ಕರ್ನಾಟಕ ಟಿವಿ : ಬಾಲಕ ಅಭಿಗ್ಯ ಕೊರೊನಾ ಬಗ್ಗೆ ಭವಿಷ್ಯ ನಡಿದ ಮೇಲೆ ಭಾರೀ ಸುದ್ದಿಯಾಗಿದ್ದಾನೆ. ಇದೀಗ ಸದ್ಗುರು ಜಗ್ಗಿ ವಾಸುದೇಶ್ ಗೆ ಏಕವಚನದಲ್ಲಿ ಮಾತನಾಡಿ ಸವಾಲುಹಾಕಿದ ವಿಷಯ ಭಾರೀ ಸದ್ದು ಮಾಡ್ತಿದೆ.. ಜ್ಯೋತಿಷ್ಯವನ್ನ ನಂಬಲು ಆಗಲ್ಲ ನಾವವು ನಮ್ಮ ಶ್ರಮವನ್ನ ನಂಬಬೇಕು. ಗ್ರಹಗತಿಗಳು ನಮ್ಮ ಭವಿಷ್ಯ ಬದಲಾಯಿಸಲ್ಲ.ನಮ್ಮ ಪ್ರಯತ್ನ ಗ್ರಹಗತಿಗಣ್ನ ಬದಲಾಯಿಸುತ್ತೆ ಅಂತೆ...