Thursday, December 25, 2025

indrajith

“ಗಂಡಸು ಆಗಿದ್ರೆ ಆಡಿಯೋ ರಿಲೀಸ್ ಮಾಡಲಿ” ಇಂದ್ರಜಿತ್ ಗೆ ದರ್ಶನ್ ಸವಾಲು

www.karnatakatv.net : ಮೈಸೂರು  : ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಇಂದ್ರಜಿತ್ ಲಂಕೇಶ್ ನಡುವಿನ ಟಾಕ್ ಫೈಟ್ ಮುಂದುವರೆದಿದೆ. ಮೈಸೂರಿನ ಟಿ ನರಸೀಪುರ ರಸ್ತೆಯಲ್ಲಿರುವ  ಫಾರ್ಮ್ ಹೌಸ್ ನಲ್ಲಿ ದರ್ಶನ್ ಸುದ್ದಿಗೋಷ್ಠಿ ನಡೆಸಿ ಇಂದ್ರಜಿತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂದೇಶ್ ಜೊತೆ ಮಾತನಾಡಿದ ಆಡಿಯೋ ನನ್ನದಲ್ಲ ಎಂದು ಸಂದೇಶ್ ಹೇಳಿದ್ದಾನೆ. ನಾನೀಗ ಇಂದ್ರಜಿತ್ ಲಂಕೇಶ್...

ನನ್ನ ಮಾತುಗಾರಿಕೆಗೆ ನಾನು ಭದ್ದನಾಗಿದ್ದೆನೆ

www.karnatakatv.net : ಯಾವುದೇ ಸೆಲೆಬ್ರಿಟಿಗಳಿಗೆ ನಾನು ಟಾರ್ಗೆಟ್ ಮಾಡಿಲ್ಲ, ನನ್ನ ಮಾತುಗಾರಿಕೆಗೆ ನಾನು ಭದ್ದನಾಗಿದ್ದೆನೆ ಎಲ್ಲಾ ಬಡವರು ದಳಿತರು , ಬಡವರಿಗೆ ಅನ್ಯಾಯವಾಗಿದೆ ಎಂದು ಇಂದ್ರಜಿತ್ ಅವರು ಅಭಿಪ್ರಾಯವನ್ನು ತಿಳಿಸಿದ್ದಾರೆ. ಇದು ಹಲ್ಲೆಯಾದ ವಿಷಯ ಇದರಲ್ಲಿ ಯಾವುದೇ ಜಾತಿ ಬರೊಲ್ಲ ಇದರಲ್ಲಿ ದಲಿತರು ಬರುತ್ತಾರೆ ಅಷ್ಟೆ  ಮಾದ್ಯಮದ ಮೂಲಕ ಆಡಿಯೊ ನೋಡಿದ್ದೆನೆ ಅದರಲ್ಲಿ ಧ್ವನಿ...

ಪೊಲೀಸರು ಬಳೆ ತೋಟ್ಟುಕೊಂಡಂಗೆ ಆಗಿದೆ : ನಿರ್ದೆಶಕ ಇಂದ್ರಜಿತ್ ಮಾತು

 ಸಪ್ಲೈರ್ ಮೇಲೆ ಹಲ್ಲೆ ಮಾಡಿದ್ದಾರೆ , ಇದಕ್ಕೆಲ್ಲ ನನ್ನ ಹತ್ರ ಸಾಕ್ಷಿಗಳೂ ಇದ್ದಾವೆ ಎಂದು ಇಂದ್ರಜಿತ್ ಅವರು ಹೇಳಿದ್ದಾರೆ ,  ಗಂಗಾಧರ್ ಅವರು ಬೀಹಾರ್ ದವರಲ್ಲ ಅವರು ಕರ್ನಾಟಕ ದವರು ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲೇ ಬೇಕು ,ರಾಕೇಶ್ ಅವರು ಪೊಲೀಸ್ ಎಲ್ಲಾ ನಮ್ಮ ಕೈ ಯಲ್ಲಿ ಎಂದಾಗ  ಪೊಲೀಸರು...
- Advertisement -spot_img

Latest News

1.43 ಲಕ್ಷ ಗಡಿಯತ್ತ ಸಾಗಿದ ಚಿನ್ನದ ಬೆಲೆ

ಇಂದು ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಮಹತ್ವದ ಏರಿಕೆ ದಾಖಲಾಗುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ, ಅಂದರೆ ಡಿಸೆಂಬರ್ 22 ರಿಂದ ಡಿಸೆಂಬರ್ 25 ರೊಳಗೆ,...
- Advertisement -spot_img