Monday, December 22, 2025

Indian Army Tribute

ಮಿಗ್​-21ಗೆ ಭಾರತೀಯ ಸೇನೆಯಿಂದ ಭಾವಪೂರ್ಣ ವಿದಾಯ

63 ವರ್ಷಗಳ ಕಾಲ ರಕ್ಷಣಾ ಗುರಾಣಿಯಂತೆ ಶತ್ರುಗಳಿಂದ ಭಾರತವನ್ನು ರಕ್ಷಿಸಿದ್ದ ಮಿಗ್-21 ಯುದ್ಧ ವಿಮಾನ ತನ್ನ ಕೆಲಸವನ್ನು ಮುಗಿಸಿ ನಿವೃತ್ತಿ ಪಡೆದಿದೆ. ಇಂದು ಚಂಡೀಗಢದಲ್ಲಿ ಅಂತಿಮ ಹಾರಾಟ ನಡೆಸಿತು. ಭಾರತದ ಜನತೆ ಹಾಗೂ ವಾಯುಪಡೆಗೆ ಇದು ಭಾವನಾತ್ಮಕ ಕ್ಷಣ. 1950 ರ ದಶಕದಲ್ಲಿ ಸೋವಿಯತ್ ಒಕ್ಕೂಟವು ವಿನ್ಯಾಸಗೊಳಿಸಿದ MiG-21 ಅನ್ನು 1963 ರಲ್ಲಿ ಭಾರತೀಯ...

ಸರ್ಕಾರಿ ಗೌರವಗಳೊಂದಿಗೆ ಐಗಳಿ ಯೋಧನಿಗೆ ವಿದಾಯ!

ಪಂಜಾಬ್ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಹೃದಯಾಘಾತದಿಂದ ಬೆಳಗಾವಿ ಜಿಲ್ಲೆಯ ಐಗಳಿ ಗ್ರಾಮದ ಯೋಧ ಮೃತಪಟ್ಟಿದ್ರು. ಅಗ್ನಿವೀರ ಯೋಧ ಕಿರಣರಾಜ ಕೇದಾರಿ ತೆಲಸಂಗ ಅಂತ್ಯಕ್ರಿಯೆ, ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ನೆರವೇರಿದೆ. ಆಗಸ್ಟ್‌ 5ರಂದು ಪಂಜಾಬ್ ಮಿಲಟರಿ ಯೂನಿಟ್‌ದಲ್ಲಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ರು. ಆ ವೇಳೆ ಯೋಧ ಕಿರಣರಾಜ್ ಹೃದಯಾಘಾತದಿಂದ ನಿಧನ ಹೊಂದಿದ್ದರು. ಮೃತರ ಪಾರ್ಥಿವ ಶರೀರವು...
- Advertisement -spot_img

Latest News

ಗ್ರಾಮ ಅಭಿವೃದ್ಧಿ ಸಭೆಯಲ್ಲಿ ಶಾಸಕರ ತೀವ್ರ ಅಸಮಾಧಾನ!

ಶಿಗ್ಗಾಂವ-ಸವಣೂರು ಶಾಸಕ ಯಾಸೀರ ಖಾನ್ ಪಠಾಣ್ ವಿವಿಧ ಅಭಿವೃದ್ಧಿ ಕಾಮಗಾರಿ ಸಭೆಗಳ ವೇಳೆ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಅಧಿಕೃತ ಕ್ರಮದಲ್ಲಿ...
- Advertisement -spot_img