Thursday, December 4, 2025

income

‘ಡೆಲಿವರಿ ಜಾಬ್‌’ ಮಾಡಿದ್ರೆ ಇಷ್ಟು ಹಣ ಸಿಗತ್ತಾ?

ಆನ್‌ಲೈನ್ ಫುಡ್ ಡೆಲಿವರಿ ಹಾಗೂ ಇ-ಕಾಮರ್ಸ್ ಸೇವೆಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸ್ವಿಗ್ಗಿ, ಫ್ಲಿಪ್‌ಕಾರ್ಟ್‌, ಜೊಮ್ಯಾಟೋ, ಜೆಪ್ಟೋ ಸೇರಿದಂತೆ ಹೆಸರಾಂತ ಇ ಕಾಮರ್ಸ್‌ ಅಪ್ಲಿಕೇಶನ್ ಮೂಲಕ ಹೆಚ್ಚಿನವರು ಫುಡ್ ಸೇರಿದಂತೆ ಪ್ರಾಡಕ್ಟ್‌ಗಳನ್ನು ಖರೀದಿ ಮಾಡ್ತಾರೆ. ಈ ಪೈಕಿ ಗ್ರಾಹಕರ ಮನೆಬಾಗಿಲಿಗೆ ತಲುಪುವ ಆರ್ಡರ್‌ಗಳ ಹಿಂದೆ ಅಡಗಿರುವ ಮಹತ್ವದ ಶ್ರಮ ಇರೋದೇ ಡೆಲಿವರಿ ಬಾಯ್‌ಗಳದ್ದು. ಇತ್ತೀಚೆಗೆ,...

ರಿಸ್ಕ್ ಲೆಸ್ ಹೂಡಿಕೆಗೆ ಪೋಸ್ಟ್ ಆಫೀಸ್ ಬೆಸ್ಟ್!

ನೀವು ರಿಸ್ಕ್ ಲೆಸ್ ಆಗಿ ಹೂಡಿಕೆ ಮಾಡಬೇಕಾ..? ಹೆಚ್ಚು ಆದಾಯ ಬರದಿದ್ರೂ ಪರವಾಗಿಲ್ಲ. ನಾವು ಹಾಕಿರೋ ಬಂಡವಾಳ ಸುರಕ್ಷಿತವಾಗಿರಬೇಕು ಅನ್ನೋ ಮೈಂಡ್ ಸೆಟ್ ಇರೋರಿಗೆ, ಪೋಸ್ಟ್ ಆಫೀಸ್ ಉತ್ತಮ ಆಯ್ಕೆ. ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿದ್ರೆ, ಬಂಡವಾಳವೂ ಸುರಕ್ಷಿತ ಮತ್ತು ನಿಗದಿತ ಆದಾಯ ಸರಿಯಾದ ಸಮಯಕ್ಕೆ ನಿಮ್ಮ ಕೈಸೇರುತ್ತದೆ.  ಇದಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ. 1)...

INCOME TAX : INCOME TAX GOOD NEWS ಆದಾಯ ಕಡಿತಕ್ಕೆ ಕೇಂದ್ರ ಚಿಂತನೆ

ಮಧ್ಯಮ ವರ್ಗದ ಜನರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ಒಂದನ್ನ ನೀಡಿದೆ. ಮಧ್ಯಮ ವರ್ಗದವರಿಗೆ ನೆಮ್ಮದಿ ತರುವ ಮತ್ತು ಅವರ ಖರೀದಿ ಸಾಮರ್ಥ್ಯ ಹೆಚ್ಚಿಸಲು ವಾರ್ಷಿಕ 15 ಲಕ್ಷದವರೆಗೆ ಆದಾಯವಿರುವ ವ್ಯಕ್ತಿಗಳಿಗೆ ಆದಾಯ ತೆರಿಗೆ ಕಡಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಹೌದು ಆರ್ಥಿಕತೆಗೆ ಮತ್ತಷ್ಟು ಪುಷ್ಟಿ ನೀಡೋ ಉದ್ದೇಶದಿಂದ ಈ ಕ್ರಮವನ್ನ ತೆಗೆದುಕೊಳ್ಳಲು ಸರ್ಕಾರ...

ಅಲೋವೆರಾದಿಂದ ನಿಮ್ಮ ಆದಾಯವನ್ನು ಹೀಗೆ ಹೆಚ್ಚಿಸಿಕೊಳ್ಳಿ..!

Feng shui tips: ಈ ಭೂಮಿಯಲ್ಲಿ ಲಭ್ಯವಿರುವ ಸಸ್ಯಗಳಲ್ಲಿ, ಅಲೋವೆರಾ ಸಸ್ಯವನ್ನು ಉತ್ತಮ ಔಷಧೀಯ ಸಸ್ಯ ಎಂದು ಪರಿಗಣಿಸಲಾಗಿದೆ. ಚರ್ಮದ ಆರೈಕೆ ಉತ್ಪನ್ನಗಳು ಮತ್ತು ಇತರ ಉತ್ಪನ್ನಗಳ ತಯಾರಿಕೆಯಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಚೈನೀಸ್ ಫೆಂಗ್ ಶೂಯಿಯ ಪ್ರಕಾರ ಈ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ ಮತ್ತು ಮನೆಯೊಳಗೆ ಧನಾತ್ಮಕ...

ಈ ವಸ್ತುವನ್ನು ಮನೆಗೆ ತನ್ನಿ.. ನಿಮ್ಮ ಆದಾಯ ಹೆಚ್ಚಾಗುತ್ತದೆ.. ಹಣದ ಸುರಿಮಳೆ..!

Astro tips: ಹೀಗೆ ಮಾಡುವುದರಿಂದ ಸುತ್ತಲಿನ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಇದರಿಂದಾಗಿ ಮನೆಯಲ್ಲಿ ಉತ್ತಮ ಮತ್ತು ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಯಾವುದೇ ವ್ಯಕ್ತಿಯು ಜೀವನದಲ್ಲಿ ಹಣ, ಸಂತೋಷ ಮತ್ತು ಸಮೃದ್ಧಿಗಾಗಿ ಶ್ರಮಿಸುತ್ತಾನೆ. ಕಷ್ಟಪಟ್ಟು ದುಡಿದರೆ ಜೀವನದಲ್ಲಿ ನೆಮ್ಮದಿ ಸಿಗುತ್ತದೆ.ಆದರೆ ವಾಸ್ತು ಶಾಸ್ತ್ರವು ಆರಾಮದಾಯಕ ಜೀವನಕ್ಕಾಗಿ ಕೆಲವು ಸರಳ ಕ್ರಮಗಳನ್ನು ಸಹ ಉಲ್ಲೇಖಿಸುತ್ತದೆ. ಇವುಗಳನ್ನು ಅನುಸರಿಸಿದರೆ ಯಾವುದೇ ವ್ಯಕ್ತಿ...
- Advertisement -spot_img

Latest News

ಭಾರತಕ್ಕೆ ಬರುವ ‘ಪುಟಿನ್’ಗೆ ಲ್ಯಾಬ್ ಟೆಸ್ಟ್ ಆದ್ಮೇಲೆ ಆಹಾರ!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇಂದು 2 ದಿನಗಳ ಭಾರತ ಪ್ರವಾಸಕ್ಕೆ ಆಗಮಿಸುತ್ತಿದ್ದಾರೆ. ದೆಹಲಿಯಲ್ಲಿ ಅವರಿಗಾಗಿ ಅತಿ ಕಠಿಣ 5 ಪದರದ ಭದ್ರತಾ ವಲಯವನ್ನು...
- Advertisement -spot_img