ಭಾರತದಲ್ಲಿ ಸಾವಿರಾರು ನದಿಗಳು ಹರೀತಿವೆ.. ಆದ್ರೆ ಅದ್ರಲ್ಲಿ ಮುಖ್ಯವಾಗಿ ಗಂಗಾ, ಯಮುನಾ, ಗೋದಾವರಿ, ನರ್ಮದಾ, ಸಿಂಧೂ, ಕಾವೇರಿ ಬ್ರಹ್ಮಪುತ್ರಾ.. ಭಾರತದಲ್ಲಿ ಗಂಗಾ ನದಿ 2525 ಕಿಲೊಮೀಟರ್ ದೂರ ಹರಿದರೆ, ಬ್ರಹ್ಮಪುತ್ರ ನದಿ ಭಾರತದಲ್ಲಿ 916 ಕಿಲೋಮೀಟರ್ ದೂರ ಹರಿಯುತ್ತೆ.. ಈ ಬ್ರಹ್ಮಪುತ್ರ ನದಿ ಹುಟ್ಟೋದು ಟಿಬೆಟ್ನ ಮಾನಸ ಸರೋವರದಲ್ಲಿ.. ಚೀನಾದಲ್ಲಿ ಇದೇ ಬ್ರಹ್ಮಪುತ್ರ ನದಿಯನ್ನ...
ಗಡಿಯಲ್ಲಿ ಉದ್ಧಟತನ ತೋರ್ತಾ ಇರೋ ಚೀನಾಗೆ ಭಾರತ ಒಂದಿಲ್ಲೊಂದು ಆಘಾತವನ್ನ ಕೊಡ್ತಾನೇ ಇದೆ. ಈ ಹಿಂದೆಯೂ 2 ಬಾರಿ ಚೀನಿ ಆಪ್ಗಳನ್ನ ಬ್ಯಾನ್ ಮಾಡಿದ್ದ ಕೇಂದ್ರ ನಿನ್ನೆಯೂ 118 ಆಪ್ಗಳಿಗೆ ತಿಲಾಂಜಲಿ ಹಾಡಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರ ಚೀನಾದ ಕಣ್ಣು ಕೆಂಪಗಾಗಿಸಿದೆ.
ಭಾರತದಲ್ಲಿ ಚೀನಾ ಆಪ್ ಬ್ಯಾನ್ ವಿಚಾರವಾಗಿ ಪ್ರತಿಕ್ರಯಿಸಿದ ಚೀನಾ ವಾಣಿಜ್ಯ...
ಕರ್ನಾಟಕ ಟಿವಿ : ಕೊರೊನಾ ತವರೂರು ಚೀನಾ.. ಇಲ್ಲಿ 82,926 ಜನರಿಗೆ ಸೋಂಕು ತಗುಲಿತ್ತು, 4633 ಸೋಂಕಿತರು ಸಾವಿಗೀಡಾಗಿದ್ರು. 78,189 ಸೋಂಕಿತರು ಗುಣಮುಖರಾಗಿದ್ರು.. ಇನ್ನೆರಡು ದಿನಗಳಲ್ಲಿ ಭಾರತದಲ್ಲಿ ಸೋಂಕಿತರ ಸಂಖ್ಯೆ ಚೀನಾವನ್ನ ಮೀರಿಸಲಿದೆ. ಯಾಕಂದ್ರೆ ಭಾರತದಲ್ಲಿ ಸೋಂಕಿತರ ಸಂಖ್ಯೆ 75 ಸಾವಿರ ಗಡಿಗೆ ಬಂದು ನಿಂತಿದೆ. ಇನ್ನೆರಡು ದಿನಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಚೀನಾ ವನ್ನ...
ಕರ್ನಾಟಕ ಟಿವಿ : ಅಮೆರಿಕಾ –ಚೀನಾ ನಡುವೆ ಯುದ್ಧವಾಗುತ್ತಾ ಅನ್ನುವ ಪ್ರಶ್ನೆ ಮೂಡುತ್ತಿರುವ ಬೆನ್ನಲ್ಲೇ ಭಾರತ-ಚೀನಾ ಗಡಿಯಲ್ಲಿ ಗಡಿಬಿಡಿ ಶೂರುವಾಗಿದೆ. ಚೀನಾ ಸೈನಿಕರು ಕಾಲ್ಕೆರದು ಜಗಳಕ್ಕೆ ಬರ್ತಿದ್ದಾರೆ.. ಮೊನ್ನೆ ಸಿಕ್ಕಿಂ ನ ಗಡಿಯ ಘರ್ಷಣೆಯಲ್ಲಿ ಯೋಧರು ಗಾಯಗೊಂಡಿದ್ರು. ನಿನ್ನೆ ಚೀನಾ ಹೆಲಿಕಾಫ್ಟರ್ ಭಾರತದ ಗಡಿಯಲ್ಲಿ ಹಾರಾಟ ನಡೆಸಿ ಮತ್ತೆ ಪುಂಡಾಟ ನಡೆಸಿದೆ. ಭಾರತೀಯ...
National News: ಬಾಬಾ ಬಾಗೇಶ್ವರ್.. ಎದುರಿಗೆ ಯಾರಾದರೂ ಹೋಗಿ ಕುಳಿತರೆ, ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದು, ಅದನ್ನು ಕಾಗದದಲ್ಲಿ ಬರೆದು, ಮತ್ತೆ ಅದನ್ನು ವಿವರಿಸುತ್ತಾರೆ....