ಈ ರಾಶಿಯವ್ರು ಭರವಸೆ ನೀಡಿದ್ರೆ ಸಾಕು ಅದನ್ನ ನಿಭಾಯಿಸುವಲ್ಲಿ ಎಲ್ಲರಿಗಿಂತ ಮುಂದಿರ್ತರೆ. ರಾಶಿಚಕ್ರದ ಪ್ರತಿ ಚಿಹ್ನೆಯು ಅದರದೇ ಆದ ವಿಶಿಷ್ಟ ಲಕ್ಷಣಗಳನ್ನು ಹೊಂದಿರುತ್ತೆ. ಹಾಗೇನೇ ಈ ರಾಶಿಚಕ್ರದವರು ಯಾರಿಗಾದರೂ ಭರವಸೆ ನೀಡಿದರೆ, ಅದನ್ನು ಉಳಿಸಿಕೊಳ್ಳಬೇಕು ಅನ್ಕೋತಾರೆ. ಈ ರಾಶಿಯವರು ಯಾರಿಗೂ ಸುಲಭವಾಗಿ ಯಾವುದೇ ಭರವಸೆ ನೀಡಲ್ಲ , ಆದರೆ ಅವರು ಒಮ್ಮೆ ಭರವಸೆ ಕೊಟ್ರೆ...
ಇವತ್ತು ಅಕ್ಟೋಬರ್ ತಿಂಗಳ ಸೋಮವಾರ ಅಮಾವಾಸ್ಯೆ ಇದೆ. ಭಾದ್ರಪದ ಮಾಸದ ಕೃಷ್ಣ ಪಕ್ಷದಂದು ಈ ಅಮವಾಸ್ಯೆ ಬಂದಿದೆ. ಈ ದಿನಾಂಕವನ್ನು ಸೋಮವತಿ ಅಮವಾಸ್ಯೆ ಎಂದು ಕೂಡ ಕರೆಯುತ್ತಾರೆ. ಸೋಮಾವತಿ ಅಮಾವಾಸ್ಯೆಯ ದಿನ ಶಿವಯೋಗ, ಸಿದ್ಧಯೋಗ ಮತ್ತು ಮಾಘ ನಕ್ಷತ್ರದ ಶುಭ ಸಂಯೋಗ ನಡೆಯುತ್ತಿದೆ. ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ರಾಶಿ ಭವಿಷ್ಯ ಹೇಗಿರಲಿದೆ?...
Horoscope: ಒಂದು ಬೆರಳು ಇದ್ದ ಹಾಗೆ ಇ್ನನೊಂದು ಬೆರಳು ಇರೋದಿಲ್ಲಾ ಅಂತಾ ಹೇಳುತ್ತಾರೆ. ಅದೇ ರೀತಿ ಓರ್ವ ಮನುಷ್ಯನ ಗುಣ ಇದ್ದ ಹಾಗೆ ಇನ್ನೋರ್ವ ಮನುಷ್ಯನ ಗುಣ ಇರುವುದಿಲ್ಲ. ಎಲ್ಲರ ಗುಣ, ಮನಸ್ಥಿತಿ, ಚಿಂತನೆ ಬೇರೆ ಬೇರೆ ರೀತಿ ಇರುತ್ತದೆ. ಅದೇ ರೀತಿ ಒಂದೊಂದು ರಾಶಿಯವರದ್ದೂ ಒಂದೊಂದು ಗುಣ. ಅಂಥ ಗುಣಗಳಲ್ಲಿ ನಾವಿಂದು, ಕೋಪ...
ಪ್ರತೀ ಹಿಂದೂಗಳ ಕುಲಕ್ಕೂ, ಕುಲದೇವತೆ ಅಂತಾ ಇರುತ್ತದೆ. ಆ ದೇವರಿಗೊಂದು ಪುಣ್ಯಕ್ಷೇತ್ರವಿರುತ್ತದೆ. ಯಾರು ಕುಲದೇವತೆಯನ್ನು ಭಕ್ತಿಯಿಂದ ಪೂಜಿಸುತ್ತಾರೋ, ಕುಲದೇವತೆಯನ್ನ ನೆನೆಯುತ್ತಾರೋ, ಅಂಥವರು ಅಭಿವೃದ್ಧಿ ಹೊಂದುತ್ತಾರೆ. ಒಂದು ವೇಳೆ ಕುಲದೇವರನ್ನ ಮರೆತರೆ, ಅದನ್ನು ನೆನಪು ಮಾಡುವ ಪರಿ ದೇವರು ಚೆನ್ನಾಗಿ ಅರಿತಿದ್ದಾನೆ. ಹಾಗಾದ್ರೆ ಕುಲದೇವರನ್ನು ಏಕೆ ನೆನೆಯಬೇಕು..? ಮರೆತರೆ ಅದರ ಪರಿಣಾಮವೇನಾಗುತ್ತದೆ ಎಂಬ ಬಗ್ಗೆ ತಿಳಿಯೋಣ...