Saturday, July 12, 2025

is

ಈ ಗಿಡ ನಿಮ್ಮ ಮನೆಯ ಬಳಿ ಇದ್ದರೆ ಅದೃಷ್ಟ ನಿಮನ್ನು ಹುಡುಕಿಕೊಂಡು ಬರುತ್ತದೆ..!

Vastu plant: ವಾಸ್ತು ಶಾಸ್ತ್ರವು ನಮ್ಮ ಜೀವನದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ,ಸುಖ ಸಂತೋಷ ,ಸಮೃದ್ಧಿ ದೃಷ್ಟಿ ದೋಷ ನಿವಾರಣೆ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ವಾಸ್ತು ಬಹಳ ಮುಖ್ಯ ,ಮನೆಯ ಸೂತ್ತ ಮುತ್ತ ಇರುವ ಕೆಲವು ಗಿಡಗಳು ನಮ್ಮ ಮೇಲೆ ಧನಾತ್ಮಕ ಶಕ್ತಿ ಪ್ರವೇಶ ಮಾಡಲು ಸಹಕಾರಿ ಯಾಗುತ್ತದೆ .ಹಾಗಾಗಿ ಮನೆಯ ಸುತ್ತಾಮುತ್ತಾ ಈ...

ಸಂಕ್ರಾಂತಿ ಯಾವಾಗ..? ಶುಭ ಮುಹೂರ್ತ,ಈ ದಿನ ಈ ಮೂರು ಕೆಲಸಗಳನ್ನು ಮಾಡಿದರೆ ಶುಭ ಫಲ..!

Makar sankranti: ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸೂರ್ಯನ ಪರಿವರ್ತನೆಯನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಇದರಲ್ಲಿ ದಾನ, ಶ್ರಾದ್ಧ ಮತ್ತು ತರ್ಪಣಕ್ಕೆ ವಿಶೇಷ ಮಹತ್ವವಿದೆ. ಪಂಚಾಂಗದ ಪ್ರಕಾರ, 12 ಬಾರಿ ರಾಶಿ ಬದಲಾವಣೆ ಎಂದರೆ ವರ್ಷದಲ್ಲಿ 12 ಸಂಕ್ರಾಂತಿ ಅವಧಿಗಳು. ಸೂರ್ಯನು ತುಲಾ ರಾಶಿಯನ್ನು ತೊರೆದು ವೃಶ್ಚಿಕ ರಾಶಿಗೆ ಪ್ರವೇಶಿಸಿದಾಗ ಅದನ್ನು ವೃಶ್ಚಿಕ ಸಂಕ್ರಾಂತಿ ಎಂದು ಕರೆಯಲಾಗುತ್ತದೆ....

ಮೊಟ್ಟೆಯ ಹಳದಿ ಲೋಳೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ..? ಆರೋಗ್ಯ ತಜ್ಞರು ಏನು ಹೇಳುತ್ತಾರೆ..?

Egg: ಪೋಷಕಾಂಶಗಳಿಗಾಗಿ ಕ್ಯಾರಾಫ್ ಅಡ್ರಸ್ ಎಂದರೆ ಅದು ಮೊಟ್ಟೆಗಳು, ಪ್ರತಿದಿನ ಮೊಟ್ಟೆ ತಿಂದರೆ ಆರೋಗ್ಯ ಸಮಸ್ಯೆ ಬರುವುದಿಲ್ಲ ಎನ್ನುತ್ತಾರೆ ತಜ್ಞರು. NCBI ವರದಿಯ ಪ್ರಕಾರ, ಮೊಟ್ಟೆಯಲ್ಲಿರುವ ಪ್ರೋಟೀನ್ ಮಕ್ಕಳ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು ಎಂದು ಗೊತ್ತಿದ್ದರೂ ಕೆಲವು ಅನುಮಾನಗಳು ಯಾವಾಗಲೂ ಕಾಡುತ್ತವೆ. ನೀವು ಬೆಳಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ...

ನಿಮ್ಮ ಮನೆಯಲ್ಲಿ ತುಳಸಿ ಮತ್ತು ಮನಿ ಪ್ಲಾಂಟ್ ಇರುವ ದಿಕ್ಕು ನೋಡಿ..ಈಗಿದ್ದರೆ ತಕ್ಷಣ ಬದಲಾಯಿಸಿ..!

Vastu tips: ನಾವು ಗಿಡಗಳನ್ನು ಬೆಳೆಸುವ ಸ್ಥಳವು ನಮ್ಮ ಮನೆಯಲ್ಲಿ ಯಾವುದು ಒಳ್ಳೆಯದು ಅಥವಾ ಕೆಟ್ಟದು ಎಂಬುದನ್ನು ನಿರ್ಧರಿಸುತ್ತದೆ. ಆದ್ದರಿಂದ ನೀವು ವಾಸ್ತು ಪ್ರಕಾರ ನಿಖರವಾದ ಹಂತ ಮತ್ತು ದಿಕ್ಕನ್ನು ತಿಳಿದುಕೊಂಡು ಸಸ್ಯಗಳನ್ನು ಬೆಳೆಸಿದರೆ, ಎಲ್ಲಾ ಒಳ್ಳೆಯ ಫಲಿತಾಂಶಗಳು ಬರುತ್ತವೆ. ಪ್ರತಿಯೊಬ್ಬರೂ ತಮ್ಮ ಮನೆಯನ್ನು ಅಲಂಕರಿಸಲು ಮನೆಯ ಒಳಗೆ ಮತ್ತು ಹೊರಗೆ ಮರಗಳು ಮತ್ತು ಗಿಡಗಳನ್ನು ನೆಡುತ್ತಾರೆ....

ಚಳಿಗಾಲದಲ್ಲಿ ತಣ್ಣೀರು ಕುಡಿಯುತ್ತಿದ್ದೀರಾ..? ಆದರೆ ಇದು ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ..!

ಚಳಿಗಾಲದಲ್ಲಿ ತಣ್ಣೀರು ಕುಡಿಯುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ತಣ್ಣೀರು ನಿಮ್ಮ ದೇಹಕ್ಕೆ ಏನೆಲ್ಲಾ ಮಾಡುತ್ತೆ ಗೊತ್ತಾದ್ರೆ.. ತಕ್ಷಣ ಬೆಚ್ಚಗಿನ ನೀರು ಕುಡಿಯುತ್ತೀರಾ. ಹಲವರಿಗೆ ಬಿಸಿನೀರು ಕುಡಿಯುವ ಅಭ್ಯಾಸವಿರುತ್ತದೆ. ಅವರು ಯಾವುದೇ ಕಾಲದಲ್ಲಿ ಆಗಲಿ ಬಿಸಿನೀರನ್ನು ಕುಡಿಯಲು ಇಷ್ಟಪಡುತ್ತಾರೆ. ಹಾಗೆಯೆ ತಣ್ಣೀರು ಕುಡಿಯುವ ಅಭ್ಯಾಸವಿರುವವರು ಕೂಡ ಯಾವಾಗಲೂ ತಣ್ಣೀರು ಕುಡಿಯಲು ಬಯಸುತ್ತಾರೆ. ಆದರೆ ಚಳಿಗಾಲದಲ್ಲಿ...

ಮಣ್ಣನ್ನು ಚಿನ್ನವನ್ನಾಗಿಸುವ ಶಕ್ತಿ ಗುರುವಿಗೆ ಇದೆ.. ಜೀವನದಲ್ಲಿ ಗುರುವಿನ ವಿಶೇಷತೆ ಏನು ಗೊತ್ತಾ..?

ನಮ್ಮ ಸಂಪ್ರದಾಯದಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ. "ಗುರುಬ್ರಹ್ಮ ಗುರುವಿಷ್ಟು ಗುರುದೇವೋ ಮಹೇಶ್ವರ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇನಮಃ" ಗುರುವಿಗೆ ಅತ್ಯುನ್ನತ ಸ್ಥಾನವನ್ನು ನೀಡುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಖಂಡಿತವಾಗಿಯೂ ಜೀವನದಲ್ಲಿ ಯಾವುದಾದರೊಂದು ರೂಪದಲ್ಲಿ ಮಾರ್ಗದರ್ಶಕರ ಅಗತ್ಯವಿದೆ. ಒಬ್ಬ ವ್ಯಕ್ತಿಯನ್ನು ಅಜ್ಞಾನವೆಂಬ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆತರುವ ವ್ಯಕ್ತಿಯೇ ಗುರು. ಸತ್ಯ ಮತ್ತು ಸುಳ್ಳಿನ ನಡುವೆ ವ್ಯತ್ಯಾಸವನ್ನು...

ಕೆಂಪು ಸೇಬು, ಹಸಿರು ಸೇಬು..ಎರಡರಲ್ಲಿ ಯಾವುದು ತಿಂದರೆ ಉತ್ತಮ..?

Apple health: ಸೇಬುಗಳಲ್ಲಿ ಹಲವು ವಿಧಗಳಿದ್ದರೂ, ನಮ್ಮ ಮಾರುಕಟ್ಟೆಯಲ್ಲಿ ಕೆಂಪು ಮತ್ತು ಹಸಿರು ಸೇಬುಗಳು ಹೆಚ್ಚಾಗಿ ಲಭ್ಯವಿವೆ. ಮತ್ತು ಇವುಗಳಲ್ಲಿ ಯಾವುದು ಹೆಚ್ಚು ಆರೋಗ್ಯಕರ ಎಂದು ತಿಳಿದುಕೊಳ್ಳೋಣ. ದಿನಕ್ಕೊಂದು ಸೇಬು ತಿಂದರೆ ವೈದ್ಯರ ಬಳಿ ಹೋಗಬೇಕಿಲ್ಲ..ಆದರೆ ಅದು ಕೆಂಪು ಸೇಬು ಅಥವಾ ಹಸಿರು ಸೇಬಾ ಎಂದು ಯಾರು ಹೇಳಲಿಲ್ಲ. ಹಾಗಾದರೆ ಯಾವುದು ಉತ್ತಮ ಎಂಬ ಪ್ರಶ್ನೆ ಸಾಮಾನ್ಯವಾಗಿ...

ತೂಕ ಇಳಿಸಲು ಇದಕ್ಕಿಂತ ಬೇರೆ ಟೀ ಇಲ್ಲ..ಕೊಲೆಸ್ಟ್ರಾಲ್ ಗೆ ಕೂಡ ಚೆಕ್..!

ಅನೇಕ ಜನರು ತೂಕ ಇಳಿಸಿಕೊಳ್ಳಲು ವಿಭಿನ್ನ ಆಹಾರಕ್ರಮವನ್ನು ಅನುಸರಿಸುತ್ತಾರೆ. ಆದರೆ ಈ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಆರೋಗ್ಯ ತಜ್ಞರು ಸೂಚಿಸುವ ವಿವಿಧ ರೀತಿಯ ಪಾನೀಯಗಳನ್ನು ಸೇವಿಸಬೇಕು. ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಅನೇಕ ಜನರು ವಿವಿಧ ಆಹಾರಗಳನ್ನು ಅನುಸರಿಸುತ್ತಾರೆ. ಜತೆಗೆ ದೇಹಕ್ಕೆ ಹಾನಿ ಮಾಡುವ ಕಠಿಣ ಕಸರತ್ತುಗಳನ್ನು ಮಾಡುತ್ತಾರೆ. ಆರೋಗ್ಯ ವೃತ್ತಿಪರರು ಸೂಚಿಸುವ ವಿವಿಧ ಸಲಹೆಗಳೊಂದಿಗೆ...

ನಾನ್ ವೆಜ್ ನಲ್ಲಿ ಯಾವುದು ಉತ್ತಮ..ಸೀ ಫುಡ್ಸ್ ನ ಆರೋಗ್ಯಕಾರಿ ಲಾಭಗಳು..!

ಇಲ್ಲಿಯವರೆಗೆ, ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಏಕೈಕ ಮಾಂಸವೆಂದರೆ ಕೆಂಪು ಮಾಂಸ. ಆದರೆ ಕೆಲವು ಸಮೀಕ್ಷೆಗಳು ಇದು ತಪ್ಪು ಎನ್ನುತ್ತವೆ. ಕೆಂಪು ಮಾಂಸ ಮತ್ತು ಬಿಳಿ ಮಾಂಸ ಎರಡೂ ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗುತ್ತವೆ ಎಂದು ತೀರ್ಮಾನಿಸಿದೆ. ಕೆಲವರಿಗೆ ಮಾಂಸಾಹಾರ ವೆಂದರೆ ಬಹಳ ಇಷ್ಟ, ಮಾಂಸವಿಲ್ಲದೆ ಅವರು ಊಟ ತಿನ್ನುವುದಿಲ್ಲ, ರೆಡ್ ಮೀಟ್,ಚಿಕನ್ ಮತ್ತು ಮೀನು ಈ ಮೂರನ್ನು...

ಆರೋಗ್ಯ ಸಮಸ್ಯೆಗಳಿಗೆ ಔಷಧಿಯ ನಿಧಿ ಈ ಗಿಡ.. ಹೂವು, ಕಾಯಿ, ಎಲೆ ಎಲ್ಲವೂ ಅದ್ಭುತ..!

Moringa Leaves benefits: ನುಗ್ಗೆ ಸೊಪ್ಪು ಮಧುಮೇಹದಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಜೀವಸತ್ವಗಳು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಅಗತ್ಯವಾದ ಅಮೈನೋ ಆಮ್ಲಗಳು ಇದರಲ್ಲಿ ಸಮೃದ್ಧವಾಗಿರುವ ಪೋಷಕಾಂಶಗಳಾಗಿವೆ. ನಮ್ಮ ಸುತ್ತಲಿನ ಪ್ರಕೃತಿಯೇ ಭಗವಂತ ನಮಗೆ ನೀಡಿದ ದೊಡ್ಡ ಸಂಪತ್ತು. ಪ್ರಕೃತಿಯಲ್ಲಿ ಕಂಡುಬರುವ ಸಸ್ಯಗಳು, ಹಣ್ಣುಗಳು ಮತ್ತು ಹೂವುಗಳು ನಮಗೆ ಅಗತ್ಯವಿರುವ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಅಂತಹ...
- Advertisement -spot_img

Latest News

ಭಾರತಕ್ಕೆ ಟೆಸ್ಲಾ ಎಂಟ್ರಿ : ಮುಂದಿನ ತಿಂಗಳಿನಿಂದಲೇ ಡೆಲಿವರಿ ಶುರು

ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್‌ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ...
- Advertisement -spot_img