Monday, April 13, 2026

India 2039 Democracy End

ನೇಪಾಳ ಪತನದ ಬಗ್ಗೆ 2023ರಲ್ಲೇ ಊಹಿಸಿದ ಭಾರದದ ಜ್ಯೋತಿಷಿ!

ನೇಪಾಳದಲ್ಲಿ ಪ್ರಜಾಪ್ರಭುತ್ವ ಪತನ... ಸೇನೆಯ ಹಿಡಿತಕ್ಕೆ ಸರ್ಕಾರ... ಜನರ ಅಸಮಾಧಾನ ಹಿಂಸೆಗೆ ತಿರುಗಿದ ಸ್ಥಿತಿ ಎದುರಾಗಿದೆ . ಆದರೆ ಇದೇ ನೇಪಾಳದ ಭವಿಷ್ಯವಾಣಿಯನ್ನು ಎರಡು ವರ್ಷಗಳ ಹಿಂದೆಯೇ ಒಬ್ಬ ಭಾರತೀಯ ಜ್ಯೋತಿಷಿ ಹೇಳಿದ್ದರು ಅನ್ನೋದು ಗೊತ್ತಾ? ಹಾಗೆ ಅವರ ಪ್ರಕಾರ ಭಾರತದಲ್ಲೂ 2039ರ ಬಳಿಕ ಪ್ರಜಾಪ್ರಭುತ್ವದ ಅಂತ್ಯವಾಗಬಹುದು ಎಂಬ ಭಯಾನಕ ಭವಿಷ್ಯವಾಣಿಯನ್ನು ಕೂಡ ನುಡಿದಿದ್ದಾರೆ. ಹೌದು...
- Advertisement -spot_img

Latest News

ನಿಮ್ಮನ್ನ “ಕನ್ನಡ”ರಾಮಯ್ಯ ಎನ್ನಬೇಕೋ ಅಥವಾ “ಕಳ್ಳ”ರಾಮಯ್ಯ ಅನ್ನಬೇಕೋ?: ಆರ್.ಅಶೋಕ್ ವಾಗ್ದಾಳಿ

Political News: ಚಾಮರಾಜನಗರದ ಗುಂಡ್ಲುಪೇಟೆ ಗಡಿಭಾಗದಲ್ಲಿ ಹಗಲು ದರೋಡೆ ನಡೆಯುತ್ತಿದೆ. ನಮ್ಮ ರಾಜ್ಯದ ಎಂ-ಸ್ಯಾಂಡ್, ಜಲ್ಲಿ ಮತ್ತು ಅಮೂಲ್ಯ ಖನಿಜ ಸಂಪತ್ತು ಪ್ರತಿನಿತ್ಯ 200ಕ್ಕೂ ಹೆಚ್ಚು ಟಿಪ್ಪರ್‌ಗಳಲ್ಲಿ...
- Advertisement -spot_img