Friday, May 23, 2025

Islam

ಬಕ್ರೀದ್ ಹಬ್ಬಕ್ಕಾಗಿ ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಮೇಕೆಗಳ ಸಂತೆ: ವೆರೈಟಿ ವೆರೈಟಿ ಮೇಕೆ

Bengaluru News: ಬಕ್ರಿದ್ ಹಬ್ಬ ಬಂದ್ರೆ ಸಾಕು ನಗರದ ಚಾಮರಾಜಪೇಟೆ ಈದ್ಗಾ ಮೈದಾನ ಸೇರಿದಂತೆ ಅಕ್ಕಪಕ್ಕದ ರಸ್ತೆಗಳಲ್ಲಿ ಮೇಕೆಗಳ‌ ಸಂತೆ ನಡೆಯುತ್ತೆ.. ಈ ಬಾರಿ‌ ಕೂಡ ಸಂತೆಗೆ ಮೇಕೆ, ಕುರಿ, ಆಡು, ಟಗರುಗಳು ಬಂದಿದ್ದು, ಭರ್ಜರಿ ವ್ಯಾಪಾರ ನಡೆಯುತ್ತಿದೆ. ಮುಸ್ಲಿಂ‌ ಬಾಂಧವರ ಪವಿತ್ರ ಹಬ್ಬ ಬಕ್ರಿದ್ ಗೆ ಇನ್ನು ಒಂದು ದಿನ ಮಾತ್ರ ಬಾಕಿ ಇದೆ....

ಮೊಹರಂ ಹಬ್ಬವನ್ನು ಯಾಕೆ ಆಚರಿಸಲಾಗತ್ತೆ..?- ಭಾಗ 2

https://youtu.be/1Hut3xwgxDI ಮೊದಲ ಭಾಗದಲ್ಲಿ ನಾವು ಇಮಾಮ್ ಹುಸೇನ್, ಯಜೀದ್ ಬೆದರಿಕೆಗೆ ಜಗ್ಗದೇ, ಮಕ್ಕಾ ಮದೀನಾ ಯಾತ್ರೆ ಮುಂದುವರಿಸಲು ಹೋದರು ಅನ್ನೋವರೆಗೆ ಹೇಳಿದ್ದೆವು. ಇಂದು ಮುಂದುವರಿದ ಭಾಗವಾಗಿ, ಮುಂದೇನಾಯಿತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಆಗ ಯಜೀದ್, ಹುಸೇನ್‌ರನ್ನು ಕೊಲ್ಲಲು, ಮಕ್ಕಾಗೆ ತನ್ನ ಸೈನಿಕರನ್ನು ಕಳುಹಿಸುತ್ತಾನೆ. ಇದು ಇಮಾಮ್ ಹುಸೇನ್‌ಗೆ ತಿಳಿಯುತ್ತದೆ. ಮತ್ತು ಇಸ್ಲಾಂ ಧರ್ಮದ ಪದ್ಧತಿ ಪ್ರಕಾರ,...

ಮೊಹರಂ ಹಬ್ಬವನ್ನು ಯಾಕೆ ಆಚರಿಸಲಾಗತ್ತೆ..?- ಭಾಗ 1

https://youtu.be/NfOCXCOqra0 ಆಗಸ್ಟ್ ತಿಂಗಳೆಂದರೆ, ಹಿಂದೂಗಳಿಗೆ ಹಬ್ಬಗಳ ಮಾಸ. ಆದರೆ ಈ ತಿಂಗಳು ಮೊಹರಂ ಹಬ್ಬದ ಆಚರಣೆಯನ್ನ ಕೂಡ ಮಾಡಲಾಗತ್ತೆ. ಕೆಲ ಊರುಗಳಲ್ಲಿ ಹಿಂದೂ ಮುಸ್ಲಿಂಮರು ಸೇರಿ ಮೊಹರಂ ಹಬ್ಬವನ್ನು ಆಚರಿಸುತ್ತಾರೆ. ಹಾಗಾದ್ರೆ ಈ ಮೊಹರಂ ಹಬ್ಬವನ್ನು ಆಚರಿಸೋದ್ಯಾಕೆ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.. ಇಮಾಮ್ ಹುಸೇನ್ ಮತ್ತು ಅವರೊಂದಿಗೆ...
- Advertisement -spot_img

Latest News

Health Tips: ಕಿಬ್ಬುಹೊಟ್ಟೆ ನೋವು.! ನಿರ್ಲಕ್ಷ್ಯ ಮಾಡೋದು ಬೇಡ!

Health Tips: ನಮ್ಮ ಕಿಡ್ನಿಯಲ್ಲಿ ಕಲ್ಲಾದರೆ, ಅದು ತಿಳಿಯುವ ಸಮಯಕ್ಕೆ ಜೀವಕ್ಕೆ ಅಪಾಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವು ನಮ್ಮ ದೇಹದಲ್ಲಾಗುವ ಸಣ್ಣ ಪುಟ್ಟ...
- Advertisement -spot_img