Sunday, April 13, 2025

#huble city

Gokul nivas: ಕೈಕಾಲು ಕಟ್ಟಿಹಾಕಿ ಮನೆ ಕಳ್ಳತನ ಮಾಡಿದ ಚೋರರು..!

ಹುಬ್ಬಳ್ಳಿ: ನಗರದ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಹಿನ್ನೆಲೆ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನ ಮಾಡಲಾಗಿದೆ. ಆದರೆ ನಗರದಲ್ಲಿ ಗಸ್ತು ಓಡಾಡುವ ಪೆದೆಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಕಳ್ಳರ ಕೈಚಳಕಕ್ಕೆ ತೋರಿಸಿದ್ದಾರೆ.ಅದು ಏನು ಎಂದು ಹೇಳ್ತಿವಿ ಕೇಳಿ. ಬಸವೇಶ್ವರ ನಗರದ ಲಕ್ಷ್ಮೀ ಬಡಾವಣೆಯ ವಿದ್ಯಾಮಂದಿರ ಬುಕ್ ಡಿಪೋ ಮಾಲಿಕ ಉಲ್ಲಾಸ್ ದೊಡ್ಡಮನಿಯವರ ಮನೆಗೆ ನುಗ್ಗಿದ...
- Advertisement -spot_img

Latest News

ನಡು ರಸ್ತೆಯಲ್ಲಿ ಸೌದೆ ಒಲೆ ಹಚ್ಚಿ, ಚಪಾತಿ ಮಾಡಿ, ಕೇಂದ್ರದ ವಿರುದ್ಧ ಕಾಂಗ್ರೆಸ್ ಮಹಿಳಾಮಣಿಗಳ ಪ್ರೊಟೆಸ್ಟ್

Hubli News: ಹುಬ್ಬಳ್ಳಿ: ಕೇಂದ್ರ ಸರ್ಕಾರ ಡಿಸೇಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದು, ಇದನ್ನು ಖಂಡಿಸಿ, ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿದೆ. ಹುಬ್ಬಳ್ಳಿಯ ಕಾರವಾರ...
- Advertisement -spot_img