Thursday, March 13, 2025

Innocent People

e store-ರಿಯಾಯಿತಿ ದರದಲ್ಲಿ ಸಾಮಾಗ್ರಿ ನೀಡುವುದಾಗಿ ಕೋಟಿಗಟ್ಟಲೆ ವಂಚನೆ

ದಾವಣಗೆರೆ: ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಮಾತು ಕೇಳಿದ್ದೆವು ಆದರೆ ಈಗ ಮಾತು ಬಲ್ಲವರು ಮೋಸಗಾರ ಎಂಬ ಮಾತು ಚಾಲ್ತಿಯಲ್ಲಿದೆ ಎಂಬುದು ಸಾಬೀತಾಗಿದೆ.ಯಾಕೆಂದರೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಮಾತುಬಲ್ಲವನಾಗಿದ್ದರೆ ಜನ ಅವನಿಂದ ಸಲೀಸಾಗಿ ಮೋಸಹೋಗುತ್ತಾರೆ ಇಲ್ಲಿಯ ಜನರು ಸಹ ಅವರ ಮಾತಿಗೆ ಮರುಳಾಗಿ ಕೈಯಲ್ಲಿರರುವ ದುಡ್ಡು ಕಳೆದುಕೊಂಡು ಈಗ ಠಾಣೆ ಮೆಟ್ಟಿಲೇರಿದ್ದಾರೆ. ಹೌದು ಸ್ನೇಹಿತರೆ...

ಮುಗ್ಧ ಜನರ ರಕ್ಷಣೆಗೆ ಖಾಕಿ ಪಡೆ ಸಿದ್ಧ…!

www.karnatakatv.net :ತುಮಕೂರು : ದಿನೇ ದಿನೇ ಕಳ್ಳರ ಹಾವಳಿ ಮಿತಿ ಮೀರುತ್ತಿದ್ದು, ಪೊಲೀಸರಿಗೂ ತಲೆ ನೋವು ತಂದಿದೆ. ಹಳ್ಳಿ ಜನರು ಮುಗ್ಧರು . ಇಂತಹ ಮುಗ್ಧ ಜನರ ರಕ್ಷಣೆಗೆ ಖಾಕಿ ಪಡೆ ನಿಂತಿದೆ. ಕಳ್ಳರ ಹಾವಳಿಯಿಂದ ಜಾಗೃತಿ ಮೂಡಿಸಲು ಮುಂದಾಗಿದೆ ರಾತ್ರಿ ಹೊತ್ತು ಯಾವ ಮನೆ ಬೀಗ ಹಾಕಿರುತ್ತೋ, ಅಂಥ ಮನೆಗಳನ್ನ ಸರ್ಚ ಮಾಡಿ ಚಿನ್ನ,...
- Advertisement -spot_img

Latest News

Health Tips: SKIN CARE ದಿನನಿತ್ಯ ಮಾಡದಿದ್ರೆ ಏನಾಗುತ್ತೆ?

Health Tips: ನಮ್ಮ ಸ್ಕಿನ್ ಹೇಗಿರಬೇಕು..? ನಾವು ಯಾವ ರೀತಿ ಸ್ಕಿನ್ ಕೇರ್ ಮಾಡಬೇಕು ಎಂಬ ಬಗ್ಗೆ ವೈದ್ಯರಾದ ಡಾ.ದೀಪಿಕಾ ವಿವರಿಸಿದ್ದಾರೆ. ಅದೇ ರೀತಿ ನಾವು...
- Advertisement -spot_img