ಅಂತರಾಷ್ಟ್ರೀಯ ಸುದ್ದಿ: ಕೆಲವೊಂದಿಷ್ಟು ಜನ ಇರ್ತಾರೆ ಅವರು ,ಮನುಷ್ಯರಾದಿರದೇ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳಬೇಕು ಅಂತ ಬಯಸುತ್ತಾರೆ. ಹೇಗೆಂದರೆ ಮೈ ತುಂಬಾ ಅಚ್ಚೆ ಹಾಕಿಸಿಕೊಂಡು ಬರಿಮೈಯಲ್ಲಿ ಸಾರ್ವಜನಿಕವಾಗಿ ತಿರುಗಾಡಬೇಕು ಜನ ನಮ್ಮನ್ನು ನೋಡಬೇಕು ಎಂದು ಸಾಕಷ್ಟು ಹಣ ಖರ್ಚು ಮಾಡಿ ಹುಚ್ಚಾಟ ಮಾಡುತ್ತಾರೆ ಅದು ಅವರಿಗೆ ಫ್ಯಾಷನ್ ಅನಿಸುತ್ತದೆ . ಅದೇ ರೀತಿ ಜಪಾನಿನ ಒಬ್ಬ...
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮತ್ತಿಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಅಧ್ಯಕ್ಷತೆಯಲ್ಲಿ ಇಂದು ಜನಸಂಪರ್ಕ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ...