Wednesday, September 17, 2025

jaifal

ಜಾಯಿಕಾಯಿ ತೆಯ್ದು ಮಕ್ಕಳಿಗೆ ತಿನ್ನಿಸುವುದರಿಂದ ಏನಾಗತ್ತೆ ಗೊತ್ತಾ..?

ಎಲ್ಲರಿಗೂ ತಮ್ಮ ಮಕ್ಕಳು ಬುದ್ಧಿವಂತರಾಗಬೇಕು, ಚುರುಕಾಗಿರಬೇಕು ಅನ್ನೋ ಆಸೆ ಇರತ್ತೆ. ಹಾಗಾಗಿ ವಿವಿಧ ತರಹದ ತರಕಾರಿ, ಹಣ್ಣು, ಸೊಪ್ಪು, ಡ್ರೈಫ್ರೂಟ್ಸ್  ಎಲ್ಲವನ್ನೂ ತಿನ್ನಿಸುತ್ತಾರೆ. ಆದ್ರೆ ನೀವು ಇದೆಲ್ಲದರ ಜೊತೆ, ಜಾಯಿಕಾಯಿಯನ್ನ ತೆಯ್ದು ತಿನ್ನಿಸಿದರೆ, ಮಕ್ಕಳು ಚರುಕಾಗುತ್ತಾರಲ್ಲದೇ, ಉಚ್ಛಾರವೂ ಸ್ಪಷ್ಟವಾಗಿರುತ್ತದೆ. ಹಾಗಾದ್ರೆ ಜಾಯಿಕಾಯಿಯನ್ನ ಮಕ್ಕಳಿಗೆ ತಿನ್ನಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ.. ಪಪ್ಪಾಯಿ ಎಲೆಯ...
- Advertisement -spot_img

Latest News

Spiritual: ಶುಭ ಸಮಾರಂಭದಲ್ಲಿ ಅಕ್ಷತೆ ಯಾಕೆ ಬಳಸುತ್ತಾರೆ..? ಇದರ ಮಹತ್ವವೇನು..?

Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ...
- Advertisement -spot_img