕು ಅನ್ನೋದು ನನ್ನ ಆಸೆ’

https://youtu.be/hQRQaPXUXfA ಉಗ್ರಂ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ, ಉಗ್ರಂ ಮಂಜು ಅಂತಾನೇ ಫೇಮಸ್ ಆಗಿರುವ ಮಂಜು ತೂತು ಮಡಿಕೆ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ತಮ್ಮ ಪಾತ್ರವೇನು..? ಶೂಟಿಂಗ್ ವೇಳೆ ತಮಗಾದ ಅನುಭವವೇನು ಅನ್ನೋ ಬಗ್ಗೆ ಉಗ್ರಂ ಮಂಜು ಹೇಳಿದ್ದಾರೆ. ತೂತು ಮಡಿಕೆ ಸಿನಿಮಾದಲ್ಲಿ ಮಂಜು ಟಾಮ್ ಅನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಡೈರೆಕ್ಟರ್ ಚಂದ್ರಕೀರ್ತಿ, ಈ...

ಇವನೂ ಒಬ್ಬ ನಟನಾ ಅಂದವರಿಗೆ, ತಮ್ಮ ನಟನೆ ಮೂಲಕವೇ ತಿರುಗೇಟು ನೀಡಿದ ಪ್ರಮೋದ್..

https://youtu.be/hrR_JNico1s ನಟ ಪ್ರಮೋದ್ ಶೆಟ್ಟಿ ಸದ್ಯ ಸಖತ್ ಬ್ಯುಸಿಯಾಗಿರುವ ನಟ. ವಿಲನ್ ಪಾತ್ರ, ಕಾಮಿಡಿಯನ್ ಪಾತ್ರ, ಪೊಲೀಸ್ ಪಾತ್ರ, ರಾಜಕೀಯ ವ್ಯಕ್ತಿಯ ಪಾತ್ರ ಸೇರಿ ಎಲ್ಲಾ ಪಾತ್ರಗಳಿಗೂ ಒಗ್ಗುವ ವ್ಯಕ್ತಿತ್ವ ಹೊಂದಿರುವ ಪ್ರಮೋದ್, ತೂತು ಮಡಿಕೆ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಸಿನಿಮಾದ ಬಗ್ಗೆ ಪ್ರಮೋದ್ ಇಂದು ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ತೂತು ಮಡಿಕೆ ಸಿನಿಮಾದಲ್ಲಿ ಪ್ರಮೋದ್ ರಾಜಕಾರಣಿಯ...
- Advertisement -spot_img

Latest News

ಶಾಲಾ ಮಕ್ಕಳೇ ಇಲ್ನೋಡಿ ನಿಮಗೆ ಸರ್ಕಾರದಿಂದ ಇನ್ನೊಂದು ‘ಗುಡ್ ನ್ಯೂಸ್’

ಸರ್ಕಾರಿ ಶಾಲಾ ಮಕ್ಕಳಿಗೆ ಈಗ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ವಿದ್ಯಾರ್ಥಿಗಳು ನಾರ್ಮಲ್ ಅಲ್ಲಾ AC ನಲ್ಲಿ ಕುಳಿತುಕೊಂಡು ಪಾಠವನ್ನ ಕೇಳಬಹುದು. ಅಕ್ಟೋಬರ್...
- Advertisement -spot_img