Tuesday, September 16, 2025

hubballi dharwad

ಮಾಜಿ ಸಿಎಂ,ಕೇಂದ್ರ ಸಚಿವರಿದ್ದರೂ ಆಗಿಲ್ಲ: ನೂತನ ಸಚಿವರಾದರೂ ಧೂಳು ಮುಕ್ತ ಮಾಡುತ್ತಾರೆಯೇ?

www.karnatakatv.net : ಹುಬ್ಬಳ್ಳಿ: ಅದು ರಾಜ್ಯದ ಎರಡನೇ ಅತೀ ದೊಡ್ಡ ನಗರ ಎನ್ನುವ ಖ್ಯಾತಿ ಪಡೆದಿರುವ ನಗರ. ಅಷ್ಟೇ ಏಕೆ ಆ ನಗರ ಸುಂದರ ಹಾಗೂ ಅಭಿವೃಧಿ ಹೊಂದಲಿ ಅಂತ  ಸ್ಮಾರ್ಟ್​ ಸಿಟಿ ಯೋಜನೆ ಘೋಷಣೆಯಾಗಿತ್ತು. ಆದರೆ ಇಲ್ಲಿಯವರೆಗೆ ಯಾವ ಕಾಮಗಾರಿಯೂ ಮುಗಿದಿಲ್ಲ. ಎಲ್ಲೆಂದರಲ್ಲಿ ರಸ್ತೆಗಳು ಅಗೆದು ಜನರನ್ನು ಹೈರಾಣ ಮಾಡುತ್ತಿವೆ. ಅದರಲ್ಲೂ ಕಳೆದ...

ಲಾರಿಯಿಂದ ಅಕ್ಕಿ ಚೀಲ ಇಳಿಸಿದ ಮಾಜಿ ಸಚಿವ ಸಂತೋಷ ಲಾಡ್

www.karnatakatv.net : ಧಾರವಾಡ: ಮಾಜಿ ಶಾಸಕ ಸಂತೋಷ ಲಾಡ್ ಅವರು ಧಾರವಾಡ ಜಿಲ್ಲೆಯ ಕಲಘಟಗಿಯ ಮಡ್ಕಿಹೊನ್ನಳ್ಳಿ ತಮ್ಮ ಅಮೃತ ನಿವಾದಲ್ಲಿ ಅಕ್ಕಚೀಲಗಳನ್ನು‌ ತಾವೇ ಲಾರಿಯಿಂದ ಅನ್ಲೋಡ್ ಮಾಡಿದ್ದಾರೆ. ಕ್ಷೇತ್ರದ ಪ್ರತಿ ಮನೆಗೆ ಅಕ್ಕಿ‌ ವಿತರಣೆಗಾಗಿ ಅಕ್ಕಿಯನ್ನು ಲಾಡ್ ಅವರು ತರಿಸಿದ್ದು,ಲಾರಿಯಲ್ಲಿನ ಅಕ್ಕಿ‌ ಚೀಲಗಳನ್ನು ತಾವೇ ಹೊತ್ತು ಮನೆಯಲ್ಲಿ‌ ಇಳಿಸಿದ್ದಾರೆ‌. ಅಭಿಮಾನಿಗಳು ತಮ್ಮ ನಾಯಕ ಲಾಡ್ ಅವರ...

ಶ್ರಮಿಸುವ ಜೀವಗಳಿಗೆ ಇಲ್ಲ ಬೆಲೆ

www.karnatakatv.net : ಹುಬ್ಬಳ್ಳಿ: ಅವರೆಲ್ಲ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಶ್ರಮಿಕರು. ಬೇರೆಯವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಇವರ ಆರೋಗ್ಯದ ಬಗ್ಗೆ ಮಾತ್ರ ಯಾರಿಗೂ ಕಾಳಜಿ ಇಲ್ಲ. ಸರ್ಕಾರದ ಅಧಿಕಾರಿಗಳಂತೂ ಈ ಬಗ್ಗೆ ತಲೆಯನ್ನೇ ಕಡೆಸಿಕೊಳ್ಳುತ್ತಿಲ್ಲ. ಹಾಗಿದ್ದರೇ ಯಾರು ಆ ಶ್ರಮಿಕರು ಅಂತೀರಾ ಇಲ್ಲಿದೆ ನೋಡಿ ಸ್ಟೋರಿ... ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ...

ಸರ್ವಧರ್ಮ ಸಮನ್ವಯತೆ ಸಾರುವ ಉದ್ಯಮಿ ವಿ.ಎಸ್.ವಿ ಪ್ರಸಾದ

www.karnatakatv.net : ಹುಬ್ಬಳ್ಳಿ:ಆತ ಒಬ್ಬ ಉದ್ಯಮಿ ಹಾಗೂ ಗುತ್ತಿಗೆದಾರ. ಸಾಮಾಜಿಕ ಕಾರ್ಯದ ಮೂಲಕ ಗುರುತಿಸಿಕೊಂಡಿರುವ ಆತ ಈಗ ಸರ್ವಧರ್ಮ‌ ಸಮನ್ವಯತೆ ಮೆರೆದಿದ್ದಾರೆ‌. ಹಾಗಿದ್ದರೇ ಯಾರು ಆ ವ್ಯಕ್ತಿ ಅಂತೀರಾ ತೋರಸ್ತೀವಿ ನೋಡಿ.. ವಾಣಿಜ್ಯನಗರಿ ಹುಬ್ಬಳ್ಳಿಯ ಸ್ವರ್ಣಾ ಗ್ರೂಫ್ ಆಪ್ ಕಂಪನಿಯ ಮಾಲೀಕ ಚಿಗರುಪಾಟಿ ಡಾ. ವಿ.ಎಸ್.ವಿ ಪ್ರಸಾದ ಅವರು ಮುಸ್ಲಿಂ ಧರ್ಮದ ಜನರಿಗೆ ಪ್ರಾರ್ಥನೆ ಸಲ್ಲಿಸಲು...

ಹೋರಾಟದ ಮುತುವರ್ಜಿ ವಹಿಸಿದ್ದ ನಾಯಕ ಈಗ ಸಚಿವ

www.karnatakatv.net : ಹುಬ್ಬಳ್ಳಿ: ಅದು ಉತ್ತರ ಕರ್ನಾಟಕದ ಬಹುದೊಡ್ಡ ಹೋರಾಟ.‌ ನಿರಂತರ ಹೋರಾಟದ ಫಲವಾಗಿ ಮಹದಾಯಿ ನ್ಯಾಯಾಧೀಕರಣದ ತೀರ್ಪು ಬಂದಿದೆ. ಕೇಂದ್ರ ಸರ್ಕಾರ ಗೆಜೆಟ್ ನೋಟಿಪೀಕೇಶನ್ ಹೊರಡಿಸಿದೆ. ರಾಜ್ಯ ಸರ್ಕಾರ 1600 ಕೋಟಿ ರೂಪಾಯಿಗಳನ್ನ ಕಾಮಗಾರಿಗೆ ತೆಗೆದಿಟ್ಟಿದೆ, ಆದರೂ ಕಾಮಗಾರಿ ಶುರುವಾಗಿಲ್ಲ‌. ಆದರೆ ಈಗ ಜನರಲ್ಲಿ ಆಶಾಭಾವನೆ ಮೊಳಕೆ ಒಡೆದಿದೆ. ಹಾಗಿದ್ದರೇ ಏನಿದು ಆಶಾಭಾವ...

ಹುಬ್ಬಳ್ಳಿಯ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ

www.karnatakatv.net : ಹುಬ್ಬಳ್ಳಿ: ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬೆನ್ನಲ್ಲೇ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಹುಬ್ಬಳ್ಳಿಯ ದೇಶಪಾಂಡೆನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿ ಪರಸ್ಪರ ಸಿಹಿ ಹಂಚುವ ಮೂಲಕ ಬಸವರಾಜ ಬೊಮ್ಮಾಯಿಯವರಿಗೆ ಜೈಕಾರ ಹಾಕಿ ಸಂಭ್ರಮಿಸಿದರು. ಇನ್ನೂ ಬೆಳಿಗ್ಗೆಯಿಂದಲೇ ಬಸವರಾಜ ಬೊಮ್ಮಾಯಿಯವರು ಮನೆಗೆ ಹಾಗೂ ದೇಶಪಾಂಡೆನಗರದ ಬಿಜೆಪಿ...

ಕೋವಿಡ್ ಸೋಂಕಿತ ಮಹಿಳೆಯಲ್ಲಿ ಪತ್ತೆಯಾದ ಸೈಟೋಮೆಗಲೋ ವೈರಸ್

www.karnatakatv.net : ಕಳೆದ‌ ಎರಡು ವರ್ಷದಿಂದ ಮಹಾಮಾರಿ ಕರೋನಾದಿಂದ ದೇಶ ಹಾಗೂ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ.‌ ಎರಡನೇ ಅಲೆ ಬಳಿಕ ಇದೀಗ ಮೂರನೇ ಅಲೆ ಎದುರಾಗುತ್ತಿದ್ದು, ಕರೋನಾ ರೂಪಾಂತರಿ ಡೆಲ್ಟಾ ವೈರಸ್ ಭಯದ ವಾತಾವರಣ ನಿರ್ಮಾಣ‌ ಮಾಡಿರೋ ಬೆನ್ನಲ್ಲೇ ಇದೀಗ ಕರೋನಾ ಸೋಂಕಿತ ಮಹಿಳೆಯೊಬ್ಬರಲ್ಲಿ ಪತ್ತೆಯಾಗಿದ್ದ ಸೈಟೋಮೆಗಲೋ ವೈರಸ್ ಗೆ ಆ ವೈದ್ಯರ...

ಅವಳಿನಗರಕ್ಕೆ ಇದೆಯಾ ಗಾಂಜಾ ನಂಟು..?

www.karnatakatv.net : ಹುಬ್ಬಳ್ಳಿ: ಆ ನಗರದಲ್ಲಿ ಲಾಕ್ ಡೌನ್ ಓಪನ್ ಆಗ್ತಿದ್ದಂತೆ ಕ್ರೈಂ ರೇಟ್ ಹೆಚ್ಚಾಗುತ್ತಿದೆ. ಒಂದೆಡೆ ರೌಡಿ ಶೀಟರ್ ಗಳು ಮಚ್ಚು ಲಾಂಗು ಹಿಡಿದುಕೊಂಡು ಅಬ್ಬರಿಸುತ್ತಿದ್ದರೇ, ಮತ್ತೊಂದು ಕಡೆ ಇನ್ನೂ ಕಾಲೇಜು ಮುಗಿಸಿ ಬಂದಿರೋ ಯುವ ಸಮೂಹ ಚಾಕು ಚೂರಿ ಹಿಡಿದುಕೊಂಡು ಕೊಲೆ ಮಾಡುವ ಹಂತಕ್ಕೆ ಹೋಗಿದೆ. ಅದು ಸದ್ಯ ಇಷ್ಟೆಲ್ಲಾ ಆಗುತ್ತಿರುವುದು...

ಕುಖ್ಯಾತ ಮನೆಗಳನ ಬಂಧನ

www.karnataka tv.net : ಹುಬ್ಬಳ್ಳಿ : ಕುಖ್ಯಾತ ಮನೆಗಳನನ್ನು  ಬಂಧಿಸುವಲ್ಲಿ  ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹೆಗ್ಗೇರಿ ಮಾರುತಿ ನಗರ ನಿವಾಸಿ ಅಸ್ಲಂ ತಂದೆ ಹುಸೇನಸಾಬ ಸವಣೂರ ಬಂಧಿತ ಆರೋಪಿಯಾಗಿದ್ದು, ಈತನನ್ನು ಮಹಾರಾಷ್ಟ್ರದ ಕೊಲ್ಹಾಪುರ ಜಯಸಿಂಗಪುರದಲ್ಲಿ ಬಂಧಿಸಿ,  ಬಂಧಿತನಿಂದ ಹಳೇ ಹುಬ್ಬಳ್ಳಿ 4 ಮನೆ ಕಳವು ಪ್ರಕರಣಗಳು ಪತ್ತೆ ಹಚ್ಚಿ ಸುಮಾರು 8,05,000 ರೂಪಾಯಿ...
- Advertisement -spot_img

Latest News

Dharwad News: ಆ್ಯಂಬುಲೆನ್ಸ್‌ಗೆ ದಾರಿ ಮಾಡಿ ಕೊಟ್ಟ ಸಿಎಂ ಸಿದ್ದರಾಮಯ್ಯ

Dharwad News: ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಕೃಷಿ ಸಮ್ಮೇಳನ ನಡೆಯುತ್ತಿದ್ದು, ಕಾಾರ್ಯಕ್ರಮಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಬಂದು ಉದ್ಘಾಟಿಸಿ, ಹಿಂದಿರುಗುತ್ತಿದ್ದರು. ಸಿಎಂ ಹೋಗುವಾಗ, ಎಲ್ಲ ವಾಹನಗಳು ದಾರಿ...
- Advertisement -spot_img