ಒಂದು ಕಾಲದಲ್ಲಿ ಭಾರತದ ಆರ್ಥಿಕತೆಯನ್ನು ಅವಮಾನಿಸಲು ಬಳಸಲಾಗುತ್ತಿದ್ದ ಒಂದು ಪದ… ಭಾರತದ ಬೆಳವಣಿಗೆಯನ್ನು ನಿಧಾನಗತಿಯ ಸಂಕೇತವಾಗಿ ತೋರಿಸಲು ಅಂಟಿಸಲಾಗಿದ್ದ ಒಂದು ಟ್ಯಾಗ್… ಅದೇ ‘ಹಿಂದೂ ಪ್ರಗತಿ ದರ’. ಈ ಪದವನ್ನು ಕೇಳುತ್ತಿದ್ದಂತೆ, ಭಾರತ ಎಂದರೆ ನಿಧಾನ, ಹಿಂದುಳಿದ, ಮುಂದುವರಿಯದ ಆರ್ಥಿಕತೆ ಎಂಬ ಭಾವನೆ ಮೂಡಿಸುವ ಯತ್ನ ನಡೆದಿತ್ತು. ಧರ್ಮದ ಹೆಸರನ್ನೇ ಆರ್ಥಿಕ ಕುಸಿತಕ್ಕೆ ಕಾರಣವೆಂದು...
ಅಂತರ್ಜಾತಿ ವಿವಾಹಕ್ಕೆ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಪ್ರೇಮಿಗಳಿಬ್ಬರು ದಲಿತ ಸಂಘಟನೆಗಳ ಮುಖಂಡರ ನೆರವಿನೊಂದಿಗೆ ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್...