Wednesday, January 22, 2025

hosakote news

MTB Nagaraj : ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಮತ್ತೆ ಆರೋಪಿಸಿದ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್

Hosakote News : ಮಾಜಿ ಸಚಿವ ಹಾಲಿ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.ನನ್ನ ಅವಧಿಯಲ್ಲಿ ಅನುಮೋದನೆಗೆ ಬಂದ 38 ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಈಗ ಚಾಲನೆ. ಕಾಮಗಾರಿಗೆ ಚಾಲನೆ ನೀಡಲಿ ಆದರೆ ಯಾರ ಅವಧಿಯಲ್ಲಿ ನಡೆದಿದೆ ಎಂಬುದು ಜನರಿಗೆ ತಿಳಿಸಲಿ. ಬಳಕೆಗೆ ಯೋಗ್ಯವಲ್ಲದ ನೀರು ಎಂದು ಆರೋಪಿಸಿದ ಸಂಸದ ಬಚ್ಚೇಗೌಡರು...

ಹೊಸಕೋಟೆ: ಆಡಳಿತದಿಂದ ಪ್ರವಾಹದಲ್ಲಿ ಸಿಲುಕಿದ್ದ ಜನರ ರಕ್ಷಣೆ

Hosakote News: ಹೊಸಕೋಟೆಯಲ್ಲಿ  ಭಾರೀ  ಮಳೆಯಿಂದಾಗಿ  ಅನೇಕ ತೊಂದರೆಗಳು ಎದುರಾದವು. ಹಾಗೆಯೇ ಹೊಸಕೋಟೆ ತಾಲೂಕು ಆಡಳಿತದಿಂದ ಅಪಾರ್ಟ್ಮೆಂಟ್ ಹಾಗೂ ತಗ್ಗು ಪ್ರದೇಶದಲ್ಲಿ ಜನರ ರಕ್ಷಣೆ ಈಗಾಗಲೆ  ಮಾಡಲಾಗಿದೆ. 62  ಕುಟುಂಬಗಳ ಮನೆಗಳಿಗೆ  ನೀರು  ನುಗ್ಗಿ  ತೊದರೆಗಳು ಅನುಭವಿಸಿದ್ದರು ಅವರನ್ನು ಈಗ ರಕ್ಷಣೆ ಮಾಡಲಾಗಿದೆ. ಹೊಸಕೋಟೆ ತಾಲೂಕಿನ ಗಡಿಭಾಗದಲ್ಲಿರುವ ತಿರುಮಲ ಶೆಟ್ಟ ಹಳ್ಳಿ ಕೆರೆಯ ಆಸುಪಾಸಿನಲ್ಲಿರುವ  ಫಾರಂ...
- Advertisement -spot_img

Latest News

ರಾಜ್ಯದಲ್ಲಿ ಪ್ರತ್ಯೇಕ ಅಪಘಾತ ಪ್ರಕರಣ: ಮೃತರ ಕುಟುಂಬಕ್ಕೆ 3 ಲಕ್ಷ ಪರಿಹಾರ ಘೋಷಿಸಿದ ಸಿಎಂ

Political News: ತರಕಾರಿ ಕೊಂಡೊಯ್ಯುತ್ತಿದ್ದ ಲಾರಿ ಪಲ್ಟಿಯಾಗಿ 10 ಜನ ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ಯಲ್ಲಾಪುರದ ಗುಳ್ಳಾಪುರ ಗ್ರಾಮದ ಬಳಿಕ ರಾಷ್ಟ್ರೀಯ...
- Advertisement -spot_img