ಭಾರತದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಹಳ್ಳಿಗಳು ತೀರಾ ವಿರಳ ಎನ್ನಬಹುದು. ಒಂದೇ ಒಂದು ನಿಮಿಷ ವಿದ್ಯುತ್ ವ್ಯತ್ಯಯ ಉಂಟಾದ್ರೂ ಒದ್ದಾಡಿ ಹೋಗ್ತೀವಿ. ಆದರೇ, ಇಲ್ಲೊಬ್ಬ ಅಜ್ಜಮ್ಮ ಹುಟ್ಟಿದಾಗಿನಿಂದ ಇಲ್ಲೀ ತನಕ ವಿದ್ಯುತ್ ಬೆಳಕನ್ನೇ ನೋಡದೇ, ಅದನ್ನ ಬಳಸದೇ ಬರೀ ಪ್ರಕೃತಿಯನ್ನೇ ಪ್ರೀತಿಸಿದ್ರು. ಆದ್ರೀಗ ಅದೇ ಪ್ರಕೃತಿ ಮಡಿಲು ಸೇರಿದ್ದಾರೆ. ಡಾ. ಹೇಮಾ ಸಾನೆ, ಪುಣೆಯ ಪ್ರಸಿದ್ಧ...
ಕೋಲಾರ ಜಿಲ್ಲೆಯಲ್ಲೂ ಜಾತಿಗಣತಿಗೆ ಚಾಲನೆ ನೀಡಲಾಗಿದೆ. ಪ್ರಮುಖ ನಾಯಕರ ಮನೆಗಳಲ್ಲಿ ಸಮೀಕ್ಷೆ ನಡೆಸುವ ಮೂಲಕ, ಚಾಲನೆ ನೀಡಲಾಗಿದೆ. ಆದ್ರೆ ತಾಂತ್ರಿಕ ಸಮಸ್ಯೆ ಹಿನ್ನೆಲೆ, ಕೆಲ ಹೊತ್ತು...