Sandalwood News: ಕನ್ನಡ ಚಿತ್ರರಂಗದಲ್ಲಿ ಎಲ್ಲವೂ ಸರಿ ಇದೆಯಾ? ಗೊತ್ತಿಲ್ಲ. ಸಿನಿಮಾಗಳಿಗೆ ಸಂಬಂಧಿಸಿದಂತೆ ದಿನ ನಿತ್ಯ ಒಂದಿಲ್ಲೊಂದು ಆರೋಪಗಳು ಕೇಳಿಬರುತ್ತಲೇ ಇರುತ್ತವೆ. ಚಿತ್ರೀಕರಣ ವಿಷಯದಲ್ಲಿರಬಹುದು, ನಿರ್ದೇಶಕ, ನಿರ್ಮಾಪಕರ ನಡುವಿನ ವಾಗ್ವಾದಗಳಿರಬಹುದು, ನಟ, ನಟಿಯರ ಮೇಲಿನ ಕೆಲ ಆರೋಪಗಳಿರಬಹುದು ಸಾಮಾನ್ಯವಾಗಿ ದೂರುಗಳು ಆಗಾಗ ಕೇಳಿಬರೋದು ಕಾಮನ್. ಅದರಲ್ಲೂ ಟೆಕ್ನೀಷಿಯನ್ಸ್ ವಿಚಾರದಲ್ಲಿ ಇದು ತುಸು ಹೆಚ್ಚೇ ಎಂದು...
Hubli News: ಹುಬ್ಬಳ್ಳಿ: ಸಿಎಂ ಕುರ್ಚಿ ಖಾಲಿ ಇದ್ದರೇ ಅಲ್ವಾ..? ಸಿಎಂ ಬದಲಾವಣೆ ವಿಚಾರ. ಇದೆಲ್ಲಾ ಮಾಧ್ಯಮದ ಸೃಷ್ಟಿ. ನಮ್ಮಲ್ಲಿ ಸಿಎಂ ಬದಲಾವಣೆ ವಿಚಾರವೇ ಇಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಮಾಹಿತಿ ನೀಡಿದರು.
https://youtu.be/vSfSdgVRZTw
ಹೆಸ್ಕಾಂ ಕಚೇರಿಯಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹಾಸನದಲ್ಲಿ ನಡೆಯುತ್ತಿರುವ ಅಹಿಂದ ಸಮಾವೇಶದ ಬಗ್ಗೆ ನನಗೆ ಮಾಹಿತಿ ಇಲ್ಲ....