Saturday, July 27, 2024

jaggi vasudev

ಸದ್ಗುರುವಿಗೆ ಬಾಲಕ ಅಭಿಗ್ಯ ಸವಾಲು ಹಾಕಿದ್ಯಾಕೆ..?

ಕರ್ನಾಟಕ ಟಿವಿ : ಬಾಲಕ ಅಭಿಗ್ಯ ಕೊರೊನಾ ಬಗ್ಗೆ ಭವಿಷ್ಯ ನಡಿದ ಮೇಲೆ ಭಾರೀ ಸುದ್ದಿಯಾಗಿದ್ದಾನೆ. ಇದೀಗ ಸದ್ಗುರು ಜಗ್ಗಿ ವಾಸುದೇಶ್ ಗೆ ಏಕವಚನದಲ್ಲಿ ಮಾತನಾಡಿ ಸವಾಲುಹಾಕಿದ ವಿಷಯ ಭಾರೀ ಸದ್ದು ಮಾಡ್ತಿದೆ.. ಜ್ಯೋತಿಷ್ಯವನ್ನ ನಂಬಲು ಆಗಲ್ಲ ನಾವವು ನಮ್ಮ ಶ್ರಮವನ್ನ ನಂಬಬೇಕು. ಗ್ರಹಗತಿಗಳು ನಮ್ಮ ಭವಿಷ್ಯ ಬದಲಾಯಿಸಲ್ಲ.ನಮ್ಮ ಪ್ರಯತ್ನ ಗ್ರಹಗತಿಗಣ್ನ ಬದಲಾಯಿಸುತ್ತೆ ಅಂತೆ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img