Saturday, July 27, 2024

insurance

ಇನ್ಶೂರೆನ್ಸ್ ಹಣ ಪಡೆಯಲು ಈ ಭೂಪ ಮಾಡಿದ್ದೇನು ಗೊತ್ತಾ..?

International News: ಮನುಷ್ಯನಿಗೆ ಯಾವಾಗ ಏನು ಸಮಸ್ಯೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಯಾವಾಗ ಏನು ಬೇಕಾದರೂ ಆಗಬಹುದು. ಈ ವೇಳೆ ಹಣದ ಸಮಸ್ಯೆ ಬಾರದಿರಲು ಎಂದು ಹಲರು ಇನ್ಶೂರೆನ್ಸ್ ಮಾಡಿಸಿರುತ್ತಾರೆ. ಬದುಕಿರುವವರೆಗೂ ನಮಗೇನಾದರೂ ಆರೋಗ್ಯ ಸಮಸ್ಯೆ ಬಂದರೆ ಮಾತ್ರ, ಆ ಇನ್ಶೂರೆನ್ಸ್ ಬಳಕೆಗೆ ಬರುತ್ತದೆ. ಆದರೆ ನೀವು ಬದುಕಿರುವವರೆಗೂ ನಿಮಗೆ ಏನೂ ಆಗದಿದ್ದಲ್ಲಿ, ನೀವು...

ಕೇವಲ ರೂ 20 ಜಮ ಮಾಡಿ 2 ಲಕ್ಷದ ವರೆಗೆ ವಿಮಾ ಪಾಲಿಸಿ ಪಡೆಯಿರಿ.

Special story ಹೌದು ಸ್ನೇಹಿತರೆ ನಿಮ್ಮದು ಬ್ಯಾಂಕ್ ಅಕೌಂಟ್ ಇದೆಯಾ . ಇಲ್ಲದಿದ್ರೆ ಈಗಲೆ ಮಾಡಿಸಿಕೊಳ್ಳಿ. ಯಾಕಂದರೆ ಕೇಂದ್ರ ಸರ್ಕಾರದಿಂದ ಬಡವರಿಗೆ ಹಲವಾರು ಯೋಜನೆಗಳನ್ನು ನೀಡುವ ಮೂಲಕ ಕಷ್ಟಕಾಲಕ್ಕೆ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ ಪ್ರಧಾನ ಮಂತ್ರಿ ಹೆಸರಿನಲ್ಲಿ ಯೋಜನೆ ಹೊರಡಿಸಿದೆ. ಹಾಗೆಯೇ ವಿಮಾ ಪಾಲಿಸಿ ಯೋಜನೆಯನ್ನು ಜಾರಿಗೆ ತಂದಿದೆ. ಇಡಿ ಮನೆಯ ಜವಬ್ದಾರಿ ಹೊತ್ತಿರುವ ನೀವು ಹೊರಗಡೆ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img