ಮದುವೆಯಾದ 15 ದಿನಕ್ಕೆ ಯುವತಿಯೊಬ್ಬಳು ಪ್ರಿಯತಮನಿಗಾಗಿ ಗಂಡನನ್ನು ಬಿಟ್ಟು ಆಂಧ್ರದಿಂದ ಕರ್ನಾಟಕದ ಕೊಪ್ಪಳಕ್ಕೆ ಬಂದಿದ್ದಾಳೆ. ಕೊಪ್ಪಳದ ವೆಂಕಟೇಶ್ ಎಂಬ ಯುವಕ, ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಗಾರೆ ಕೆಲಸಕ್ಕೆ ಹೋಗಿದ್ದ. ಅಲ್ಲಿ ಆಂಧ್ರ ಮೂಲದ ಲೇಬರ್ ಕಾಂಟ್ರ್ಯಾಕ್ಟರ್ ಜೊತೆ ಕೆಲಸ ಮಾಡುತ್ತಿದ್ದ. ಅದೇ ಸಂದರ್ಭದಲ್ಲಿ ಅವರ ಮಗಳು ತಿರುಪತೆಮ್ಮ ಜೊತೆ ಪ್ರೀತಿ ಪ್ರೇಮ ಶುರುವಾಯ್ತು.
ಮನೆಯಲ್ಲಿ...